Breaking News

ಅಂತರಾಷ್ಟ್ರೀಯ

2021-22 : ಪದ್ಮ ಶ್ರೀ ಪ್ರಶಸ್ತಿ ಪಡೆದ ಗಣ್ಯರು..

Cnewstv.in / 26.01.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 2021-22 : ಪದ್ಮ ಶ್ರೀ ಪ್ರಶಸ್ತಿ ಪಡೆದ ಗಣ್ಯರು.. ನವದೆಹಲಿ : 73ನೇ ಗಣರಾಜ್ಯೋತ್ಸವದ ಅಂಗವಾಗಿ 2021 22 ನೇ ಸಾಲಿನ ಪದ್ಮ ಭೂಷಣ, ಪದ್ಮ ವಿಭೂಷಣ, ಪದ್ಮ ಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಒಟ್ಟು 4 ಪದ್ಮವಿಭೂಷಣ, 17 ಪದ್ಮಭೂಷಣ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಘೋಷಣೆ ಮಾಡಲಾಗಿದೆ.‌ ಹಾಗೂ 107 ವಿವಿಧ ಕ್ಷೇತ್ರದ ಸಾಥಕರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ. * ಪ್ರಹ್ಲಾದ್ ರೈ ಅಗರ್ವಾಲ್ ...

Read More »

ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ..

Cnewstv.in / 25.01.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ.. ನವದೆಹಲಿ : 73ನೇ ಗಣರಾಜ್ಯೋತ್ಸವದ ಅಂಗವಾಗಿ 2021 22 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಒಟ್ಟು 107 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ ಅದರಲ್ಲಿ ಈ ಬಾರಿ ಕರ್ನಾಟಕದ 5 ಗಣ್ಯರಿಗೆ ವಿವಿಧ ಕ್ಷೇತ್ರಗಳಲ್ಲಿ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.‌ ರಾಜ್ಯದ ಸಾಹಿತಿ ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮಶ್ರೀ ನೀಡಲಾಗಿದೆ ಪ್ರಶಸ್ತಿ ಪಡೆದ ಕರ್ನಾಟಕದವರು ಗಣ್ಯರು. 1. ...

Read More »

ಮುಂದಿನ ಒಂದು ತಿಂಗಳ ಕಾಲ ಡ್ರೋನ್‌ಗೆ ನಿಷೇಧ..

Cnewstv.in / 23.01.2022 / ಯುಎಇ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮುಂದಿನ ಒಂದು ತಿಂಗಳ ಕಾಲ ಡ್ರೋನ್‌ಗೆ ನಿಷೇಧ.. ಅಬುಧಾಬಿ: ಮುಂದಿನ ಒಂದು ತಿಂಗಳ ಕಾಲ ಯುಎಇ ವ್ಯಾಪ್ತಿಯಲ್ಲಿ ಡ್ರೋನ್‌ ಬಳಕೆ ಮಾಡುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ. ಕೆಲ ದಿನಗಳ ಹಿಂದಷ್ಟೇ ಯೆಮೆನ್‌ ಹೌತಿ ಬಂಡುಕೋರರು ಅಬುಧಾಬಿಯ ತೈಲ ಸಂಗ್ರಹಾಗಾರಗಳ ಮೇಲೆ ಡ್ರೋನ್‌ ದಾಳಿ ನಡೆಸಿದ್ದರಿಂದ, ಇಬ್ಬರು ಭಾರತೀಯರು ಸೇರಿದಂತೆ ಮೂವರು ಅಸುನೀಗಿದ ಘಟನೆ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಇರುವ ಅಧಿಕೃತ ಆದೇಶದಲ್ಲಿ ದಾಳಿಯ ...

Read More »

IPL 2022 ಹರಾಜು : ಮೂಲಬೆಲೆ ಘೋಷಿಸಿರುವ ಸ್ಟಾರ್ ಆಟಗಾರರ ಪಟ್ಟಿ

Cnewstv.in / 23.01.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. IPL 2022 ಹರಾಜು : ಮೂಲಬೆಲೆ ಘೋಷಿಸಿರುವ ಸ್ಟಾರ್ ಆಟಗಾರರ ಪಟ್ಟಿ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದೆ. ಈಗಾಗಲೇ 10 ತಂಡಗಳು ಒಟ್ಟು 33 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಈ ಬಾರಿ ಐಪಿಎಲ್‌ ಹರಾಜಿಗೆ ಒಟ್ಟು 1,214 ಕ್ರಿಕೆಟಿಗರ ಹೆಸರು ನೋಂದಾಯಿಸಲ್ಪಟ್ಟಿದೆ. ಇದರಲ್ಲಿ 896 ಆಟಗಾರರು ಭಾರತದವರಾದರೆ, 318 ಆಟಗಾರರು ವಿದೇಶಿಯರು. ಉಳಿದಂತೆ 33 ಕ್ರಿಕೆಟಿಗರನ್ನು ಫ್ರಾಂಚೈಸಿಗಳು ತಮ್ಮಲ್ಲೇ ಉಳಿಸಿಕೊಂಡಿವೆ. 2 ಕೋಟಿ ರೂ. ...

Read More »

ಜಾಗತಿಕ ತೈಲ ದರ ಭಾರೀ ಏರಿಕೆ

Cnewstv.in /19.01.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಜಾಗತಿಕ ತೈಲ ದರ ಭಾರೀ ಏರಿಕೆ ನವದೆಹಲಿ: 2014ರ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ತೈಲ ದರವು ಬ್ಯಾರೆಲ್‌ಗೆ 87 ಡಾಲರ್‌ಗೆ ಏರಿಕೆಯಾಗಿದೆ. ಆದರೆ, ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಸತತ 74 ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ. ಜಾಗತಿಕ ಬಿಕ್ಕಟ್ಟು, ಯುಎಇ ತೈಲ ಸಂಗ್ರಹಾಗಾರದ ಮೇಲೆ ಯೆಮೆನ್‌ನ ಹೂತಿ ಉಗ್ರರ ದಾಳಿಯಿಂದ ಪೂರೈಕೆಯಲ್ಲಾಗಿರುವ ವ್ಯತ್ಯಯ ಮತ್ತಿತರ ಕಾರಣಗಳಿಂದಾಗಿ ಬ್ರೆಂಟ್‌ ದರ ಬ್ಯಾರೆಲ್‌ಗೆ 87.7 ಡಾಲರ್‌ಗೇ ರಿದೆ. ಪ್ರತಿ ...

Read More »

5G Roll-out : ಏರ್ ಇಂಡಿಯಾ 5G ರೋಲ್-ಔಟ್, ಭಾರತ-ಯುಎಸ್ ವಿಮಾನ ಹಾರಾಟ ಮೊಟಕು. ರದ್ದಾದ ವಿಮಾನಗಳು ಯಾವುವು ಗೊತ್ತಾ ??

Cnewstv.in / 19.01.2022/ ನವದೆಹಲಿ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. 5G Roll-out : ಏರ್ ಇಂಡಿಯಾ 5G ರೋಲ್-ಔಟ್, ಭಾರತ-ಯುಎಸ್ ವಿಮಾನ ಹಾರಾಟ ಮೊಟಕು. ರದ್ದಾದ ವಿಮಾನಗಳು ಯಾವುವು ಗೊತ್ತಾ ?? ನವದೆಹಲಿ: ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ಇಂದು ಯುಎಸ್‌ಗೆ ಹೋಗುವ ಹಲವಾರು ವಿಮಾನಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಏರ್‌ಲೈನ್ಸ್ ತಿಳಿಸಿದೆ. ಅದರಂತೆ, ವಿಮಾನಯಾನ ಸಂಸ್ಥೆಯು ತನ್ನ ಅಧಿಕೃತ ಟ್ವಿಟರ್ ನಲ್ಲಿ ಈ ಮೂಲಕ ಪ್ರಯಾಣಿಕರಿಗೆ ಇಂದು ದೆಹಲಿ-ಜೆಎಫ್‌ಕೆ-ದೆಹಲಿ ಮತ್ತು ಮುಂಬೈ-ಇಡಬ್ಲ್ಯೂಆರ್-ಮುಂಬೈ ವಿಮಾನಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ. ...

Read More »

ಲಂಡನ್ ಹೈಕೋರ್ಟ್ : ಐಶಾರಾಮಿ ಅರಮನೆಯಿಂದ ಹೊರಬರುವಂತೆ ಮಲ್ಯಗೆ ಸೂಚನೆ.

cnewstv.in /19.01.2022/ ಲಂಡನ್/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಲಂಡನ್ ಹೈಕೋರ್ಟ್ : ಐಶಾರಾಮಿ ಅರಮನೆಯಿಂದ ಹೊರಬರುವಂತೆ ಮಲ್ಯಗೆ ಸೂಚನೆ. ಲಂಡನ್ : ತನ್ನ‌ ಐಶಾರಾಮಿ ಅರಮನೆಯಿಂದಲೇ ಹೊರಬರುವಂತೆ ಭಾರತದ ವಿವಾದಿತ ಉದ್ಯಮಿ ವಿಜಯ್ ಮಲ್ಯಗೆ ಲಂಡನ್ ಕೋರ್ಟ್ ಶಾಕ್ ನೀಡಿದೆ. ಲಂಡನಿನ ಪ್ರಮುಖ ಸ್ಥಳಗಳಲ್ಲಿರುವ ಮಲ್ಯರ ಐಷಾರಾಮಿ ನಿವಾಸಕ್ಕೆ ಸಂಬಂಧಿಸಿದಂತೆ ಕಾನೂನು ಸಮರದಲ್ಲಿ ವಿಜಯ್ ಮಲ್ಯ ಪರಾಭವಗೊಂಡಿದ್ದಾರೆ. ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಹಣಕಾಸಿನ ಅಕ್ರಮ ಪ್ರಕರಣವೊಂದರ ವಿಚಾರಣೆ ಅಂತ್ಯಗೊಂಡಿದ್ದು ತೀರ್ಪಿನ ಅನ್ವಯ ಬಹುಕೋಟಿ ರೂಪಾಯಿ ಮೌಲ್ಯದ ತಮ್ಮ ಮನೆಯನ್ನು ತೊರೆಯಬೇಕಿದೆ.‌ ವರ್ಚುವಲ್‌ ಸ್ವರೂಪದಲ್ಲಿ ...

Read More »

32 ವೆಡ್ಡಿಂಗ್‌ ಡ್ರೆಸ್‌ಗಳನ್ನು ಕತ್ತರಿಸಿ, ಅಂಗಡಿಗೆ 10 ಲಕ್ಷ ರೂ. ನಷ್ಟ ಮಾಡಿದ ಮಹಿಳೆ.

Cnewstv.in / 16.01.2022 / ಚೀನಾ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. 32 ವೆಡ್ಡಿಂಗ್‌ ಡ್ರೆಸ್‌ಗಳನ್ನು ಕತ್ತರಿಸಿ, ಅಂಗಡಿಗೆ 10 ಲಕ್ಷ ರೂ. ನಷ್ಟ ಮಾಡಿದ ಮಹಿಳೆ. ಬೀಜಿಂಗ್‌ : ಅಂಗಡಿಯವರ ಮೇಲಿನ ಸಿಟ್ಟಿಗೆ ಮಹಿಳೆಯೊಬ್ಬಳು ಅಂಗಡಿಯಲ್ಲಿದ್ದ 32 ವೆಡ್ಡಿಂಗ್‌ ಡ್ರೆಸ್‌ಗಳನ್ನು ಕತ್ತರಿಸಿ, ಅಂಗಡಿಗೆ 10 ಲಕ್ಷ ರೂ. ನಷ್ಟ ಮಾಡಿರುವ ಘಟನೆ ಚೀನದಲ್ಲಿ ನಡೆದಿದೆ. ಮಹಿಳೆಯೊಬ್ಬಳು 1 ಲಕ್ಷ ರೂ.ಗೆ ವೆಡ್ಡಿಂಗ್‌ ಡ್ರೆಸ್‌ ಅನ್ನು ಆ ಅಂಗಡಿಯಲ್ಲಿ ಆರ್ಡರ್‌ ಮಾಡಿದ್ದಳಂತೆ. ಅದಕ್ಕಾಗಿ 40,000 ರೂ. ಮುಂಗಡ ಹಣ ವನ್ನೂ ಕೊಟ್ಟಿದ್ದಾಳೆ. ...

Read More »

ಎರಡು ವಿಮಾನಗಳು ಒಂದೇ ರನ್ ವೇ ನಲ್ಲಿ, ತಪ್ಪಿದ ಭಾರೀ ಅನಾಹುತ.

Cnewstv.in / 14.01.2022 / ದುಬೈ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಎರಡು ವಿಮಾನಗಳು ಒಂದೇ ರನ್ ವೇ ನಲ್ಲಿ, ತಪ್ಪಿದ ಭಾರೀ ಅನಾಹುತ. ದುಬೈ : ಎರಡು ವಿಮಾನಗಳು ಒಂದೇ ರನ್ ವೇ ನಲ್ಲಿ ಬಂದಿತ್ತು, ಪೈಲಟ್ ಗಳ ಸಮಯಪ್ರಜ್ಞೆಯಿಂದ ನಡೆಯಬಹುದಾದ ಭಾರೀ ಅನಾಹುತ ತಪ್ಪಿದೆ.‌ ಹೌದು ಈ ಘಟನೆ ನಡೆದಿರುವುದು ದುಬೈನ ಏರ್ಪೋರ್ಟ್ ನಲ್ಲಿ. ದುಬೈನಿಂದ ಹೈದರಾಬಾದ್‌ಗೆ ಹೊರಟಿದ್ದ EK-524 ಮತ್ತು ದುಬೈನಿಂದ ಬೆಂಗಳೂರು ಎಮಿರೇಟ್ಸ್ EK-568 ವಿಮಾನಗಳು ಒಂದೇ ರನ್‌ವೇಯಲ್ಲಿ ಬಂದಿವೆ. ಪೈಲಟ್ ಗಳ ಸಮಯ ಪ್ರಜ್ಞೆಯಿಂದ ...

Read More »

ಗಾಳಿಯಲ್ಲಿ ಕೊರೊನಾ ವೈರಾಣು ಹರಡುತ್ತಾ?? ಸಂಶೋಧಕರು ಹೇಳಿದೇನು ??

Cnewstv.in / 13.01.2022 / ಲಂಡನ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಗಾಳಿಯಲ್ಲಿ ಕೊರೊನಾ ವೈರಾಣು ಹರಡುತ್ತಾ?? ಸಂಶೋಧಕರು ಹೇಳಿದೇನು ?? ಲಂಡನ್: ಗಾಳಿಯಲ್ಲಿ ಕೊರೊನಾ ವೈರಾಣು ಒಬ್ಬರಿಂದ ಒಬ್ಬರಿಗೆ ಹರಡುವ ಸಾಮರ್ಥ್ಯವನ್ನು ಬೇಗನೆ ಕಳೆದುಕೊಳ್ಳುತ್ತದೆ ಎಂದು ನೂತನ ಅಧ್ಯಯನ ವರದಿ ತಿಳಿಸಿದೆ. ಗಾಳಿಯಲ್ಲಿ 20 ನಿಮಿಷಗಳಿಗೂ ಹೆಚ್ಚು ಕಾಲ ಇದ್ದರೆ ಶೇ.90ರಷ್ಟು ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಎನ್ನುವುದನ್ನು ವರದಿ ಬಹಿರಂಗ ಪಡಿಸಿದೆ. ಗಾಳಿಯಲ್ಲಿ ಮೊದಲ 5 ನಿಮಿಷಗಳಲ್ಲಿಯೇ ಹೆಚ್ಚಿನ ಶಕ್ತಿಯನ್ನು ಕೊರೊನಾ ವೈರಾಣು ಕಳೆದುಕೊಳ್ಳುತ್ತದೆ. ವೆಂಟಿಲೇಷನ್ ಚೆನ್ನಾಗಿದ್ದ ಸ್ಥಳದಲ್ಲಿ ಕೊರೊನಾ ವೈರಾಣು ...

Read More »

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Hosanagara JDS Kerala K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments