ಮೈಸೂರಿನ ದಸರಾ ಬಿಟ್ಟರೆ ಶಿವಮೊಗ್ಗದಲ್ಲಿಯೇ ದಸರಾ ಹಬ್ಬ ಇಡೀ ನಾಡಿನ ಗಮನ ಸೆಳೆಯುತಿತ್ತು. ಆದರೆ ಈ ಬಾರಿಯ ಉಪಚುನಾವಣೆ ಹಿನ್ನೆಲೆಯಲ್ಲಿ ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದೆ. ದಸರಾ ಹಬ್ಬಕ್ಕೆ ಮಲೆನಾಡು ಜಿಲ್ಲೆ ಶಿವಮೊಗ್ಗ ತಯಾರಾಗುತ್ತಿದೆ. ಇದಕ್ಕಾಗಿ ಸಕಲ ಸಿದ್ದತೆಗಳು ಭರದಿಂದ ನಡೆಯುತ್ತಿವೆ. ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆದಿದ್ದು, ಮಾರುಕಟ್ಟೆಯಲ್ಲಿ ಜನಸಾಗರ ಹೆಚ್ಚಾಗಿದೆ. ನಗರದ ಎಪಿಎಮ್ ಸಿ ಮಾರುಕಟ್ಟೆ, ಗಾಂಧಿ ಬಜಾರ್, ಪ್ರಮುಖ ವೃತ್ತಗಳಲ್ಲಿ ಚೆಂಡು ಹೂ, ಬೂದಗುಂಬಳ, ಹಣ್ಣು , ತರಕಾರಿ, ಬಾಳೆ ದಿಂಡು ಗಳ ಮಾರಾಟ ...
Read More »ಶಿವಮೊಗ್ಗ
ಮಧು ಬಂಗಾರಪ್ಪರವರ ಆಸ್ತಿ ವಿವರ,
ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಕೊಟ್ಟ ಅವರ ಆಸ್ತಿ ವಿವರ, ನಗದು 81 ಲಕ್ಷ ರೂಪಾಯಿಗಳು.ಕೆನರಾ ಬ್ಯಾಂಕ್ ನಲ್ಲಿ 7.80 ಲಕ್ಷ, ಅಪೆಕ್ಸ್ ಬ್ಯಾಂಕ್ 41,000 ಹಾಗೂ ಡಿಸಿಸಿ ಬ್ಯಾಂಕ್ ನಲ್ಲಿ 2.86 ಎಫ್.ಡಿ ಇಟ್ಟಿದ್ದಾರೆ. ಪತ್ನಿ ಅನಿತಾ ಹೆಸರಲ್ಲಿ 10 ಲಕ್ಷ ರೂಪಾಯಿ ಹಣ. ಕೊಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ 4.06 ಲಕ್ಷ ಎಫ್ಡಿ ಇಟ್ಟಿದ್ದಾರೆ. ಮಧು ಬಂಗಾರಪ್ಪ ಮತ್ತು ಪತ್ನಿಯ ಹೆಸರಲ್ಲಿ ತಲಾ 51,000 ರೂಪಾಯಿ ಮ್ಯೂಚುವಲ್ ಫಂಡ್, 63.60 ಲಕ್ಷ ಮೌಲ್ಯದ ಇನೋವಾ ಮತ್ತು ಫಾರ್ಚೂನರ್ ಕಾರುಗಳು ಮಧುರವರ ...
Read More »ಬಿಜೆಪಿಯವರು ಹಿಂದುತ್ವವನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ?? – ಎಚ್ ಡಿ ಕೆ
ಬಿಜೆಪಿಯವರು ಸಣ್ಣತನದಿಂದ ಮಾತನಾಡುತ್ತಿದ್ದಾರೆ, ಅದನ್ನು ಅವರು ಮುಂದುವರೆಸಿಕೊಂಡು ಹೋಗಲೀ. ಆ ರೀತಿ ಸಣ್ಣ ಮಟ್ಟದ ಮಾತುಗಳಿಗೆ ನಾನು ಉತ್ತರ ನೀಡುವುದಿಲ್ಲ. ಇನ್ನು ಬಿಜೆಪಿಯವರು ಹಿಂದುತ್ವವನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ…? ನಾವುಗಳು ಕೂಡ ಹಿಂದುಗಳೇ… ಬಿಜೆಪಿಯವರಿಗೆ ಉಳಿದಿರುವುದು ಅದೊಂದೇ, ಅದು ಬಿಟ್ಟರೆ ಅವರ ಬಳಿ ಬೇರೆ ಏನು ಇಲ್ಲ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದರು.ಮೈತ್ರಿ ಸರ್ಕಾರದ ನಡವಳಿಕೆ ಬಗ್ಗೆ ಹಲವಾರು ಟೀಕೆ ಟಿಪ್ಪಣಿಗಳು ಕೇಳಿ ಬಂದಿದೆ. ರಾಷ್ಟ್ರಿಕೃತ ಬ್ಯಾಂಕುಗಳ ಬಗ್ಗೆಯಾಗಲೀ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ನಾನು ಎಲ್ಲಿಯೂ ಮಾತಾಡಿಲ್ಲ. ಸುಮ್ಮನೇ ಮಾಧ್ಯಮದ ದಾರಿ ತಪ್ಪಿಸುವ ...
Read More »ಪವಿತ್ರ ಮೈತ್ರಿಯೋ ಅಪವಿತ್ರ ಮೈತ್ರಿಯೋ ಈ ಚುನಾವಣೆಯಿಂದ ತಿಳಿಯಲಿದೆ–ಎಚ್.ಡಿ.ಕೆ
ಬಂಗಾರಪ್ಪನವರ ಕುಟುಂಬಕ್ಕಾದ ನೋವನ್ನು ಸರಿಪಡಿಸುವ ಅವಕಾಶ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರಾದ ನಮಗೆ ದೊರೆತಿದೆ. ಕಾಂಗ್ರೆಸ್ ಜೆಡಿಎಸ್ ನ ಶಾಶ್ವತವಾದ ಮೈತ್ರಿ ಮುಂದುವರೆಯಲು ಈ ಉಪ ಚುನಾವಣೆ ಪ್ರಥಮ ಹೆಜ್ಜೆಯಾಗಿದೆ . ಭೀಷ್ಮನಂತೆ ಇರುವ ಕಾಗೋಡು ತಿಮ್ಮಪ್ಪರ ಆಶೀರ್ವಾದದೊಂದಿಗೆ, ಮಧು ಬಂಗಾರಪ್ಪ ಸ್ಪರ್ಧೆ ಮಾಡುತ್ತಿದ್ದಾರೆ. ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪನವರನ್ನು ನಿಲ್ಲಿಸಲು ಈ ಮೊದಲು ತೀರ್ಮಾನಿಸಲಾಗಿತ್ತು.. ಅದರೆ ನಂತರ ಕಾಗೋಡು ತಿಮ್ಮಪ್ಪ ಸಲಹೆ ಮೇರೆಗೆ ಮಧು ಬಂಗಾರಪ್ಪನವರ ಹೆಸರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ. ಚುನಾವಣೆಯಲ್ಲಿ ...
Read More »ಮಧುಬಂಗಾರಪ್ಪ ನಾಮಪತ್ರ ಸಲ್ಲಿಕೆ.
ಕಾಂಗ್ರೆಸ್. ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಯಾಗಿ ಮಧುಬಂಗಾರಪ್ಪ ಶಿವಮೊಗ್ಗ ಲೋಕಸಭಾ ಚುನಾವಣೆ ಗೆ ತಮ್ಮ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿ.ಎಂ.ಕುಮಾರಸ್ವಾಮಿ. ಕಾಗೋಡುತಿಮ್ಮಪ್ಪ. ಸಂಗಮೇಶ್ವರ. ಕಿಮ್ಮನೆ ರತ್ನಾಕರ್ ಜೊತೆಯಲ್ಲಿದ್ದರು.
Read More »ಮಹಿಮಾ ಪಟೇಲ್ ರ ಒಟ್ಟು ಅಸ್ತಿ…
ಜೆಡಿಯು ಅಭ್ಯರ್ಥಿ ಮಹಿಮಾ ಪಟೇಲ್ ರ ಅಸ್ತಿ ಒಟ್ಟು ₹ 14 ಲಕ್ಷ 1ಸಾವಿರದ 690 ಮೌಲ್ಯದ ಆಸ್ತಿ ಇದ್ದು, ಇದರಲ್ಲಿ ಪತ್ನಿ ಹೆಸರಲ್ಲಿ ₹ 17ಲಕ್ಷ 48 ಸಾವಿರದ 380 ಮೌಲ್ಯದ ಆಸ್ತಿ ಹೊಂದಿದ್ದಾರೆ. ಚರಾಸ್ತಿ ಒಟ್ಟು ಮೌಲ್ಯ ₹ 1 ಕೋಟಿ 19 ಲಕ್ಷ 99 ಸಾವಿರ 411 ಇದ್ದು, ಪತ್ನಿ ಹೆಸರಲ್ಲಿ ₹ 87 ಲಕ್ಷ 78 ಸಾವಿರ 187 ಮೌಲ್ಯದ ಆಸ್ತಿ . ಸ್ಥಿರಾಸ್ತಿ ಒಟ್ಟು ಮೌಲ್ಯ₹ 61ಲಕ್ಷ 69 ಸಾವಿರ 600 ಇದ್ದು, ಪತ್ನಿ ಹೆಸರಲ್ಲಿ ₹ ...
Read More »ಬಿ.ವೈ.ರಾಘವೇಂದ್ರ ಅವರ ಒಟ್ಟು ಅಸ್ತಿಯ ಮೌಲ್ಯ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಅಭ್ಯಾರ್ಥಿಯಾಗಳು ತಮ್ಮ ಅಸ್ತಿಯ ವಿವರವನ್ನು ಚುನಾವಣಾ ಅಯೋಗಕ್ಕೆ ನೀಡಿದ್ದಾರೆ. ಅದರಂತೆ ಬಿ.ವೈ.ರಾಘವೇಂದ್ರ ಅವರ ಒಟ್ಟು ಅಸ್ತಿಯ ಮೌಲ್ಯ 44 ಕೋಟಿ ರೂಪಾಯಿ ಎಂದು ಹೇಳಿಕೊಂಡಿದ್ದಾರೆ.ರಾಘವೇಂದ್ರ ಪತ್ನಿ ತೇಜಸ್ವಿನಿ ಅವರ ಹೆಸರಿನಲ್ಲಿ ಒಟ್ಟು 9.28 ಕೋಟಿ ರೂಪಾಯಿ ಆಸ್ತಿಯ ಇದೆ. ಹಿರಿಯ ಪುತ್ರ ಸುಭಾಷ್ ಹೆಸರಲ್ಲಿ 14.06 ಲಕ್ಷ ಮತ್ತು ಕಿರಿಯ ಪುತ್ರ ಭಗತ್ ಹೆಸರಲ್ಲಿ 10. 08 ಲಕ್ಷಮೌಲ್ಯದ ಆಸ್ತಿ ಇದೆ. ಇನ್ನೂ ಬಿ.ವೈ ರಾಘವೇಂದ್ರ ಬಳಿ 941 ಗ್ರಾಂ ಚಿನ್ನ, 114.60 ಗ್ರಾಂ ವಜ್ರಾಭರಣ, 8.6 ...
Read More »ಮಧುಬಂಗಾರಪ್ಪ ನಾಳೆ ನಾಮಪತ್ರ ಸಲ್ಲಿಕೆ
ಶಿವಮೊಗ್ಗ ಲೋಕಸಭಾ ಉಪಚುನಾವಣೆ ಈ ಬಾರಿ ಪ್ರತಿಷ್ಠೆಯಾಗಿದೆ. ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಪಕ್ಷದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ನಾಳೆ ನಾಮಪತ್ರ ಸಲ್ಲಿಸಲ್ಲಿದ್ದಾರೆ. ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಬೆಳಿಗ್ಗೆ 10-45 ಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೆಲಿಕಾಪ್ಟರ್ ಮೂಲಕ ಬಂದು, ನಗರದ ನೆಹರೂ ಕ್ರೀಡಾಂಗಣದಲ್ಲಿ ಅಯೋಜಿಸಲಾಗಿರುವ ಬಹಿರಂಗ ಸಭೆಗೆ ಹಾಜರಾಗಲಿದ್ದಾರೆ. ನಂತರ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗು ಮಧು ಬಂಗಾರಪ್ಪನವರು ನಗರದ ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿ ತಲುಪಿ ನಾಮಪತ್ರ ಸಲ್ಲಿಸಲಿದ್ದಾರೆ. ಕಾಯ ಕ್ರಮದಲ್ಲಿ ಸಮಿಶ್ರ ಪಕ್ಷದ ಸಚಿವ ...
Read More »ಮಾಜಿ ಸಿಎಂ ಪುತ್ರರ ಫೈಟ್- ಗೆಲವು ಯಾರಿಗೆ ??
ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ಸಮ್ಮಿಶ್ರ ಪಕ್ಷದ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಇದೀಗ ತೆರೆ ಬಿದ್ದಿದೆ.ಮಾಜಿ ಶಾಸಕ ಮಧು ಬಂಗಾರಪ್ಪ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ದೂರವಾಣಿ ಮೂಲಕ ಮಧು ಬಂಗಾರಪ್ಪ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿ ಕಣಕ್ಕಿಳಿಯಲು ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ವಿದೇಶ ಪ್ರವಾಸದಲ್ಲಿರುವ ಮಧು ಬಂಗಾರಪ್ಪನವರು ಇಂದು ರಾತ್ರಿ ವಾಪಸ್ಸಾಗಿ ಜೆಡಿಎಸ್ ನಾಯಕರ ಜೊತೆ ಭೇಟಿ ಮಾಡಿ ನಂತರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಬಿಜೆಪಿಯಿಂದ ಬಿಎಸ್ ವೈ ಪುತ್ರ ...
Read More »ಬಿಜೆಪಿ ಯ ಲೋಕಸಭಾ ಅಭ್ಯರ್ಥಿ ಶ್ರೀ ಬಿ. ವೈ.ರಾಘವೇಂದ್ರರವರು ನಾಳೆ ನಾಮಪತ್ರ ಸಲ್ಲಿಕೆ
ನಾಳೆ ಬೆಳಗ್ಗೆ 10.00 ಗಂಟೆಗೆ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ನ ದೇವಾಲಯದಲ್ಲಿ ಪೂಜೆ ಸಲ್ಲಿಸಲ್ಲಿದ್ದಾರೆ. ನಂತರ ಎನ್.ಈ.ಎಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಕಾಾಲಕ್ರಮದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಕೆಯ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿಗಳು, ಶಿವಮೊಗ್ಗದ ಶಾಸಕರಾದ ಶ್ರೀ ಕೆ. ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರು,ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಎಸ್.ರುದ್ರೇಗೌಡರು,ವಿಧಾನ ಪರಿಷತ್ ಸದಸ್ಯರು,ಶಿವಮೊಗ್ಗ ವಿಭಾಗ ಪ್ರಭಾರಿಗಳಾದ ಶ್ರೀ ಆಯನೂರು ಮಂಜುನಾಥ್, ಸೇರಿದಂತೆ ಹಲವು ಮುಖಂಡರುಗಳು ಹಾಗೂ ...
Read More »
C News TV Kannada News Online in cnewstv