ಸಹ್ಯಾದ್ರಿ ಉತ್ಸವಕ್ಕೆ ವೀಕೆಂಡ್ ನಲ್ಲಿ ಹರಿದುಬಂದ ಜನಸಾಗರಹಳೆ ಜೈಲ್ ಅವರಣದಲ್ಲಿ ನಡೆಯುತ್ತಿರುವ ಸಹ್ಯಾದಿ ಉತ್ಸವಕ್ಕೆ ಇಂದು ಜನಸಾಗರವೇ ಹರಿದುಬಂದಿತ್ತು. ವೀಕೆಂಡ್ ಅಗಿರುವುದರಿಂದ ಎಂದಿಗಿಂತಲೂ ಇಂದು ಜನಸಂಖ್ಯೆ ಸ್ವಲ್ಪ ಹೆಚ್ಚಾಗಿತ್ತು. ವೇದಿಕೆಯ ಮುಂಭಾಗದಲ್ಲಿ ಹಾಕಿದ ಎಲ್ಲಾ ಕುರ್ಚಿಗಳು ಭರ್ತಿಯಾಗಿದ್ದವು. ಹಾಗಾಗಿ ಜನರು LED ಸ್ಕ್ರೀನ್ ಮುಂದೆ ನೆಲದ ಮೇಲೆ ಕುಳಿತು ಕಾರ್ಯಕ್ರಮವನ್ನು ನೋಡಿ ಎಂಜಾಯ್ ಮಾಡುತ್ತಿದ್ದರು. ಎಲ್ಲಾ ಸ್ಟಾಲ್ ಗಳು ಜನರಿಂದ ತುಂಬಿ ಹೋಗಿತ್ತು..
C News TV Kannada News Online in cnewstv