Breaking News

ಲೇಡಿಸ್ ಸೇಷಲ್

ಮಹಿಳಾ ಬೋಗಿಗಳೇ ಸರಗಳ್ಳರ ಟಾರ್ಗೇಟ್‌!

ನಗರದಲ್ಲಿ ವೃದ್ಧರು, ಮಹಿಳೆಯರ ನಿದ್ದೆಗೆಡಿಸಿರುವ ಸರಗಳ್ಳರು ಈಗ ರೈಲು ನಿಲ್ದಾಣದ ಸಮೀಪ ಕ್ರಾಸಿಂಗ್‌ಗಾಗಿ, ರೆಡ್‌ ಸಿಗ್ನಲ್‌ನಲ್ಲಿ ನಿಲ್ಲುವ ರೈಲುಗಳಲ್ಲೂ ತಮ್ಮ ಕೈಚಳಕ ಆರಂಭಿಸಿದ್ದು, ಮಹಿಳಾ ಪ್ರಯಾಣಿಕರು ಆತಂಕಗೊಂಡಿದ್ದಾರೆ ಬೆಂಗಳೂರು: ನಗರದಲ್ಲಿ ವೃದ್ಧರು, ಮಹಿಳೆಯರ ನಿದ್ದೆಗೆಡಿಸಿರುವ ಸರಗಳ್ಳರು ಈಗ ರೈಲು ನಿಲ್ದಾಣದ ಸಮೀಪ ಕ್ರಾಸಿಂಗ್‌ಗಾಗಿ, ರೆಡ್‌ ಸಿಗ್ನಲ್‌ನಲ್ಲಿ ನಿಲ್ಲುವ ರೈಲುಗಳಲ್ಲೂ ತಮ್ಮ ಕೈಚಳಕ ಆರಂಭಿಸಿದ್ದು, ಮಹಿಳಾ ಪ್ರಯಾಣಿಕರು ಆತಂಕಗೊಂಡಿದ್ದಾರೆ. ನಾಲ್ಕು ದಿನಗಳ ಅಂತರದಲ್ಲಿ ಎರಡು ರೈಲುಗಳಲ್ಲಿ ಕತ್ತಲೆ ವೇಳೆಯೇ ಸರಗಳ್ಳತನ ನಡೆದಿದೆ. ಅದರಲ್ಲೂ ನಗರ ಪ್ರವೇಶಿಸಿ ನಿಲ್ದಾಣದ ಸಮೀಪದಲ್ಲಿ ಪ್ಲಾಟ್‌ಫಾರಂ ಕ್ಲಿಯರೆನ್ಸ್‌ಗಾಗಿ ನಿಂತಿರುವ ರೈಲುಗಳನ್ನೇ ಸರಗಳ್ಳರು ಟಾರ್ಗೆಟ್‌ ...

Read More »

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments