Breaking News

ಅಂಕಣ/ವಿಶೇಷ

ಮೋದಿ ಭದ್ರತೆಗೆ ಮುಧೋಳ ಶ್ವಾನ.

Cnewstv.in / 18.08.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮೋದಿ ಭದ್ರತೆಗೆ ಮುಧೋಳ ಶ್ವಾನ. ಬೆಂಗಳೂರು : ಭಾರತೀಯ ಸೇನೆಯ ಗಡಿಯಲ್ಲಿ ಉಗ್ರರ ನುಸುಳುವಿಕೆ ಪತ್ತೆಗಾಗಿ ಆಯ್ಕೆಯಾಗಿರುವ ವಿಶಿಷ್ಟ ತಳಿಯ ಮುಧೋಳ ಶ್ವಾನ ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿ ಭದ್ರತೆಗೆ ಆಯ್ಕೆಯಾಗಿದ್ದಾರೆ. ತೆಳ್ಳನೆಯ ದೇಹ, ಚೂಪಾದ ಮೂಗು, ಚಾಣಾಕ್ಷತನ, ಚಿಗರೆಯಂತ ಓಟದಿಂದ ಪ್ರಸಿದ್ಧಿ ಪಡೆದಿರುವ ಮುಧೋಳ ನಾಯಿ ದೇಶದ ಪ್ರಧಾನಿಯ ಭದ್ರತೆಗೆ ಸೇರ್ಪಡೆಯಾಗಿರೋದು ಕರ್ನಾಟಕವೇ ಹೆಮ್ಮೆ ಪಡೋ ವಿಚಾರ. ಈ ಹಿಂದೆ ರಾಜ್ಯ ಪೊಲೀಸ್ ಇಲಾಖೆ, ಸಶಸ್ತ್ರ ...

Read More »

ಶಿವಮೊಗ್ಗದ ಈ ನಾಲ್ಕು ಅದ್ಭುತಗಳಿಗೆ ವೋಟ್ ಮಾಡಿ ಭರದಿಂದ ಸಾಗಿದೆ ಕರ್ನಾಟಕದ ಏಳು ಅದ್ಭುತ ಅಭಿಯಾನ. ಇದರಲ್ಲಿ ನೀವು ಪಾಲ್ಗೊಳ್ಳಿ.

Cnewstv.in / 16.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಶಿವಮೊಗ್ಗದ ಈ ನಾಲ್ಕು ಅದ್ಭುತಗಳಿಗೆ ವೋಟ್ ಮಾಡಿ ಭರದಿಂದ ಸಾಗಿದೆ ಕರ್ನಾಟಕದ ಏಳು ಅದ್ಭುತ ಅಭಿಯಾನ. ಇದರಲ್ಲಿ ನೀವು ಪಾಲ್ಗೊಳ್ಳಿ. ಶಿವಮೊಗ್ಗ : ವಿಶ್ವದ ಏಳು ಅದ್ಭುತಗಳ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ಈಗ ರಾಜ್ಯವ್ಯಾಪಿ ಅಭಿಯಾನ ನಡೆಯುತ್ತಿದೆ. ಈ ವಿಶೇಷ ಅಭಿಯಾನದಲ್ಲಿ ನೀವು ಪಾಲ್ಗೊಂಡು ಶಿವಮೊಗ್ಗದ ಅದ್ಭುತಗಳನ್ನು ಕರುನಾಡಿನ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಿಸುವ ಸುವರ್ಣಾವಕಾಶವಿದೆ. ಶಿವಮೊಗ್ಗ ಜಿಲ್ಲೆಯ ನಾಲ್ಕು ಸ್ಥಳಗಳು ಈಗಾಗಲೇ ಕರ್ನಾಟಕದ ನೂರು ...

Read More »

ತ್ರಿವರ್ಣ ಧ್ವಜ ಹಾರಿಸುವಾಗ ಈ ಅಂಶಗಳು ನೆನಪಿನಲ್ಲಿರಲಿ.

Cnewstv.in / 13.08.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ತ್ರಿವರ್ಣ ಧ್ವಜ ಹಾರಿಸುವಾಗ ಈ ಅಂಶಗಳು ನೆನಪಿನಲ್ಲಿರಲಿ. ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಅಂಗವಾಗಿ ಹರ್‌ ಘರ್‌ ತಿರಂಗಾ ಅಭಿಯಾನ’ದ ಮೂಲಕ ಪ್ರತಿ ಮನೆಯಲ್ಲಿ ರಾಷ್ಟ್ರದ ತ್ರಿವರ್ಣ ಧ್ವಜ ಹಾರಿಸುವ ಅಭಿಯಾನವೂ ಭರದಿಂದ ಸಾಗಿದೆ. ಅದರಂತೆ ಕೇಂದ್ರ ಸರ್ಕಾರ ಇಂದಿನಿಂದ ಆ.15ರ ವರೆಗೆ ಒಟ್ಟು ಮೂರು ದಿನ ಮನೆಗಳಲ್ಲಿ ಧ್ವಜ ಹಾರಿಸಲು ಅನುಮತಿ ನೀಡಲಾಗಿದೆ. ಧ್ವಜ ಹಾರಿಸುವಾಗ ಈ ಅಂಶಗಳು ನೆನಪಿನಲ್ಲಿರಲಿ. * ಸಂಪೂರ್ಣ ಭಾರತದ ಧ್ವಜವು ಆಯತಾಕಾರದಲ್ಲಿರಬೇಕು. * ಧ್ವಜವು ಯಾವುದೇ ...

Read More »

ಈ ವರ್ಷ ಜುಲೈ 31ರವರೆಗೆ ದೆಹಲಿಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಗೊತ್ತಾ ??

Cnewstv.in / 12.08.2022 / ದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಈ ವರ್ಷ ಜುಲೈ 31ರವರೆಗೆ ದೆಹಲಿಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಗೊತ್ತಾ ?? ದೆಹಲಿ : ಈ ವರ್ಷ ಜುಲೈ 31ರವರೆಗೆ ದೆಹಲಿಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ 1,189. ಈ ಪೈಕಿ ಕೇವಲ ಆರು ಪ್ರಕರಣಗಳಲ್ಲಿ ದುಷ್ಕರ್ಮಿಗಳು ಸಂತ್ರಸ್ತರಿಗೆ ತಿಳಿದಿಲ್ಲ ಎಂದು ದೆಹಲಿ ಪೊಲೀಸ್ ಅಂಕಿಅಂಶಗಳು ತೋರಿಸುತ್ತವೆ.ಈ ವರ್ಷ 99.5% ಅತ್ಯಾಚಾರ ಪ್ರಕರಣಗಳಲ್ಲಿ, ಸಂತ್ರಸ್ತೆಗೆ ಅಪರಾಧಿ ತಿಳಿದಿತ್ತು ಪೊಲೀಸ್ ಅಂಕಿಅಂಶಗಳ ಪ್ರಕಾರ, ಈ ವರ್ಷ ಜುಲೈ ...

Read More »

ಶಿವಮೊಗ್ಗ ಸುಬ್ಬಣ್ಣನವರ ಸಾಧನೆಯ ಹಾದಿ.

Cnewstv.in / 12.08.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಶಿವಮೊಗ್ಗ ಸುಬ್ಬಣ್ಣನವರ ಸಾಧನೆಯ ಹಾದಿ. ಬೆಂಗಳೂರು : ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಗಾಯಕ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಶಿವಮೊಗ್ಗ ಸುಬ್ಬಣ್ಣನವರ ಸಾಧನೆಯ ಹಾದಿ.. * ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ 1938 ರ ಡಿಸೆಂಬರ್ 14ರಂದು. * ಶಿವಮೊಗ್ಗ ಸುಬ್ಬಣ್ಣ ಅವರ ಹುಟ್ಟು ಹೆಸರು ಜಿ. ಶ್ರೀಸುಬ್ರಹ್ಮಣ್ಯಂ.‌ ತಂದೆ ಗಣೇಶ ರಾವ್ ತಾಯಿ ರಂಗನಾಯಕಮ್ಮ. * ಸಂಗೀತ ...

Read More »

ಮೊಹರಂ ಹಬ್ಬದ ಇತಿಹಾಸ, ಪ್ರಾಮುಖ್ಯತೆ, ವಿಶೇಷತೆಗಳು..

Cnewstv.in / 09.08.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮೊಹರಂ ಹಬ್ಬದ ಇತಿಹಾಸ, ಪ್ರಾಮುಖ್ಯತೆ, ವಿಶೇಷತೆಗಳು.. ಮೊಹರಂ ಹಬ್ಬದ ಇತಿಹಾಸ. ಈ ಕಥೆಯು ಕ್ರಿ.ಪೂ. 622 ರ ಹಿಂದಿನದು, ಮೊಹರಂ ತಿಂಗಳ ಮೊದಲ ದಿನದಂದು, ಪ್ರವಾದಿ ಮುಹಮ್ಮದ್ ಮತ್ತು ಅವರ ಸಹಚರರು ಮೆಕ್ಕಾ ಮಸೀದಿಯಿಂದ ಮದೀನಾಕ್ಕೆ ಹೋಗಲು ಒತ್ತಾಯಿಸಲಾಯಿತು. ಈ ದಿನಗಳಲ್ಲಿ ಹಜರತ್ ಇಮಾಮ್ ಹುಸೇನ್ ಜಿ ಅವರು ಇಸ್ಲಾಂ ಧರ್ಮವನ್ನು ರಕ್ಷಿಸುವ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅವನು ತನ್ನ ತ್ಯಾಗವನ್ನು ನೀಡಿದಾಗ, ಆ ದಿನವು ಮೊಹರಂ ...

Read More »

ವರಮಹಾಲಕ್ಷ್ಮಿ ವತ್ರ ಆಚರಣೆಯ ಮಂತ್ರಗಳು..

Cnewstv.in / 05.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. “ದ್ವಾದಶಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿ: ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ” ವರಮಹಾಲಕ್ಷ್ಮಿ ಅಷ್ಟೋತ್ತರ ಮಂತ್ರ ಓಂ ಪ್ರಕೃತ್ಯೈ ನಮಃ ಓಂ ವಿಕೃತ್ಯೈ ನಮಃ ಓಂ ವಿದ್ಯಾಯೈ ನಮಃ ಓಂ ಸರ್ವಭೂತಹಿತಪ್ರದಾಯೈ ನಮಃ ಓಂ ಶ್ರದ್ಧಾಯೈ ನಮಃ ಓಂ ವಿಭೂತ್ಯೈ ನಮಃ ಓಂ ಸುರಭ್ಯೈ ನಮಃ ಓಂ ಪರಮಾತ್ಮಿಕಾಯೈ ನಮಃ ಓಂ ವಾಚೇ ನಮಃ ಓಂ ಪದ್ಮಾಲಯಾಯೈ ನಮಃ ಓಂ ಪದ್ಮಾಯೈ ನಮಃ ಓಂ ಶುಚ್ಯೈ ನಮಃ ಓಂ ...

Read More »

ವರಮಹಾಲಕ್ಷ್ಮಿ ವತ್ರ ಆಚರಣೆಯ ವಿಧ..

Cnewstv.in / 05.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ವರಮಹಾಲಕ್ಷ್ಮಿ ವತ್ರ ಆಚರಣೆಯ ವಿಧ.. ನಿಜಶ್ರಾವಣ ಶುಕ್ಲಪೂರ್ಣಿಮೆ ದಿವಸ ಶುಕ್ರಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ, ಅರ್ಥಾತ್ ಶುಕ್ರವಾರ, ಅಥವಾ ಶುಕ್ಲಪೂರ್ಣಿಮೆಯ ಅತಿಹತ್ತಿರದ ಶುಕ್ರವಾರದಂದು, ವರಲಕ್ಷ್ಮೀ ಆರಾಧನೆ ಮಾಡಬೇಕು ಎಂಬ ಶಾಸ್ತ್ರವಿಧಿ ಇದೆ. ಕಾರಣಾಂತರಗಳಿಂದ ಆ ದಿನದಂದು ವ್ರತವನ್ನು ಮಾಡಲಾಗದಿದ್ದವರು ನವರಾತ್ರಿಯ ಶುಕ್ರವಾರದಂದು ಮಾಡಬಹುದು. “ದ್ವಾದಶಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿ: ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ” ಶುಕ್ರವಾರದ ದಿನ, ಸಾಯಂಕಾಲದವರೆವಿಗೂ ಉಪವಾಸ ಇರಬೇಕು. ವ್ರತ ಮಾಡುವವರು ಸಂಕಲ್ಪ ಮಾಡಿ ...

Read More »

ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮ ರವರ ಜೀವನದ ಪ್ರಮುಖ ಘಟನೆಗಳು.

Cnewstv.in / 22.07.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮ ರವರ ಜೀವನದ ಪ್ರಮುಖ ಘಟನೆಗಳು. ಭಾರತದ 15ನೇ ರಾಷ್ಟ್ರಪತಿಯಾಗಿ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮ ರವರು ಆಯ್ಕೆಯಾಗಿದ್ದಾರೆ. ಶಿಕ್ಷಕಿಯಿಂದ ದೇಶದ ಅತ್ಯುನ್ನತ ಸಂವಿಧಾನದ ಹುದ್ದೆವರೆಗಿನ ಅವರ ಜೀವನ ಪಯಣದ ಕಿರು ನೋಟ. * ದ್ರೌಪದಿ ಮುರ್ಮ ಜನಸಿದ್ದು 1958 ಜೂನ್ 20 ರಂದು ಒಡಿಶಾದ ಮಯೂರ್ ಗಂಜ್ ಜಿಲ್ಲೆಯ ಉಪಾರ್ ಬೆಡ ಎಂಬ ಹಳ್ಳಿಯಲ್ಲಿ. * ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಸಂತಾಲಿ ಎಂಬ ...

Read More »

600 ಕೋಟಿ ರೂಪಾಯಿ ಆಸ್ತಿಯನ್ನು ಸರ್ಕಾರಕ್ಕೆ ದಾನ ಮಾಡಿದ ಪರೋಪಕಾರಿ ವೈದ್ಯ.

Cnewstv.in / 21.07.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. 600 ಕೋಟಿ ರೂಪಾಯಿ ಆಸ್ತಿಯನ್ನು ಸರ್ಕಾರಕ್ಕೆ ದಾನ ಮಾಡಿದ ಪರೋಪಕಾರಿ ವೈದ್ಯ. ಲಕ್ನೋ : ಉತ್ತರಪ್ರದೇಶದ ಮೊರದಾಬಾದ್ ನ ವೈದ್ಯನೊಬ್ಬ ತನ್ನ 600 ಕೋಟಿ ರೂಪಾಯಿ ಆಸ್ತಿಯನ್ನು ಯುಪಿಎ ಸರ್ಕಾರಕ್ಕೆ ದಾನಮಾಡಿದ್ದಾರೆ.‌ ಡಾ. ಅರವಿಂದ ಗೋಯಲ್ ಕಳೆದ 50 ವರ್ಷಗಳಿಂದ ವೈದ್ಯಕೀಯ ಸೇವೆ ಮಾಡುತ್ತಿದ್ದ, ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ತನ್ನ ಆಸ್ತಿಯನ್ನು ಸರ್ಕಾರಕ್ಕೆ ದಾನ ಮಾಡಿದ್ದಾರೆ‌. ಇವರ ತಂದೆ ಪ್ರಮೋದ್ ಕುಮಾರ್ ಮತ್ತು ತಾಯಿ ಶಕುಂತಲಾದೇವಿ ಸ್ವತಂತ್ರ ಹೋರಾಟಗಾರರಾಗಿದ್ದರು. ಕೋವಿಡ್ ...

Read More »