Cnewstv.in / 16.05.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಥಾಮಸ್ ಕಪ್ : ಇತಿಹಾಸ ನಿರ್ಮಿಸಿದೆ ಭಾರತ. ನವದೆಹಲಿ : ಬ್ಯಾಂಕಾಕ್ ನಲ್ಲಿ ನಡೆದ ಥಾಮಸ್ ಕಪ್ ನಲ್ಲಿ ಭಾರತದ ಪುರುಷರ ಬ್ಯಾಟ್ಮಿಟನ್ ತಂಡ ಮೊದಲ ಬಾರಿಗೆ ಭಾಗವಹಿಸಿ ಕಪ್ ಗೆದ್ದು ಇತಿಹಾಸವನ್ನು ನಿರ್ಮಿಸಿದೆ. 14 ಬಾರಿ ಚಾಂಪಿಯನ್ ಶಿಪ್ ಆಗಿದ್ದ ಇಂಡೋನೇಷ್ಯಾ ತಂಡವನ್ನು ಮೊದಲ ಬಾರಿಗೆ ಫೈನಲಿಗೆ ಸ್ಪರ್ಧಿಸಿದ್ದ ಭಾರತ ತಂಡವು ಸೋಲಿಸಿದೆ. ಹಾಲಿ ಚಾಂಪಿಯನ್ ಇಂಡೋನೇಷ್ಯಾ ವಿರುದ್ಧ ಭಾರತ ತಂಡವು 3-0 ಅಂತರದ ಭರ್ಜರಿ ಗೆಲುವು ...
Read More »ರಾಷ್ಟ್ರೀಯ
ಲಕ್ನೋ ಸೂಪರ್ ಜೈಂಟ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಜಸ್ಥಾನ್ ರಾಯಲ್ಸ್.. ಪ್ಲೇ-ಆಫ್ ಗೆ ಲಗ್ಗೆ.
Cnewstv.in / 16.05.2022 / ಮುಂಬಯಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಲಕ್ನೋ ಸೂಪರ್ ಜೈಂಟ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಜಸ್ಥಾನ್ ರಾಯಲ್ಸ್.. ಪ್ಲೇ-ಆಫ್ ಗೆ ಲಗ್ಗೆ. ಮುಂಬೈ : ಲಕ್ನೋ ಸೂಪರ್ ಜೈನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಬರ್ಜರಿ ಗೆಲುವನ್ನು ಸಾಧಿಸಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಎರಡನೇ ಮತ್ತು ಮೂರನೇ ಸ್ಥಾನದ ಮಹತ್ವ ವನ್ನು ಹೊಂದಿದ್ದ ದ್ವಿತೀಯ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೆಂಟ್ಸ್ 24 ರನ್ನುಗಳಿಂದ ಸೋಲನ್ನ ಕಂಡಿದ್ದು ರಾಜಸ್ಥಾನ 16 ಅಂಕ ಗಳಿಸುವ ಮೂಲಕ ಪಟ್ಟಿಯಲ್ಲಿ ...
Read More »ದೆಹಲಿಯ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಅಗ್ನಿ ಅವಘಡ 27 ಮಂದಿ ಸಜೀವ ದಹನ..
Cnewstv.in / 14.05.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ದೆಹಲಿಯ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಅಗ್ನಿ ಅವಘಡ 27 ಮಂದಿ ಸಜೀವ ದಹನ.. ನವದೆಹಲಿ : ದೆಹಲಿಯ ಮೂರು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 27 ಮಂದಿ ಸಜೀವ ದಹನವಾಗಿದ್ದಾರೆ. ನೆನ್ನೆ ಮಧ್ಯಾಹ್ನ 4.45 ರ ಸುಮಾರಿಗೆ ದೆಹಲಿಯ ಮುಂಡ್ಕಾದಲ್ಲಿನ ಮೂರಂತಸ್ಥಿನ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 30 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ರಕ್ಷಣಾ ಸಿಬ್ಬಂದಿಗಳ ಸತತ ಪ್ರಯತ್ನದಿಂದ ...
Read More »“ಬೇಬಿ ಬರ್ತ್’’ : ತಾಯಂದಿರಿಗೆ ವಿಶೇಷ ಉಡುಗೊರೆ ನೀಡಿದ ಭಾರತೀಯ ರೈಲ್ವೆ ಇಲಾಖೆ
Cnewstv.in / 11.05.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. “ಬೇಬಿ ಬರ್ತ್’’ : ತಾಯಂದಿರಿಗೆ ವಿಶೇಷ ಉಡುಗೊರೆ ನೀಡಿದ ಭಾರತೀಯ ರೈಲ್ವೆ ಇಲಾಖೆ ನವದೆಹಲಿ : ಉತ್ತರ ರೈಲ್ವೆಯು ಮೇ 8 ರ ತಾಯಂದಿರ ದಿನದಂದು ಚಿಕ್ಕಮಕ್ಕಳೊಂದಿಗೆ ಪ್ರಯಾಣಿಸುವ ಮಹಿಳೆಯರಿಗಾಗಿ ಬೇಬಿ ಬರ್ತ್ ಎಂಬ ಹೊಸ ಸೇವೆಯನ್ನು ಆರಂಭ ಮಾಡಿದೆ. ಉತ್ತರ ರೈಲ್ವೆಯು ಮಹಿಳೆಯರಿಗೋಸ್ಕರ ಈ ಉಡುಗೊರೆಯನ್ನು ನೀಡಿದ್ದು, ತಾಯಿಂದಿರು ತಮ್ಮ ಪುಟ್ಟ ಮಕ್ಕಳನ್ನು ಆರಾಮವಾಗಿ ತಮ್ಮ ಜೊತೆಯಲ್ಲಿ ಮಲಗಿಕೊಳ್ಳಲು ಅನುಕೂಲಕರವಾಗುವಂತೆ ಹೊಸಬಗೆಯ ಸೀಟುಗಳನ್ನು ವಿನ್ಯಾಸ ಮಾಡಲಾಗಿದೆ. ಉತ್ತರ ...
Read More »ತನ್ನದೇ ದಾಖಲೆಯನ್ನು ಮುರಿದು, 26 ಬಾರಿ ಮೌಂಟ್ ಎವರೆಸ್ಟ್ ಏರಿದ 52 ವರ್ಷದ ನೇಪಾಳಿ ಶೆರ್ಪಾ ರೀಟಾ..
Cnewstv.in / 08.05.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ತನ್ನದೇ ದಾಖಲೆಯನ್ನು ಮುರಿದು, 26 ಬಾರಿ ಮೌಂಟ್ ಎವರೆಸ್ಟ್ ಏರಿದ 52 ವರ್ಷದ ನೇಪಾಳಿ ಶೆರ್ಪಾ ರೀಟಾ.. 52 ವರ್ಷದ ಅನುಭವಿ ನೇಪಾಳಿ ಶೆರ್ಪಾ ರೀಟಾ 26 ಬಾರಿ ಮೌಂಟ್ ಎವರೆಸ್ಟ್ ಏರಿ, ಕಳೆದ ವರ್ಷದ ಅವರ ಸ್ವಂತ ದಾಖಲೆಯನ್ನು ಅವರೇ ಮುರಿದಿದ್ದಾರೆ. ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು ನೇಪಾಳಿ ಶೆರ್ಪಾ ರೀಟಾ ಹಾಗೂ ಅವರ 10 ಶೆಪಾ ಆರೋಹಿಗಳು ಸಾಂಪ್ರದಾಯಿಕ ಅಗ್ನೇಯ ಪರ್ವತದ ಮಾರ್ಗದಲ್ಲಿ ಸ್ಥಳೀಯ ...
Read More »ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 75 ರನ್ಗಳ ಭರ್ಜರಿ ಗೆಲುವು..
Cnewstv.in / 08.05.2022 / ಪುಣೆ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 75 ರನ್ಗಳ ಭರ್ಜರಿ ಗೆಲುವು.. ಪುಣೆ : ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 75 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡ ಕೋಲ್ಕತಾ ತಂಡದ ದಾಳಿಯ ಹೊರತಾಗಿಯೂ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ...
Read More »ಗೃಹಬಳಕೆ LPG ಸಿಲಿಂಡರ್ ದರ ಮತ್ತಷ್ಟು ಏರಿಕೆ..
Cnewstv.in / 07.05.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಗೃಹಬಳಕೆ LPG ಸಿಲಿಂಡರ್ ದರ ಮತ್ತಷ್ಟು ಏರಿಕೆ.. ನವದೆಹಲಿ : ಈಗಾಗಲೇ ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಸಾರ್ವಜನಿಕರು ತತ್ತರಿಸುತ್ತಿದ್ದಾರೆ. ಇದೇ ಬೆನ್ನಲ್ಲೇ ಇದೀಗ ಗೃಹಬಳಕೆ LPG ಸಿಲೆಂಡರ್ ದರ ಕೂಡಾ ಏರಿಕೆಯಾಗಿದೆ. ಗೃಹಬಳಕೆಯ 14.2 KG ತೂಕದ ಸಿಲಿಂಡರ್ ಬೆಲೆ 50 ರೂಪಾಯಿ ಏರಿಕೆಯಾಗಿದೆ. ಕೆಲದಿನಗಳ ಹಿಂದೆ ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆಯನ್ನು 2253 ರಿಂದ 2355 ರೂಪಾಯಿ ಅದರೆ 102.50 ಪೈಸೆ ಏರಿಕೆ ಮಾಡಲಾಗಿತ್ತು. ...
Read More »ಟ್ಟಿಟರ್ ಗೆ ತಾತ್ಕಾಲಿಕ ಸಿಇಒ ಆಗಿ ಎಲಾನ್ ಮಸ್ಕ್
Cnewstv.in / 05.05.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಟ್ಟಿಟರ್ ಗೆ ತಾತ್ಕಾಲಿಕ ಸಿಇಒ ಆಗಿ ಎಲಾನ್ ಮಸ್ಕ್ ನ್ಯೂಯಾರ್ಕ್ : ಟ್ಟಿಟರ್ ಗೆ ತಾತ್ಕಾಲಿಕ ಸಿಇಒ ಆಗಿ ಎಲಾನ್ ಮಸ್ಕ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಟೆಸ್ಲಾ ಸಿಇಒ ಆಗಿರುವ ಎಲಾನ್ ಮಸ್ಕ್ ತಾತ್ಕಾಲಿಕವಾಗಿಯಾದರೂ ಟ್ವಿಟರ್ ನ ಮುಂದಿನ ಸಿಇಒ ಆಗಬಹುದು ಎಂದು ವರದಿಯಾಗಿದೆ. ಅಂದರೆ ಕೇವಲ ಐದು ತಿಂಗಳ ಹಿಂದೆಯಷ್ಟೇ ಟ್ವಿಟರ್ ನ ಸಿಇಒ ಆಗದ ಪರಾಗ್ ಅಗರವಾಲ್ ಅವರನ್ನು ಕೈಬಿಡಲು ಮಸ್ಕ್ ಯೋಜಿಸುತ್ತಿದ್ದಾರೆ. ಆದರೆ, 44 ...
Read More »ಬಾಕ್ಸ್ ಆಫೀಸ್ : KGF 2 ಸಮೀಪಕ್ಕೂ ಬರಲಾಗದ ರನ್ ವೇ 32, ಹೀರೋಪಂತಿ.
Cnewstv.in / 02.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬಾಕ್ಸ್ ಆಫೀಸ್ : KGF 2 ಸಮೀಪಕ್ಕೂ ಬರಲಾಗದ ರನ್ ವೇ 32, ಹೀರೋಪಂತಿ. ಬೆಂಗಳೂರು : ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ ಗಳಲ್ಲಿ ಒಂದಾದ ಅಜಯ್ ದೇವಗನ್ ಅಭಿನಯದ ರನ್ ವೇ 32 ಹಾಗೂ ಟೈಗರ್ ಶ್ರಾಫ್ ಅಭಿನಯದ ಹೋರೋಪಂತಿ ಚಿತ್ರ KGF 2 ಚಿತ್ರದ ಸಮೀಪಕ್ಕೂ ಬರಲಾಗುತ್ತಿಲ್ಲ. ಅಷ್ಟರಮಟ್ಟಿಗೆ KGF 2 ಪೈಪೋಟಿ ನೀಡುತ್ತಿದೆ. KGF ಸಿನಿಮಾ ತೆರೆಕಂಡು ಮೂರು ವಾರಗಳು ಕಳೆದರೂ ಸಹ ...
Read More »ಲ್ಯಾಂಡ್ ಆಗುತ್ತಿದ್ದ ಸಮಯದಲ್ಲಿ ಬಿರುಗಾಳಿಗೆ ಸಿಲುಕಿದ ವಿಮಾನ..
Cnewstv.in / 02.05.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಲ್ಯಾಂಡ್ ಆಗುತ್ತಿದ್ದ ಸಮಯದಲ್ಲಿ ಬಿರುಗಾಳಿಗೆ ಸಿಲುಕಿದ ವಿಮಾನ.. ನವದೆಹಲಿ : ಅಂಡಾಲ್ ವಿಮಾನನಿಲ್ದಾಣದಲ್ಲಿ ಸ್ಪೈಸ್ ಜೆಟ್ ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಭಾರೀ ಬಿರುಗಾಳಿಗೆ ಸಿಕ್ಕಿ ಅಲುಗಾಡಲು ಆರಂಭಿಸಿದೆ ಇದರಿಂದಾಗಿ ಕ್ಯಾಬಿನ್ ಲಗೇಜ್ ಗಳು ಪ್ರಯಾಣಿಕರ ಮೇಲೆ ಬಿದ್ದು 40 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಹತ್ತು ಜನ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆದು ಮರಳಿದ್ದಾರೆ. ವಿಮಾನ ಚಂಡಮಾರುತಕ್ಕೆ ಹೇಗೆ ಸಿಲುಕಿತು ...
Read More »
C News TV Kannada News Online in cnewstv