Cnewstv.in / 23.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ರಾಜ್ಯದಲ್ಲಿ ಕೊರೊನಾ 4 ನೇ ಅಲೆ ಭೀತಿ : ಕೋವಿಡ್ ನ R ಮೌಲ್ಯ 0.95ಕ್ಕೆ ಏರಿಕೆ. ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೋನಾ ನಾಲ್ಕನೆಯ ಅಲೆ ಎದುರಾಗುವ ಎಲ್ಲಾ ಸಾಧ್ಯತೆಗಳು ಗೋಚರವಾಗುತ್ತಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ 5 ರಾಜ್ಯಗಳ ಪೈಕಿ ಕರ್ನಾಟಕವೂ ಸೇರಿದೆ ಎಂಬ ಮಾಹಿತಿ ಹೊರಬಿದ್ದಿದೆ. ಭಾರತದಲ್ಲಿ ಕೊರೊನಾ R ಮೌಲ್ಯ 1 ದಾಟಿದೆ. ಈ ಬಗ್ಗೆ ಖ್ಯಾತ ಸಾಂಕ್ರಾಮಿಕ ರೋಗ ತಜ್ಞರು ಡಾ.ಗಿರಿಧರ ...
Read More »ರಾಷ್ಟ್ರೀಯ
ಕರ್ನಾಟಕದಲ್ಲಿ ರೈತ ಮಂತ್ರ ಪಠಿಸುತ್ತಿರುವ ಎಎಪಿ. ಹೊಸ ಅಲೆ ಸೃಷ್ಟಿ ಮಾಡುತ್ತಿದ್ದಾರಾ ಅರವಿಂದ್ ಕೇಜ್ರಿವಾಲ್ ??
Cnewstv.in / 22.04.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕರ್ನಾಟಕದಲ್ಲಿ ರೈತ ಮಂತ್ರ ಪಠಿಸುತ್ತಿರುವ ಎಎಪಿ. ಹೊಸ ಅಲೆ ಸೃಷ್ಟಿ ಮಾಡುತ್ತಿದ್ದಾರಾ ಅರವಿಂದ್ ಕೇಜ್ರಿವಾಲ್ ?? ಬೆಂಗಳೂರು : ಮುಂಬರಲಿರುವ ಚುನಾವಣೆಗೆ ಎಎಪಿ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವ ಅರವಿಂದ್ ಕೇಜ್ರಿವಾಲ್ ಇದೀಗ ಕರ್ನಾಟಕದಲ್ಲಿ ರೈತ ಮಂತ್ರ ಪಠಿಸುವ ಮೂಲಕ ಹೊಸ ಅಲೆಯನ್ನು ಸೃಷ್ಟಿ ಮಾಡಲು ಹೊರಟಿದ್ದಾರೆ. ಈಗಾಗಲೇ ಪಂಜಾಬ್ ನಲ್ಲಿ ದಿಗ್ವಿಜಯ ಸಾಧಿಸಿರುವ ಎಎಪಿ. ಇತರ ರಾಜ್ಯಗಳಲ್ಲೂ ಸಹ ತಮ್ಮ ವಿಜಯಯಾತ್ರೆಯನ್ನು ವಿಸ್ತರಣೆ ಮಾಡುವ ...
Read More »ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆ..
Cnewstv.in / 22.04.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆ.. ನವದೆಹಲಿ : ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶದಲ್ಲಿ ಕಳೆದ 24ಗಂಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,451 ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ ದೇಶದಲ್ಲಿ 2 ಸಾವಿರಕ್ಕಿಂತ ಅಧಿಕ ಕೊರೊನಾ ಪ್ರಕರಣಗಳು ಪ್ರತಿದಿನ ವರದಿಯಾಗುತ್ತಿದೆ. ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 14,241 ಕ್ಕೆ ಏರಿಕೆಯಾಗಿದೆ. ಕಳೆದ ...
Read More »ಬೆಳಗಿನ ತಿಂಡಿಗೆ ಉಪ್ಪು ಜಾಸ್ತಿ ಅಗಿರೋದಕ್ಕೆ ಹೆಂಡತಿಯನ್ನು ಕೊಂದ ಗಂಡ.
Cnewstv.in / 19.04.2022 / ಮಹಾರಾಷ್ಟ್ರ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬೆಳಗಿನ ತಿಂಡಿಗೆ ಉಪ್ಪು ಜಾಸ್ತಿ ಅಗಿರೋದಕ್ಕೆ ಹೆಂಡತಿಯನ್ನು ಕೊಂದ ಗಂಡ. ಮಹಾರಾಷ್ಟ್ರ : ಬೆಳಗ್ಗಿನ ತಿಂಡಿಗೆ ಹೆಂಡತಿ ಉಪ್ಪು ಜಾಸ್ತಿ ಹಾಕಿದ್ದಕ್ಕೆ ಅವಳನ್ನು ಗಂಡ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ನೀಲೇಶ್ ಪತ್ನಿ ನಿರ್ಮಲಾ ಬೆಳಿಗ್ಗೆ ತನ್ನ ಗಂಡನಿಗಾಗಿ ಕಿಚಡಿ ಮಾಡಿದಳು. ಅದರಲ್ಲಿ ಉಪ್ಪು ಜಾಸ್ತಿ ಆಗಿದೆ ಇದರಿಂದ ಕೋಪಗೊಂಡ ಗಂಡ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಕೋಪದ ಕೈಗೆ ಬುದ್ಧಿ ಕೊಟ್ಟ ಗಂಡ ಈ ಸಣ್ಣ ...
Read More »ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆ.
Cnewstv.in / 19.04.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಕೆ. ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಏರಿಕೆಯಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,247 ಪ್ರಕರಣಗಳು ವರದಿಯಾಗಿದೆ. ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 11,860. ಹಾಗೂ ಕಳೆದ 24 ಗಂಟೆಯಲ್ಲಿ 318 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ 928 ...
Read More »ಕಲ್ಲಿದ್ದಲು ಕೊರತೆ, ದೇಶದಲ್ಲಿ ವಿದ್ಯುತ್ ಅಭಾವ ಸಾಧ್ಯತೆ…
Cnewstv.in / 13.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕಲ್ಲಿದ್ದಲು ಕೊರತೆ, ದೇಶದಲ್ಲಿ ವಿದ್ಯುತ್ ಅಭಾವ ಸಾಧ್ಯತೆ… ನವದೆಹಲಿ : ದೇಶದಲ್ಲಿ ವಿದ್ಯುತ್ ಅಭಾವ ಉಂಟಾಗುವ ಪರಿಸ್ಥಿತಿ ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಏಕೆಂದರೆ ದೇಶದಲ್ಲಿ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಕಲ್ಲಿದ್ದಲಿನಿಂದಲೇ ಅಗುತ್ತಿದೆ. ಅದರೆ ಸದ್ಯದ ಪರಿಸ್ಥಿತಿಯಲ್ಲಿ ಸಂಸ್ಕರಣ ಕೇಂದ್ರಗಳಲ್ಲಿ ಕಲ್ಲಿದ್ದಲಿನ ಸಂಗ್ರಹ ಕಡಿಮೆ ಪ್ರಮಾಣದಲ್ಲಿದೆ ಹಾಗಾಗಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಬಹುದು. ಕೋವಿಡ್ ನಿಂದ ಉತ್ಪಾದನಾ ಕ್ಷೇತ್ರ ಭಾರೀ ನಷ್ಟವನ್ನು ಅನುಭವಿಸಿ ಈಗ ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ. ಈ ...
Read More »ರಾಸಾಯನಿಕ ಕಾರ್ಖಾನೆಯ ರಿಯಾಕ್ಟರ್ ನಲ್ಲಿ ಸ್ಫೋಟ, 6 ಮಂದಿ ಕಾರ್ಮಿಕರ ಸಾವು.
Cnewstv.in / 11.4.2022 / ಗುಜರಾತ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ರಾಸಾಯನಿಕ ಕಾರ್ಖಾನೆಯ ರಿಯಾಕ್ಟರ್ ನಲ್ಲಿ ಸ್ಫೋಟ, 6 ಮಂದಿ ಕಾರ್ಮಿಕರ ಸಾವು. ಗುಜರಾತ್ : ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಇಂದು ಬೆಳಗ್ಗೆ ಸ್ಫೋಟ ಸಂಭವಿಸಿದ್ದು ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಗುಜರಾತ್ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ದ್ರಾವಕ ಬಟ್ಟಿ ಇಳಿಸುವ ಪ್ರಕ್ರಿಯೆ ವೇಳೆ ರಿಯಾಕ್ಟರ್ ನಲ್ಲಿ ಏಕಾಏಕಿ ಸ್ಪೋಟವಾಗಿದೆ. ಇದರಿಂದ ರಿಯಾಕ್ಟರ್ ಹತ್ತಿರವಿದ್ದ ಆರು ಜನ ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆರು ಜನ ಕಾರ್ಮಿಕರನ್ನು ಹೊರತುಪಡಿಸಿ ಇನ್ನಾರಿಗೂ ಯಾವುದೇ ರೀತಿಯಾದಂತಹ ...
Read More »ಇಂದು ಜೊ ಬೈಡನ್ ಹಾಗೂ ನರೇಂದ್ರ ಮೋದಿ ಭೇಟಿ.
Cnewstv.in / 11.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಇಂದು ಜೊ ಬೈಡನ್ ಹಾಗೂ ನರೇಂದ್ರ ಮೋದಿ ಭೇಟಿ. ನವದೆಹಲಿ : ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೊ ಬೈಡನ್, ವರ್ಚುವಲ್ ಮಾದರಿಯಲ್ಲಿ ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆಂದು ಕೇಂದ್ರ ಸರಕಾರ ತಿಳಿಸಿದೆ. ರಷ್ಯಾದಿಂದ ಕಚ್ಚಾ ತೈಲವನ್ನು ಕೊಳ್ಳಲು ಮುಂದಾಗಿರುವ ಭಾರತದ ಮೇಲೆ ತೈಲವನ್ನು ಕೊಳ್ಳಕೂಡದೆಂದು ಅಮೆರಿಕ, ಪಾಶ್ಚಾತ್ಯ ರಾಷ್ಟ್ರಗಳು ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಉಭಯ ನಾಯಕರ ಮಾತುಕತೆ ಭಾರೀ ಮಹತ್ವ ...
Read More »kashmiri pandit Returns : 2100 ಪಂಡಿತರು ಕಾಶ್ಮೀರಕ್ಕೆ ವಾಪಸ್..
Cnewstv.in / 10.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. kashmiri pandit Returns : 2100 ಪಂಡಿತರು ಕಾಶ್ಮೀರಕ್ಕೆ ವಾಪಸ್.. ನವದೆಹಲಿ : ಕಾಶ್ಮೀರಿ ಮಾತನಾಡುವ ಕಾಶ್ಮೀರದಿಂದ ವಲಸೆ ಹೋಗಿದ್ದ ಹಿಂದೂ ಪಂಡಿತರು ಸಂವಿಧಾನದ 370ನೇ ವಿಧಿ ರದ್ದತಿ ನಂತರ ಕಾಶ್ಮೀರಕ್ಕೆ ಮರಳಿದ್ದಾರೆ. 2019ರ ಆಗಸ್ಟ್ ನಿಂದ ಕಾಶ್ಮೀರದಲ್ಲಿ ನಾಲ್ವರು ಕಾಶ್ಮೀರಿ ಪಂಡಿತರು ಸೇರಿದಂತೆ 14 ಜನರನ್ನ ಕೊಂದಿದ್ದು, ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಭಯೋತ್ಪಾದಕರು ಗುರಿಯಾಗಿಸಿಕೊಂಡಿದ್ದರು. 1990 ರಲ್ಲಿ ಸುಮಾರು 55 ಸಾವಿರ ಕಾಶ್ಮೀರಿ ಪಂಡಿತರ ಕುಟುಂಬಗಳು ...
Read More »ಕೋವಿಡ್ ಬೂಸ್ಟರ್ ಡೋಸ್ ಬೆಲೆ ಇಳಿಕೆ.
Cnewstv.in / 9.4.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕೋವಿಡ್ ಬೂಸ್ಟರ್ ಡೋಸ್ ಬೆಲೆ ಇಳಿಕೆ. ನವದೆಹಲಿ : ಕೋವಿಡ್ ಬೂಸ್ಟರ್ ಡೋಸ್ ಬೆಲೆ ಇಳಿಕೆ ಮಾಡಲಾಗಿದೆ ಎಂದು ಪ್ರಮುಖ ಲಸಿಕೆ ತಯಾರಕ ಕಂಪನಿಗಳಾದ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ಮತ್ತು ಭಾರತ್ ಬಯೋಟೆಕ್ ತಿಳಿಸಿದೆ. ಕೇಂದ್ರ ಸರ್ಕಾರದೊಂದಿಗಿನ ಚರ್ಚೆಯ ನಂತರ, ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಲಸಿಕೆ ದರವನ್ನು ಪ್ರತಿ ಡೋಸ್ಗೆ 600 ರಿಂದ 225 ರೂಪಾಯಿಗಳಿಗೆ ಇಳಿಸಲು ಸೆರಂ ನಿರ್ಧರಿಸಿದೆ ಎಂದು ಎಸ್ಐಐ ಸಿಇಒ ಆದರ್ ಪೂನಾವಾಲ ...
Read More »
Recent Comments