Breaking News

Monthly Archives: January 2019

ಶಿವಮೊಗ್ಗ ನಗರದ ವಿವಿಧ ಕಡೆ ಯಲ್ಲಿ ನಡೆದ ತ್ರಿವಿಧ ಶ್ರೀ ಗಳ 11 ದಿನದ ಪುಣ್ಯಸ್ಮರಣೆ ಕಾರ್ಯಕ್ರಮಗಳು

  ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 11 ನೇ ಪುಣ್ಯ ಸ್ಮರಣೆ ಪ್ರಯುಕ್ತ ಭಕ್ತರು ಹಲವು ಕಡೆ ಅನ್ನದಾಸೋಹವನ್ನು ನಡೆಸಿದರು. ನಗರದ ಪೊಲೀಸ್ ಚೌಕಿ ವೃತ್ತದಲ್ಲಿ ನಡೆದ ಪುಣ್ಯಸ್ಮರಣೆ ಕಾರ್ಯಕ್ರಮ ದ ಚಿತ್ರಣ     ದುರ್ಗಿಗುಡಿ ಕನ್ನಡ ಸಂಘದಿಂದ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮ ಚಿತ್ರಣ   ಗಾಡಿಕೊಪ್ಪ ದಲ್ಲಿ ನಡೆದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆಯ ಕಾರ್ಯಕ್ರಮ  

Read More »

ಶಿವಮೊಗ್ಗ ಬೆಂಗಳೂರು ಜನಶತಾಬ್ದಿ ರೈಲ್ವೆ ಸಂಚಾರ ಫೆ. 3 ರಿಂದ ಆರಂಭ.

  ಶಿವಮೊಗ್ಗ-ಬೆಂಗಳೂರು ನಡುವೆ ಜನ ಶತಾಬ್ದಿ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದ್ದು, ಫೆಬ್ರವರಿ 3ರಂದು ರೈಲು ಸಂಚಾರ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರತಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಜನ ಶತಾಬ್ದಿ ರೈಲು ವಾರದಲ್ಲಿ ನಾಲ್ಕು ದಿನ ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಜನ ಶತಾಬ್ದಿ ರೈಲು ಸೋಮವಾರ, ಬುಧವಾರ, ಶುಕ್ರವಾರ ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಶನಿವಾರ ಬೆಳಗ್ಗೆ ಶಿವಮೊಗ್ಗದಿಂದ ಹೊರಡುವ ರೈಲು ಭಾನುವಾರ ಸಂಜೆ ಬೆಂಗಳೂರಿನಿಂದ ಹೊರಡಲಿದೆ.ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದ ತನಕ ಸಂಚಾರ ನಡೆಸುತ್ತದೆ. 14 ...

Read More »

ಸರ್ಕಾರ ರಚನೆ ನಂತರ ಮುಂದಿನ ಮಾತುಕತೆ – ಫವಾದ್ ಚೌಧರಿ

  ಭಾರತದ ಜೊತೆ ಪಾಕಿಸ್ತಾನವು ಶಾಂತಿ ಮಾತುಕತೆಯನ್ನು ನಡೆಸಲು ಸಿದ್ಧವಿದ್ದು ಅದು ಲೋಕಸಭೆ ಚುನಾವಣೆಯ ನಂತರ, ಭಾರತದಲ್ಲಿ ಸ್ವಲ್ಪ ಮಟ್ಟಿಗೆ ಸ್ಥಿರತೆ ಇಲ್ಲದೆ ಮಾತುಕತೆ ನಡೆಸುವುದು ಪ್ರಯೋಜನವಿಲ್ಲ ಹಾಗಾಗಿ ಚುನಾವಣೆ ಮುಗಿದು ಸರ್ಕಾರ ರಚನೆಯ ನಂತರವೇ ಮಾತುಕತೆ ಎಂಬ ಮಾಹಿತಿಯನ್ನು ಗಲ್ಫ್ ನ್ಯೂಸ್ ಚಾನಲ್ಲಿಗೆ ಪಾಕಿಸ್ತಾನದ ಮಾಹಿತಿ ಖಾತೆ ಸಚಿವ ಪವಾದ ಚೌಧರಿ ಹೇಳಿದ್ದಾರೆ.

Read More »

ಮಗನ ವಿರುದ್ಧ ದೂರು ಹೇಳಿದ ಮಹಿಳೆಯ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಫುಲ್ ಗರಂ

ಮೈಸೂರಿನ ಟಿ.ನರಸೀಪುರದ ಗರ್ಗೇಶ್ವರ ಗ್ರಾಮದಲ್ಲಿ ಕೆಪಿಟಿಸಿಎಲ್ ಪವರ್ ಎಕ್ಸಚೈಂಜ್ ಕಾಮಗಾರಿ ಶಂಕಸ್ಥಾಪನೆ ವೇಳೆ ಈ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ತಮ್ಮ ಊರಿನ ಸಮಸ್ಯೆ ಕುರಿತು ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಮಲಾರ್ ಹಾಗೂ ಮಹಿಳೆಯೋರ್ವರು ವಿವರಿಸುತ್ತಿದ್ದರು. ಇದೇ ವೇಳೆ ಮಹಿಳೆಯೋರ್ವರು ನಿಮ್ಮ ಮಗ ಹಾಗೂ ಎಂಎಲ್ಎ ಯತೀಂದ್ರ ಊರಿಗೆ ಬರುವುದಿಲ್ಲ. ಕೈಗೂ ಸಿಗುವುದಿಲ್ಲ, ನಮ್ಮ ಸಮಸ್ಯೆ ಕೇಳುವವರಿಲ್ಲ ಎಂದು ಎದುರಿನ ಟೇಬಲ್ ಕುಟ್ಟಿದರು‌‌. ಆ ಮಹಿಳೆ ವರ್ತನೆ ಕಂಡು ಕೆಂಡಮಂಡಲರಾದ ಸಿದ್ದರಾಮಯ್ಯ ಸಮಸ್ಯೆ ಹೇಳುತ್ತಿದ್ದ ಆಕೆಯ ಬಳಿಯಿಂದ ಮೈಕ್ ಕಿತ್ತುಕೊಂಡರು. ಅಲ್ಲದೇ ಮಹಿಳೆಯ ಬಾಯಿ ...

Read More »

ಸಹ್ಯಾದ್ರಿ ಉತ್ಸವಕ್ಕೆ ವೀಕೆಂಡ್ ನಲ್ಲಿ ಹರಿದುಬಂದ ಜನಸಾಗರ

ಸಹ್ಯಾದ್ರಿ ಉತ್ಸವಕ್ಕೆ ವೀಕೆಂಡ್ ನಲ್ಲಿ ಹರಿದುಬಂದ ಜನಸಾಗರಹಳೆ ಜೈಲ್ ಅವರಣದಲ್ಲಿ ನಡೆಯುತ್ತಿರುವ ಸಹ್ಯಾದಿ ಉತ್ಸವಕ್ಕೆ ಇಂದು ಜನಸಾಗರವೇ ಹರಿದುಬಂದಿತ್ತು. ವೀಕೆಂಡ್ ಅಗಿರುವುದರಿಂದ ಎಂದಿಗಿಂತಲೂ ಇಂದು ಜನಸಂಖ್ಯೆ ಸ್ವಲ್ಪ ಹೆಚ್ಚಾಗಿತ್ತು. ವೇದಿಕೆಯ ಮುಂಭಾಗದಲ್ಲಿ ಹಾಕಿದ ಎಲ್ಲಾ ಕುರ್ಚಿಗಳು ಭರ್ತಿಯಾಗಿದ್ದವು. ಹಾಗಾಗಿ ಜನರು LED ಸ್ಕ್ರೀನ್ ಮುಂದೆ ನೆಲದ ಮೇಲೆ ಕುಳಿತು ಕಾರ್ಯಕ್ರಮವನ್ನು ನೋಡಿ ಎಂಜಾಯ್ ಮಾಡುತ್ತಿದ್ದರು. ಎಲ್ಲಾ ಸ್ಟಾಲ್ ಗಳು ಜನರಿಂದ ತುಂಬಿ ಹೋಗಿತ್ತು..

Read More »

ಸಹ್ಯಾದ್ರಿ ಉತ್ಸವದ ವಿಶೇಷತೆ ಹಾಗೂ ಕ್ರೀಡಾ ವೈಭವದ ತಯಾರಿಗಳು.

10 ವರ್ಷಗಳ  ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವಂತಹ ಸಹ್ಯಾದ್ರಿ ಉತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಜಾನಪದ ಕ್ರೀಡೆ, ಮ್ಯಾರಥಾನ್, ಸೈಕ್ಲಿಂಗ್, ರೈತರ, ಹಾಗು  ಮಹಿಳೆಯರ ಸಮಸ್ಯೆಗಳ ಕುರಿತು ವಿಚಾರ ಸಂಕಿರಣಗಳು ನಡೆಸಲಾಗುತ್ತಿದೆ. ಮತ್ತು ಇದೇ ಮೊದಲ ಬಾರಿಗೆ  ಸಹ್ಯಾದ್ರಿ ಉತ್ಸವದಲ್ಲಿ ವಿಶೇಷ ವಾಗಿ  ಬಸ್ ಪ್ರವಾಸ, ಹೆಲಿ ಟೂರ್, ಟಾಂಗಾ ಟೂರ್ ಗಳನ್ನು ಅಯೋಜನೆ ಮಾಡಲಾಗಿದ್ದು, ಜ.24  ರಿಂದ 27 ರ ವರೆಗೆ ನಡೆಯಲಿದೆ. 4 ದಿನಗಳ ಜಿಲ್ಲಾ ಬಸ್ ಪ್ರವಾಸಕ್ಕೆ ದಿನಕ್ಕೆ 7 ಬಸ್ ಮಾರ್ಗಗಳನ್ನ ನಿಯೋಜಿಸಲಾಗಿದ್ದು. ಮುಂಗಡವಾಗಿ ಇದರ ...

Read More »

ಸಹ್ಯಾದ್ರಿ ಉತ್ಸವದಲ್ಲಿ `ರಂಗ ಸಂಕ್ರಾತಿ’ ನಾಟಕೋತ್ಸವ ಮತ್ತು ಚಲನಚಿತ್ರೋತ್ಸವ ಆಯೋಜನೆ:

  ಜನವರಿ 23ರಿಂದ ಐದು ದಿನಗಳ ಕಾಲ ನಡೆಯಲಿರುವ ಸಹ್ಯಾದ್ರಿ ಉತ್ಸವದ ಸಂದರ್ಭದಲ್ಲಿ `ರಂಗ ಸಂಕ್ರಾತಿ’ ನಾಟಕೋತ್ಸವ ಹಾಗೂ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದ್ದಾರೆ. ಬ್ಯಾರೀಸ್ ಸಿಟಿ ಸೆಂಟರ್ ಮಾಲ್‍ನಲ್ಲಿರುವ ಸುಸಜ್ಜಿತ ಭಾರತ್ ಸಿನೆಮಾಸ್‍ನಲ್ಲಿ ಕನ್ನಡ ಚಲನಚಿತ್ರೋತ್ಸವ ನಡೆಯಲಿದೆ. ಜನವರಿ 24ರಿಂದ 27ರವರೆಗೆ ನಾಲ್ಕು ದಿನಗಳ ಕಾಲ ಒಟ್ಟು 14 ಕನ್ನಡದ ವೈವಿಧ್ಯಮಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಚಿತ್ರ ಪ್ರದರ್ಶನ ಉಚಿತವಾಗಿದ್ದು, ಮೊದಲು ಬಂದವರಿಗೆ ಪ್ರವೇಶಕ್ಕೆ ಆದ್ಯತೆ ನೀಡಲಾಗುವುದು. ಜ.24ರಂದು ಚಿತ್ರ ಪ್ರದರ್ಶನ ಬೆಳಿಗ್ಗೆ 10ರಿಂದ 12ರವರೆಗೆ ನಡೆಯಲಿದೆ. ಜ.25ರಿಂದ 27ರವರೆಗೆ ಬೆಳಿಗ್ಗೆ ...

Read More »

ಇರಾನ್ ನಲ್ಲಿ ಸೇನಾ ವಿಮಾನ ಪತನ; 15 ಮಂದಿ ಸಾವು

  ಬೋಯಿಂಗ್ 707 ಸೇನಾ ಸರಕು ವಿಮಾನವು ಸೋಮವಾರ ಹವಾಮಾನ ವೈಪರೀತ್ಯದಿಂದ ಇರಾನ್ ರಾಜಧಾನಿಯಲ್ಲಿ ಅಪಘಾತಕ್ಕೆ ಈಡಾಗಿ, ವಿಮಾನದಲ್ಲಿ ಇದ್ದ 16ರಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸೇನೆ ಹೇಳಿದೆ. ವಿಮಾನದ ಎಂಜಿನಿಯರ್ ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..ಕೇಂದ್ರ ಇರಾನ್ ನ ಅಲ್ಬ್ರೋಜ್ ನ ಕರಜ್ ಬಳಿಯ ಫತ್ ವಿಮಾನ ನಿಲ್ದಾಣದ ಬಳಿಯಲ್ಲಿ ಘಟನೆ ಸಂಭವಿಸಿದೆ. ಬೋಯಿಂಗ್ 707 ವಿಮಾನವು ಕೈರ್ಗಿಸ್ತಾನದ ಬಿಶ್ಕೆಕ್ ನಿಂದ ಮಾಂಸ ಹೊತ್ತೊಯ್ಯಲಾಗುತ್ತಿತ್ತು. ಫತ್ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಭೂಸ್ಪರ್ಶ ಆಗಿದೆ. ವಿಮಾನ ಎಂಜಿನಿಯರ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..ನೆಲಕ್ಕೆ ...

Read More »

ಸಹ್ಯಾದ್ರಿ ಉತ್ಸವದ ವಿಶೇಷಗಳು.

ಜನವರಿ 23ರಿಂದ 27ರವರೆಗೆ ನಡೆಯಲಿರುವ ಸಹ್ಯಾದ್ರಿ ಉತ್ಸವದ ಅಂಗವಾಗಿ ಹಲವು ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು,. ಕೆಸರು ಗದ್ದೆ ಓಟ, ಸೈಕಲ್ ಸ್ಪರ್ಧೆ, ಎತ್ತಿನಗಾಡಿ ಓಟ, ದೇಹದಾಢ್ರ್ಯ ಸ್ಪರ್ಧೆ ಲಾನ್ ಟೆನ್ನಿಸ್, ಈಜು, ಸ್ಕೇಟಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕರಿಗೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದಲ್ಲದೇ ಇನ್ನೂ ಪ್ರಮುಖ ಅಕಷಣೆಯಾಗಿ, ಹೆಲಿಟೂರಿಸಂ: ಶಿವಮೊಗ್ಗ ನಗರದ ವೈಮಾನಿಕ ಪ್ರವಾಸಕ್ಕಾಗಿ ಉತ್ಸವದ ದಿನಗಳಲ್ಲಿ ಇದೇ ಮೊದಲ ಬಾರಿಗೆ ಹೆಲಿ ಟೂರಿಸಂ ಆಯೋಜಿಸಲಾಗುತ್ತಿದೆ.ಹೆಲಿಕ್ಯಾಪ್ಟರ್ ಮೂಲಕ ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಲಾಗುತ್ತಿದೆ. 8ನಿಮಿಷಕ್ಕೆ 2.5ಸಾವಿರ ರೂ, 10 ನಿಮಿಷಕ್ಕೆ 3ಸಾವಿರ ...

Read More »

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments