ಜಿಲ್ಲಾಡಳಿತದಲ್ಲಿ ಸ್ನೇಹ ಸೌಹಾರ್ದಕ್ಕಾಗಿ ಕ್ರಿಕೆಟ್ ಪಂದ್ಯಾವಳಿ 2018 ಉದ್ಘಾಟನೆಯನ್ನು ಇಂದೂ ಬೆಳಿಗ್ಗೆ 9 ಗಂಟೆಗೆ ಇಂಜಿನಿಯರಿಂಗ್ ಕಾಲೇಜಿನ ಟರ್ಫ್ ಕ್ರೀಡಾಂಗಣದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಕೆ ಎ ದಯಾನಂದ್ ಬ್ಯಾಟಿಂಗ್ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು..ಬಳಿಕ ಮಾತನಾಡಿದ ಅವರು ಕ್ರಿಕೆಟ್ ಒಗ್ಗಟ್ಟು ಮತ್ತು ಪ್ರೀತಿಯನ್ನು ಬೆಳೆಸುತ್ತದೆ ಕ್ರಿಕೆಟ್ನಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಮತ್ತು ಸಹಬಾಳ್ವೆ, ಪ್ರೀತಿ ಸ್ನೇಹ ಬೆಳೆಯುತ್ತದೆ. ಸದಾ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುವ ನೌಕರರು ಒತ್ತಡದಿಂದ ದೂರವಿರಲು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಇದರಿಂದ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು .ಉದ್ಘಾಟನೆಯಲ್ಲಿ ಜಿ. ಪಂ. ಸಿಇಒ ...
Read More »ಶಿವಮೊಗ್ಗ
ಶಿವಮೊಗ್ಗ ಮಹಾನಗರ ಪಾಲಿಕೆ ಆಯ್ತುಕರ ಧೋರಣೆ ಖಂಡಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಉಪ ಚುನಾವಣೆ- ೨೦೧೮ ಘೋಷಣೆಯಾಗಿರುವುದರ ಹಿನ್ನೆಲೆ ಕಾರಣ ನೀತಿ ಸಂಹಿತೆ ಪರಿಣಾಮ ರಾಜ್ಯ ಚುನಾವಣಾ ಆಯೋಗ ಸಲಹೆಯಂತೆ ಪಾಲಿಕೆ ಅಧಿಕಾರಿಗಳೇ ಸಾಂಸ್ಕೃತಿಕ ದಸರಾ ನಾಡ ಹಬ್ಬವನ್ನು ವೈಭವಯುತವಾಗಿ ಪರಂಪರೆಯ ಅನುಗುಣವಾಗಿ ಮಾಡಬಹುದಿತ್ತು. ಆದರೆ ಆವರು ನೀರಸ ದಸರಾ ಮಾಡುತ್ತಿರುವುದು ಶಿವಮೊಗ್ಗ ಜನತೆಗೆ ಅಸಮಾಧಾನ ಮತ್ತು ಬೇಸರ ತಂದಿದೆ. ಮಹಾನಗರ ಪಾಲಿಕೆ ನೂತನ ಆಯುಕ್ತೆ ಚಾರುಲತಾ ಸೋಮಲ್ರವರಿಗೆ ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪರವರು ನೀತಿ ಸಂಹಿತೆ ಗಮನದಲ್ಲಿಟ್ಟುಕೊಂಡು ದಸರಾವನ್ನು ಅತ್ಯಂತ ಚೆನ್ನಾಗಿ ಮಾಡಬಹುದಾಗಿತ್ತು. ಶಿವಮೊಗ್ಗ ದಸರಾ ವೈಭವತೆಯನ್ನು ಹೆಚ್ಚಿಸಬಹುದಿತ್ತು. ಆದರೆ ದಸರಾ ಉತ್ಸವ ...
Read More »ಶಿವಮೊಗ್ಗದಿಂದ ಲೋಕಸಭೆಗೆ ಆಯ್ಕೆಯಾದ ಲೋಕಸಭಾ ಸದಸ್ಯರ ವಿವರ
ಶಿವಮೊಗ್ಗದಿಂದ 1951 ರಿಂದ 2014 ರವರೆಗೆ ಲೋಕಸಭೆಗೆ ಆಯ್ಕೆಯಾದ ಲೋಕಸಭಾ ಸದಸ್ಯರ ವಿವರ 1951 – ಕೆ. ಜಿ ಒಡೆಯರ್ ( ಕಾಂಗ್ರೇಸ್) 1957 – ಕೆ. ಜಿ ಒಡೆಯರ್ (ಕಾಂಗ್ರೇಸ್) 1962 – ಎಸ್ ವಿ ಕೃಷ್ಣಮೂರ್ತಿ ರಾವ್ (ಕಾಂಗ್ರೇಸ್) 1967 – ಜೆ. ಹೆಚ್ ಪಟೇಲ್ (ಸಂಯುಕ್ತ ಸೋಯೆಲಿಸ್ಟ್ ಪಾರ್ಟಿ) 1972 – ಟಿ. ವಿ ಚಂದ್ರಶೇಖರಪ್ಪ (ಇಂಡಿಯನ್ ನ್ಯಾಷನಲ್ ಕಾಂಗ್ರೇಸ್) 1977 – ಎ.ಆರ್ ಬದರೀನಾರಾಯಣ (ಕಾಂಗ್ರೇಸ್ ) 1980 – ಎಸ್ ಟಿ ಖಾದ್ರಿ (ಕಾಂಗ್ರೇಸ್) (ಐ) 1984 ...
Read More »ಲೋಕಸಭೆಗೆ ಬಲಿಯಾದ ಶಿವಮೊಗ್ಗ ದಸರಾ
ಪ್ರತೀ ವರ್ಷ ಮಹಾನಗರಪಾಲಿಕೆ ವತಿಯಿಂದ ನಗರದಲ್ಲಿ ಅದ್ದೂರಿ ದಸರಾ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಾರಿ ಈ ದಸರಾ ಕಾರ್ಯಕ್ರಮಕ್ಕೆ ಲೋಕಸಭಾ ಉಪಚುನಾವಣೆಯ ಕರಿನೆರಳು ಆವರಿಸಿದೆ. ರಾಜ್ಯದಲ್ಲಿ ಮೈಸೂರು ಹೊರತುಪಡಿಸಿದರೆ ಶಿವವಗ್ಗದಲ್ಲಿ ನಡೆಯುವ ದಸರಾ ಅತ್ಯಂತ ವೈಭವದಿಂದ ಕೂಡಿರುತ್ತಿತ್ತು. ೧೦ ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ದಸರಾ ಅಂಗವಾಗಿ ನಡೆಯುತ್ತಿದ್ದವು. ಇದಕ್ಕಾಗಿ ಮಹಾನಗರಪಾಲಿಕೆಯ ಮೇಯರ್ ಆದಿಯಾಗಿ ಎಲ್ಲರೂ ಸಹ ಟೊಂಕ ಕಟ್ಟಿ ನಿಲ್ಲುತ್ತಿದ್ದರು. ಆದರೆ ಈ ಬಾರಿ ಮಹಾನಗರಪಾಲಿಕೆಗೆ ಚುನಾವಣೆ ನಡೆದು, ಮೇಯರ್ ಹಾಗೂ ಉಪಮೇಯರ್ರವರ ಮೀಸಕಾತಿ ಪ್ರಕಟಗೊಂಡಿದ್ದರೂ ಸಹ ಮೇಯರ್- ಉಪಮೇಯರ್ ಚುನಾವಣೆ ನಡೆದಿಲ್ಲ. ...
Read More »ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ – ಕೆ.ಎಸ್.ಈಶ್ವರಪ್ಪ
ಶಿಕಾರಿಪುರದ ಮಂಗಳ ಭವನದಲ್ಲಿ ಹಮ್ಮಿಕೊಳ್ಳಲಾಗಿದ ಪ್ರಚಾರ ಸಭೆಯಲ್ಲಿ ಶಾಸಕ ಕೆ.ಎಸ್.ಈಶ್ಚರಪ್ಪನವರು ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದ್ದಾರೆ.ಮೈಸೂರಿನಲ್ಲಿ ನಡೆದ ದಸರಾ ಆಚರಣೆಯಲ್ಲಿ ಕೇವಲ ಜೆಡಿಎಸ್ನವರು ಮಾತ್ರ ಭಾಗವಹಿಸಿದ್ದಾರೆ. ಕಾಂಗ್ರೆಸ್ ನವರು ಶಕ್ತಿ ಹೀನರಾಗಿದ್ದಾರೆ. ಕೇವಲ ಸಚಿವ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೆ ಗೆದ್ದು ಪ್ರಧಾನಿ ಆಗುತ್ತಾರೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಚುನಾವಣೆ ನಡೆದು ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಶಿವಮೊಗ್ಗ ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಅಭ್ಯರ್ಥಿಯೇ ಇಲ್ಲವಾಗಿದೆ. ಈ ಚುನಾವಣೆ ಒಂದು ರೀತಿಯಲ್ಲಿ ...
Read More »ನಾಡ ಕಛೇರಿಗೆ ಮಾನ್ಯ ಜಿಲ್ಲಾಧಿಕಾರಿಗಳವರ ದಿಢೀರ್ ಭೇಟಿ.
ಶಿವಮೊಗ್ಗ ಜಿಲ್ಲಾಧಿಕಾರಿಗಳು ಇಂದು ಬೆಳಗ್ಗೆ ನಿಧಿಗೆ ನಾಡ ಕಛೇರಿಗೆ ದಿಢೀರ್ ಭೇಟಿ ನೀಡಿ ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಪರಿಶೀಲಿಸಿದರು. ಆರ್ ಟಿ ಸಿ, ಪಹಣಿ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ಬಾಕಿ ಉಳಿದಿರುವ ಅರ್ಜಿಗಳ ವಿವರವನ್ನು ಪಡೆದು, ಅಟಲ್ ಜೀ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗ್ರಾಮ ಲೆಕ್ಕಾಧಿಕಾರಿಗಳವರಿಂದ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಕಾರ್ಯದ ಪ್ರಗತಿಯ ಕುರಿತು ವಿವರವನ್ನು ಪಡೆದು ಪ್ರಸ್ತುತ ದಾಖಲಾಗಿರುವ ಬೆಳೆ ಸಮೀಕ್ಷೆ ಕಾರ್ಯದ ಅಂದಾಜು ಪಟ್ಟಿಯನ್ನು ಪರಿಶೀಲಿಸಿದರು. ಮತ್ತು ನಾಡ ಕಛೇರಿಯ ಅಭಿಲೇಖಾಲಯಕ್ಕೆ ಭೇಟಿ ಮಾಡಿ ...
Read More »Bharath Cinemas Celebrating One year Anniversary.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಗಿ ಮಧು ಬಂಗಾರಪ್ಪ – ಮಾಜಿ ಪ್ರಧಾನಿ ದೇವೇಗೌಡ
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಧು ಬಂಗಾರಪ್ಪ ಅವರನ್ನ ಕಣಕ್ಕಿಳಿಸಲಾಗುತ್ತದೆ ಎಂದು ವಿಜಯಪುರ ಜಿಲ್ಲೆಯ ಪ್ರವಾಸದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.ಮಧು ಬಂಗಾರಪ್ಪ ಅವರು ಸದ್ಯ ವಿದೇಶದಲ್ಲಿದ್ದಾರೆ. ಭಾರತಕ್ಕೆ ಬಂದ ಬಳಿಕ, ಅವರನ್ನು ಸಂಪರ್ಕಿಸಲಾಗುವುದು.ಒಂದು ವೇಳೆ ಮಧು ಬಂಗಾರಪ್ಪ ಅಭ್ಯರ್ಥಿಯಾಗಲು ಒಪ್ಪದಿದ್ದರೆ ಕಾಂಗ್ರೆಸ್ ಜೊತೆ ಚರ್ಚೆ ಮಾಡಿ ಅಭ್ಯರ್ಥಿಯನ್ನ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು. ಕಳೆದ ಬಾರಿ ಸ್ಪರ್ಧಿಸಿದ್ದ ಎಐಸಿಸಿ ಸದಸ್ಯ ಮಂಜುನಾಥ್ ಭಂಡಾರಿ, ರಾಜ್ಯ ವಕ್ತಾರ ಕೆ ದಿವಾಕರ್, ಜಿಲ್ಲಾಧ್ಯಕ್ಷ ಟಿ.ಎನ್ ಶ್ರೀನಿವಾಸ್ ಅಲ್ಲದೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕಾಗೋಡು ...
Read More »ಶೈಕ್ಷಣಿಕ ಸಾಲ ಮನ್ನಾ ಮಾಡಿ – ಆಯ ನೂರು ಮಂಜುನಾಥ್ ಒತ್ತಾ ಯ.
ಶೈಕ್ಷಣಿಕ ಸಾಲ ವನ್ನು ಮನ್ನಾ ಮಾಡ ಬೇಕೆಂದು ವಿಧಾನಪರಿಷತ್ ಸದಸ್ಯ ಆಯ ನೂರು ಮಂಜುನಾಥ್ ಒತ್ತಾ ಯಿಸಿದರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುವುದಕ್ಕಾಗಿ ಬ್ಯಾಂಕುಗಳಲ್ಲಿ ತಮ್ಮ ಪೋಷಕರ ಸಣ್ಣಪುಟ್ಟ ಆಸ್ತಿಯನ್ನು ಅಡವಿಟ್ಟು ಸಾಲವನ್ನು ತೆಗೆದುಕೊಂಡಿರುತ್ತಾರೆ. ಈ ಸಾಲ ವನ್ನು ಕಟ್ಟುವಂತೆ ಬ್ಯಾಂಕ್ ಒತ್ತಡ ಹೇರುತ್ತಿದ್ದು, ಕೂಡಲೇ ರಾಜ್ಯ ಸರ್ಕಾರ ಶೈಕ್ಷಣಿಕ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಿದರು. ಶೈಕ್ಷಣಿಕ ಸಾಲವನ್ನು ಶ್ರೀಮಂ ತರು ಯಾರೂ ತೆಗೆದುಕೊಳ್ಳು ವುದಿಲ್ಲ. ಗ್ರಾಮೀಣ ಭಾಗದ ಕೃಷಿ ಕುಟುಂಬದ ಮಕ್ಕಳು ಶೈಕ್ಷಣಿಕ ಸಾಲವನ್ನು ...
Read More »ವಿ ನಿಯಮವಳಿ ಜಾರಿಗೆ ತರುವಂತೆ ಕೊರಿ ಜಿ.ಪಂ.ಸದಸ್ಯರ ಪ್ರತಿಭಟನೆ.
ಜಿ.ಪಂ.ಸಾಮನ್ಯ ಸಭೆಯನ್ನು 2 ತಿಂಗಳಿಗೆ ಕನಿಷ್ಠ 1 ಬಾರಿ ಕರೆಯಬೇಕು ಹಾಗು ಕೊರಂ ಕಾಯ್ದು ಕೊಳ್ಳುಬೇಕು. ಅದರೆ ಶಿವಮೊಗ್ಗ ಜಿ.ಪಂ. ಸಾಮಾನ್ಯ ಸಭೆ ಈಗಾಗಲೇ 3 ಬಾರಿ ಕೊರಂ ಇಲ್ಲದೆ ಮುಂದೂಡಿದೆ. ಜಿ.ಪಂ ಅಧ್ಯಕ್ಷರಿಗೆ ಯಾವುದೇ ಸ್ಪಷ್ಟ ಬಹುಮತ ಮತ್ತು ಸದಸ್ಯರ ವಿಶ್ವಾಸವನ್ನು ತೆಗೆದುಕೊಳ್ಳುವಲ್ಲಿ ವಿಫಲವಾಯಿದೆ. ಹಾಗಾಗಿ ಕೂಡಲೇ ವಿ ನಿಯಮವಳಿ ಯನ್ನು ಜಾರಿ ತರಲು ತುರ್ತಾಗಿ ವಿಶೇಷ ಸಭೆ ಕರೆಯುವಂತೆ ಒತ್ತಾಯಿಸಿ ಇಂದು ಬೆಳ್ಳಗೆ ಜಿಲ್ಲಾ ಪಂಚಾಯತ್ ಸಿಇಒ ಕಚೇರಿ ಎದುರು ಬಿಜೆಪಿಯ ಎಲ್ಲ ಜಿಲ್ಲಾ ಪಂಚಾಯಿತಿ ಸದಸ್ಯರು ಪ್ರತಿಭಟನೆ ಧರಣಿ ನಡೆಸಿದರು…
Read More »
C News TV Kannada News Online in cnewstv