ಕಾಂಗ್ರೆಸ್. ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಯಾಗಿ ಮಧುಬಂಗಾರಪ್ಪ ಶಿವಮೊಗ್ಗ ಲೋಕಸಭಾ ಚುನಾವಣೆ ಗೆ ತಮ್ಮ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿ.ಎಂ.ಕುಮಾರಸ್ವಾಮಿ. ಕಾಗೋಡುತಿಮ್ಮಪ್ಪ. ಸಂಗಮೇಶ್ವರ. ಕಿಮ್ಮನೆ ರತ್ನಾಕರ್ ಜೊತೆಯಲ್ಲಿದ್ದರು.
Read More »Monthly Archives: October 2018
ಮಹಿಮಾ ಪಟೇಲ್ ರ ಒಟ್ಟು ಅಸ್ತಿ…
ಜೆಡಿಯು ಅಭ್ಯರ್ಥಿ ಮಹಿಮಾ ಪಟೇಲ್ ರ ಅಸ್ತಿ ಒಟ್ಟು ₹ 14 ಲಕ್ಷ 1ಸಾವಿರದ 690 ಮೌಲ್ಯದ ಆಸ್ತಿ ಇದ್ದು, ಇದರಲ್ಲಿ ಪತ್ನಿ ಹೆಸರಲ್ಲಿ ₹ 17ಲಕ್ಷ 48 ಸಾವಿರದ 380 ಮೌಲ್ಯದ ಆಸ್ತಿ ಹೊಂದಿದ್ದಾರೆ. ಚರಾಸ್ತಿ ಒಟ್ಟು ಮೌಲ್ಯ ₹ 1 ಕೋಟಿ 19 ಲಕ್ಷ 99 ಸಾವಿರ 411 ಇದ್ದು, ಪತ್ನಿ ಹೆಸರಲ್ಲಿ ₹ 87 ಲಕ್ಷ 78 ಸಾವಿರ 187 ಮೌಲ್ಯದ ಆಸ್ತಿ . ಸ್ಥಿರಾಸ್ತಿ ಒಟ್ಟು ಮೌಲ್ಯ₹ 61ಲಕ್ಷ 69 ಸಾವಿರ 600 ಇದ್ದು, ಪತ್ನಿ ಹೆಸರಲ್ಲಿ ₹ ...
Read More »ಬಿ.ವೈ.ರಾಘವೇಂದ್ರ ಅವರ ಒಟ್ಟು ಅಸ್ತಿಯ ಮೌಲ್ಯ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಅಭ್ಯಾರ್ಥಿಯಾಗಳು ತಮ್ಮ ಅಸ್ತಿಯ ವಿವರವನ್ನು ಚುನಾವಣಾ ಅಯೋಗಕ್ಕೆ ನೀಡಿದ್ದಾರೆ. ಅದರಂತೆ ಬಿ.ವೈ.ರಾಘವೇಂದ್ರ ಅವರ ಒಟ್ಟು ಅಸ್ತಿಯ ಮೌಲ್ಯ 44 ಕೋಟಿ ರೂಪಾಯಿ ಎಂದು ಹೇಳಿಕೊಂಡಿದ್ದಾರೆ.ರಾಘವೇಂದ್ರ ಪತ್ನಿ ತೇಜಸ್ವಿನಿ ಅವರ ಹೆಸರಿನಲ್ಲಿ ಒಟ್ಟು 9.28 ಕೋಟಿ ರೂಪಾಯಿ ಆಸ್ತಿಯ ಇದೆ. ಹಿರಿಯ ಪುತ್ರ ಸುಭಾಷ್ ಹೆಸರಲ್ಲಿ 14.06 ಲಕ್ಷ ಮತ್ತು ಕಿರಿಯ ಪುತ್ರ ಭಗತ್ ಹೆಸರಲ್ಲಿ 10. 08 ಲಕ್ಷಮೌಲ್ಯದ ಆಸ್ತಿ ಇದೆ. ಇನ್ನೂ ಬಿ.ವೈ ರಾಘವೇಂದ್ರ ಬಳಿ 941 ಗ್ರಾಂ ಚಿನ್ನ, 114.60 ಗ್ರಾಂ ವಜ್ರಾಭರಣ, 8.6 ...
Read More »ಮಧುಬಂಗಾರಪ್ಪ ನಾಳೆ ನಾಮಪತ್ರ ಸಲ್ಲಿಕೆ
ಶಿವಮೊಗ್ಗ ಲೋಕಸಭಾ ಉಪಚುನಾವಣೆ ಈ ಬಾರಿ ಪ್ರತಿಷ್ಠೆಯಾಗಿದೆ. ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಪಕ್ಷದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ನಾಳೆ ನಾಮಪತ್ರ ಸಲ್ಲಿಸಲ್ಲಿದ್ದಾರೆ. ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಬೆಳಿಗ್ಗೆ 10-45 ಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೆಲಿಕಾಪ್ಟರ್ ಮೂಲಕ ಬಂದು, ನಗರದ ನೆಹರೂ ಕ್ರೀಡಾಂಗಣದಲ್ಲಿ ಅಯೋಜಿಸಲಾಗಿರುವ ಬಹಿರಂಗ ಸಭೆಗೆ ಹಾಜರಾಗಲಿದ್ದಾರೆ. ನಂತರ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗು ಮಧು ಬಂಗಾರಪ್ಪನವರು ನಗರದ ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿ ತಲುಪಿ ನಾಮಪತ್ರ ಸಲ್ಲಿಸಲಿದ್ದಾರೆ. ಕಾಯ ಕ್ರಮದಲ್ಲಿ ಸಮಿಶ್ರ ಪಕ್ಷದ ಸಚಿವ ...
Read More »ಮಾಜಿ ಸಿಎಂ ಪುತ್ರರ ಫೈಟ್- ಗೆಲವು ಯಾರಿಗೆ ??
ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದ ಸಮ್ಮಿಶ್ರ ಪಕ್ಷದ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಇದೀಗ ತೆರೆ ಬಿದ್ದಿದೆ.ಮಾಜಿ ಶಾಸಕ ಮಧು ಬಂಗಾರಪ್ಪ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ದೂರವಾಣಿ ಮೂಲಕ ಮಧು ಬಂಗಾರಪ್ಪ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿ ಕಣಕ್ಕಿಳಿಯಲು ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ವಿದೇಶ ಪ್ರವಾಸದಲ್ಲಿರುವ ಮಧು ಬಂಗಾರಪ್ಪನವರು ಇಂದು ರಾತ್ರಿ ವಾಪಸ್ಸಾಗಿ ಜೆಡಿಎಸ್ ನಾಯಕರ ಜೊತೆ ಭೇಟಿ ಮಾಡಿ ನಂತರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಬಿಜೆಪಿಯಿಂದ ಬಿಎಸ್ ವೈ ಪುತ್ರ ...
Read More »ಬಿಜೆಪಿ ಯ ಲೋಕಸಭಾ ಅಭ್ಯರ್ಥಿ ಶ್ರೀ ಬಿ. ವೈ.ರಾಘವೇಂದ್ರರವರು ನಾಳೆ ನಾಮಪತ್ರ ಸಲ್ಲಿಕೆ
ನಾಳೆ ಬೆಳಗ್ಗೆ 10.00 ಗಂಟೆಗೆ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ನ ದೇವಾಲಯದಲ್ಲಿ ಪೂಜೆ ಸಲ್ಲಿಸಲ್ಲಿದ್ದಾರೆ. ನಂತರ ಎನ್.ಈ.ಎಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಕಾಾಲಕ್ರಮದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಕೆಯ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿಗಳು, ಶಿವಮೊಗ್ಗದ ಶಾಸಕರಾದ ಶ್ರೀ ಕೆ. ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರು,ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಎಸ್.ರುದ್ರೇಗೌಡರು,ವಿಧಾನ ಪರಿಷತ್ ಸದಸ್ಯರು,ಶಿವಮೊಗ್ಗ ವಿಭಾಗ ಪ್ರಭಾರಿಗಳಾದ ಶ್ರೀ ಆಯನೂರು ಮಂಜುನಾಥ್, ಸೇರಿದಂತೆ ಹಲವು ಮುಖಂಡರುಗಳು ಹಾಗೂ ...
Read More »ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ – ಕೆ ಎ ದಯಾನಂದ್
ಜಿಲ್ಲಾಡಳಿತದಲ್ಲಿ ಸ್ನೇಹ ಸೌಹಾರ್ದಕ್ಕಾಗಿ ಕ್ರಿಕೆಟ್ ಪಂದ್ಯಾವಳಿ 2018 ಉದ್ಘಾಟನೆಯನ್ನು ಇಂದೂ ಬೆಳಿಗ್ಗೆ 9 ಗಂಟೆಗೆ ಇಂಜಿನಿಯರಿಂಗ್ ಕಾಲೇಜಿನ ಟರ್ಫ್ ಕ್ರೀಡಾಂಗಣದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಕೆ ಎ ದಯಾನಂದ್ ಬ್ಯಾಟಿಂಗ್ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು..ಬಳಿಕ ಮಾತನಾಡಿದ ಅವರು ಕ್ರಿಕೆಟ್ ಒಗ್ಗಟ್ಟು ಮತ್ತು ಪ್ರೀತಿಯನ್ನು ಬೆಳೆಸುತ್ತದೆ ಕ್ರಿಕೆಟ್ನಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಮತ್ತು ಸಹಬಾಳ್ವೆ, ಪ್ರೀತಿ ಸ್ನೇಹ ಬೆಳೆಯುತ್ತದೆ. ಸದಾ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುವ ನೌಕರರು ಒತ್ತಡದಿಂದ ದೂರವಿರಲು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಇದರಿಂದ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು .ಉದ್ಘಾಟನೆಯಲ್ಲಿ ಜಿ. ಪಂ. ಸಿಇಒ ...
Read More »ಶಿವಮೊಗ್ಗ ಮಹಾನಗರ ಪಾಲಿಕೆ ಆಯ್ತುಕರ ಧೋರಣೆ ಖಂಡಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಉಪ ಚುನಾವಣೆ- ೨೦೧೮ ಘೋಷಣೆಯಾಗಿರುವುದರ ಹಿನ್ನೆಲೆ ಕಾರಣ ನೀತಿ ಸಂಹಿತೆ ಪರಿಣಾಮ ರಾಜ್ಯ ಚುನಾವಣಾ ಆಯೋಗ ಸಲಹೆಯಂತೆ ಪಾಲಿಕೆ ಅಧಿಕಾರಿಗಳೇ ಸಾಂಸ್ಕೃತಿಕ ದಸರಾ ನಾಡ ಹಬ್ಬವನ್ನು ವೈಭವಯುತವಾಗಿ ಪರಂಪರೆಯ ಅನುಗುಣವಾಗಿ ಮಾಡಬಹುದಿತ್ತು. ಆದರೆ ಆವರು ನೀರಸ ದಸರಾ ಮಾಡುತ್ತಿರುವುದು ಶಿವಮೊಗ್ಗ ಜನತೆಗೆ ಅಸಮಾಧಾನ ಮತ್ತು ಬೇಸರ ತಂದಿದೆ. ಮಹಾನಗರ ಪಾಲಿಕೆ ನೂತನ ಆಯುಕ್ತೆ ಚಾರುಲತಾ ಸೋಮಲ್ರವರಿಗೆ ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪರವರು ನೀತಿ ಸಂಹಿತೆ ಗಮನದಲ್ಲಿಟ್ಟುಕೊಂಡು ದಸರಾವನ್ನು ಅತ್ಯಂತ ಚೆನ್ನಾಗಿ ಮಾಡಬಹುದಾಗಿತ್ತು. ಶಿವಮೊಗ್ಗ ದಸರಾ ವೈಭವತೆಯನ್ನು ಹೆಚ್ಚಿಸಬಹುದಿತ್ತು. ಆದರೆ ದಸರಾ ಉತ್ಸವ ...
Read More »ಶಿವಮೊಗ್ಗದಿಂದ ಲೋಕಸಭೆಗೆ ಆಯ್ಕೆಯಾದ ಲೋಕಸಭಾ ಸದಸ್ಯರ ವಿವರ
ಶಿವಮೊಗ್ಗದಿಂದ 1951 ರಿಂದ 2014 ರವರೆಗೆ ಲೋಕಸಭೆಗೆ ಆಯ್ಕೆಯಾದ ಲೋಕಸಭಾ ಸದಸ್ಯರ ವಿವರ 1951 – ಕೆ. ಜಿ ಒಡೆಯರ್ ( ಕಾಂಗ್ರೇಸ್) 1957 – ಕೆ. ಜಿ ಒಡೆಯರ್ (ಕಾಂಗ್ರೇಸ್) 1962 – ಎಸ್ ವಿ ಕೃಷ್ಣಮೂರ್ತಿ ರಾವ್ (ಕಾಂಗ್ರೇಸ್) 1967 – ಜೆ. ಹೆಚ್ ಪಟೇಲ್ (ಸಂಯುಕ್ತ ಸೋಯೆಲಿಸ್ಟ್ ಪಾರ್ಟಿ) 1972 – ಟಿ. ವಿ ಚಂದ್ರಶೇಖರಪ್ಪ (ಇಂಡಿಯನ್ ನ್ಯಾಷನಲ್ ಕಾಂಗ್ರೇಸ್) 1977 – ಎ.ಆರ್ ಬದರೀನಾರಾಯಣ (ಕಾಂಗ್ರೇಸ್ ) 1980 – ಎಸ್ ಟಿ ಖಾದ್ರಿ (ಕಾಂಗ್ರೇಸ್) (ಐ) 1984 ...
Read More »ಲೋಕಸಭೆಗೆ ಬಲಿಯಾದ ಶಿವಮೊಗ್ಗ ದಸರಾ
ಪ್ರತೀ ವರ್ಷ ಮಹಾನಗರಪಾಲಿಕೆ ವತಿಯಿಂದ ನಗರದಲ್ಲಿ ಅದ್ದೂರಿ ದಸರಾ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಾರಿ ಈ ದಸರಾ ಕಾರ್ಯಕ್ರಮಕ್ಕೆ ಲೋಕಸಭಾ ಉಪಚುನಾವಣೆಯ ಕರಿನೆರಳು ಆವರಿಸಿದೆ. ರಾಜ್ಯದಲ್ಲಿ ಮೈಸೂರು ಹೊರತುಪಡಿಸಿದರೆ ಶಿವವಗ್ಗದಲ್ಲಿ ನಡೆಯುವ ದಸರಾ ಅತ್ಯಂತ ವೈಭವದಿಂದ ಕೂಡಿರುತ್ತಿತ್ತು. ೧೦ ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ದಸರಾ ಅಂಗವಾಗಿ ನಡೆಯುತ್ತಿದ್ದವು. ಇದಕ್ಕಾಗಿ ಮಹಾನಗರಪಾಲಿಕೆಯ ಮೇಯರ್ ಆದಿಯಾಗಿ ಎಲ್ಲರೂ ಸಹ ಟೊಂಕ ಕಟ್ಟಿ ನಿಲ್ಲುತ್ತಿದ್ದರು. ಆದರೆ ಈ ಬಾರಿ ಮಹಾನಗರಪಾಲಿಕೆಗೆ ಚುನಾವಣೆ ನಡೆದು, ಮೇಯರ್ ಹಾಗೂ ಉಪಮೇಯರ್ರವರ ಮೀಸಕಾತಿ ಪ್ರಕಟಗೊಂಡಿದ್ದರೂ ಸಹ ಮೇಯರ್- ಉಪಮೇಯರ್ ಚುನಾವಣೆ ನಡೆದಿಲ್ಲ. ...
Read More »