Breaking News

Monthly Archives: August 2022

ಮಳೆಯನ್ನೂ ಲೆಕ್ಕಿಸದೆ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ.

Cnewstv.in / 08.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮಳೆಯನ್ನೂ ಲೆಕ್ಕಿಸದೆ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ. ಶಿವಮೊಗ್ಗ : ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಮಳೆಯನ್ನು ಲೆಕ್ಕಿಸದೆ ಶಿವಪ್ಪ ನಾಯಕ ವೃತ್ತದಲ್ಲಿ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಯಿತು. ಕೇಂದ್ರದ ಜನ ವಿರೋಧಿ ಭ್ರಷ್ಟ ಬಿಜೆಪಿ ಸರ್ಕಾರ ದಿನನಿತ್ಯ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಾ , ದೇಶದ ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಿ ಶ್ರೀಸಾಮಾನ್ಯನ ಮೇಲೆ ದಿನನಿತ್ಯ ಬರೆಯಾಕುತ್ತಾ ಯುವಕರಿಗೆ ಉದ್ಯೋಗ ನೀಡುವ ...

Read More »

ಭಾರತ ಸ್ವತಂತ್ರದ ಅಮೃತ ಮಹೋತ್ಸವ : MRS ಸರ್ಕಲ್ ನಿಂದ ತ್ರಿವರ್ಣಧ್ವಜ ಹಿಡಿದು ನೂರಾರು ಕಾರ್ಯಕರ್ತರ ಬೈಕ್ ರ‍್ಯಾಲಿ.

Cnewstv.in / 08.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಭಾರತ ಸ್ವತಂತ್ರದ ಅಮೃತ ಮಹೋತ್ಸವ : MRS ಸರ್ಕಲ್ ನಿಂದ ತ್ರಿವರ್ಣಧ್ವಜ ಹಿಡಿದು ನೂರಾರು ಕಾರ್ಯಕರ್ತರ ಬೈಕ್ ರ‍್ಯಾಲಿ. ಶಿವಮೊಗ್ಗ : ಭಾರತ ಸ್ವತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಶಿವಮೊಗ್ಗದ ಎಂ ಆರ್ ಎಸ್ ಸರ್ಕಲ್ ನಿಂದ ತ್ರಿವರ್ಣ ಧ್ವಜ ಹಿಡಿದು ಬೈಕ್ ರ‍್ಯಾಲಿ ನಡೆಸಲಾಯಿತು. 75ನೇ ವರ್ಷದ ಆಜಾದಿ ಕಿ ಅಮೃತ್ ಮಹೋತ್ಸವದ ಅಂಗವಾಗಿ ಬಿಜೆಪಿ ನಗರ ಸಮಿತಿ ವತಿಯಿಂದ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಮಾಜಿ ಸಚಿವ ...

Read More »

ಅಬಕಾರಿ ನೀತಿ ಜಾರಿಗೊಳಿಸುವಲ್ಲಿ ಲೋಪ, 11 ಅಧಿಕಾರಿಗಳ ಅಮಾನತು.

Cnewstv.in / 08.08.2022 /ದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಅಬಕಾರಿ ನೀತಿ ಜಾರಿಗೊಳಿಸುವಲ್ಲಿ ಲೋಪ, 11 ಅಧಿಕಾರಿಗಳ ಅಮಾನತು. ದೆಹಲಿ : ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಅಬಕಾರಿ ನೀತಿಯನ್ನು ಜಾರಿಗೊಳಿಸುವಲ್ಲಿ ಗಂಭೀರ ಲೋಪವೆಸಗಿದ್ದಕ್ಕಾಗಿ 11 ಹಿರಿಯ ಅಧಿಕಾರಿಗಳನ್ನು ಸಕ್ಸೇನಾ ಅಮಾನತುಗೊಳಿಸಿದ್ದಾರೆ. 2021-22ರ ಅಬಕಾರಿ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ಲೋಪ ಎಸಗಿದ್ದಕ್ಕಾಗಿ ಅಂದಿನ ದೆಹಲಿ ಅಬಕಾರಿ ಆಯುಕ್ತ ಅರವ ಗೋಪಿ ಕೃಷ್ಣ ಮತ್ತು ಉಪ ಅಬಕಾರಿ ಆಯುಕ್ತ ಆನಂದ್ ಕುಮಾರ್ ತಿವಾರಿ ಸೇರಿದಂತೆ 11 ಅಧಿಕಾರಿಗಳನ್ನು ಎಲ್‌ಜಿ ಅಮಾನತುಗೊಳಿಸಲಾಗಿದೆ. ವಿಜಿಲೆನ್ಸ್ ನಿರ್ದೇಶನಾಲಯ ಸಲ್ಲಿಸಿರುವ ...

Read More »

ಭಾರತವು 2025 ರ ವೇಳೆಗೆ MiG-21 ಯುದ್ಧ ವಿಮಾನಗಳನ್ನು ನೆಲಸಮ ಮಾಡಲಿದೆ.

Cnewstv.in / 06.08.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಭಾರತವು 2025 ರ ವೇಳೆಗೆ MiG-21 ಯುದ್ಧ ವಿಮಾನಗಳನ್ನು ನೆಲಸಮ ಮಾಡಲಿದೆ. ನವದೆಹಲಿ : ಭಾರತ: 2025 ರ ವೇಳೆಗೆ ಭಾರತ ತನ್ನ ಎಲ್ಲಾ ಸೋವಿಯತ್ ಯುಗದ ರಷ್ಯಾದ ಮಿಗ್ -21 ಫೈಟರ್ ಜೆಟ್‌ಗಳನ್ನು ನೆಲಸಮ ಮಾಡಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅಪಘಾತದಲ್ಲಿ ಇಬ್ಬರು ಭಾರತೀಯ ಅಧಿಕಾರಿಗಳು ಸಾವನ್ನಪ್ಪಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ, ಸಿಂಗಲ್-ಎಂಜಿನ್ ಜೆಟ್ ಒಳಗೊಂಡ ಸರಣಿ ಸಾವುನೋವುಗಳ ಸರಣಿಯಲ್ಲಿ ಇತ್ತೀಚಿನದು ...

Read More »

ಲಿಂಗನಮಕ್ಕಿ ಜಲಾಶಯ : ಮುನ್ನೆಚ್ಚರಿಕೆ ಸೂಚನೆ.

Cnewstv.in / 06.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಲಿಂಗನಮಕ್ಕಿ ಜಲಾಶಯ : ಮುನ್ನೆಚ್ಚರಿಕೆ ಸೂಚನೆ. ಶಿವಮೊಗ್ಗ : ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಲಿಂಗಮಕ್ಕಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ದಿನೇ ದಿನೇ ಏರುತ್ತಿದೆ. ಜಲಾಶಯದ ಗರಿಷ್ಟ ಮಟ್ಟ 1819.00 ಅಡಿಗಳಾಗಿದ್ದು ದಿ: 06-08-2022 ರ ಬೆಳಿಗ್ಗೆ 8 ಗಂಟೆಗೆ ಜಲಾಶಯದ ನೀರಿನ ಮಟ್ಟ 1801.35 ಅಡಿಗಳಾಗಿರುತ್ತದೆ. ಈ ದಿನದ ಲಿಂಗನಮಕ್ಕಿ ಜಲಾಶಯದ ...

Read More »

ವರಮಹಾಲಕ್ಷ್ಮಿ ವತ್ರ ಆಚರಣೆಯ ಮಂತ್ರಗಳು..

Cnewstv.in / 05.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. “ದ್ವಾದಶಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿ: ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ” ವರಮಹಾಲಕ್ಷ್ಮಿ ಅಷ್ಟೋತ್ತರ ಮಂತ್ರ ಓಂ ಪ್ರಕೃತ್ಯೈ ನಮಃ ಓಂ ವಿಕೃತ್ಯೈ ನಮಃ ಓಂ ವಿದ್ಯಾಯೈ ನಮಃ ಓಂ ಸರ್ವಭೂತಹಿತಪ್ರದಾಯೈ ನಮಃ ಓಂ ಶ್ರದ್ಧಾಯೈ ನಮಃ ಓಂ ವಿಭೂತ್ಯೈ ನಮಃ ಓಂ ಸುರಭ್ಯೈ ನಮಃ ಓಂ ಪರಮಾತ್ಮಿಕಾಯೈ ನಮಃ ಓಂ ವಾಚೇ ನಮಃ ಓಂ ಪದ್ಮಾಲಯಾಯೈ ನಮಃ ಓಂ ಪದ್ಮಾಯೈ ನಮಃ ಓಂ ಶುಚ್ಯೈ ನಮಃ ಓಂ ...

Read More »

ವರಮಹಾಲಕ್ಷ್ಮಿ ವತ್ರ ಆಚರಣೆಯ ವಿಧ..

Cnewstv.in / 05.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ವರಮಹಾಲಕ್ಷ್ಮಿ ವತ್ರ ಆಚರಣೆಯ ವಿಧ.. ನಿಜಶ್ರಾವಣ ಶುಕ್ಲಪೂರ್ಣಿಮೆ ದಿವಸ ಶುಕ್ರಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ, ಅರ್ಥಾತ್ ಶುಕ್ರವಾರ, ಅಥವಾ ಶುಕ್ಲಪೂರ್ಣಿಮೆಯ ಅತಿಹತ್ತಿರದ ಶುಕ್ರವಾರದಂದು, ವರಲಕ್ಷ್ಮೀ ಆರಾಧನೆ ಮಾಡಬೇಕು ಎಂಬ ಶಾಸ್ತ್ರವಿಧಿ ಇದೆ. ಕಾರಣಾಂತರಗಳಿಂದ ಆ ದಿನದಂದು ವ್ರತವನ್ನು ಮಾಡಲಾಗದಿದ್ದವರು ನವರಾತ್ರಿಯ ಶುಕ್ರವಾರದಂದು ಮಾಡಬಹುದು. “ದ್ವಾದಶಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿ: ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ” ಶುಕ್ರವಾರದ ದಿನ, ಸಾಯಂಕಾಲದವರೆವಿಗೂ ಉಪವಾಸ ಇರಬೇಕು. ವ್ರತ ಮಾಡುವವರು ಸಂಕಲ್ಪ ಮಾಡಿ ...

Read More »

ಭದ್ರಾವತಿ ಬೈಪಾಸ್ ರಸ್ತೆ ಜಲಾವೃತ.

Cnewstv.in / 04.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಭದ್ರಾವತಿ ಬೈಪಾಸ್ ರಸ್ತೆ ಜಲಾವೃತ. ಶಿವಮೊಗ್ಗ : ಇಂದು ಸಂಜೆ ಸುರಿದ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಮಾಡಿದ್ದು, ಭದ್ರಾವತಿ ಬೈಪಾಸ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಬಿಳಕಿ ಕ್ರಾಸ್ ಬಳಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇನ್ನು ಅನೇಕ ತಗ್ಗು ಪ್ರದೇಶಗಳಿಗೆ ಮನೆಗಳಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಇದನ್ನು ಒದಿ : https://cnewstv.in/?p=10729 ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : ...

Read More »

ಮಳೆ ಅಬ್ಬರ : ಮನೆ, ಅಂಗಡಿಗೆ ನುಗ್ಗಿದ ನೀರು,

Cnewstv.in / 04.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮಳೆ ಅಬ್ಬರ : ಮನೆ, ಅಂಗಡಿಗೆ ನುಗ್ಗಿದ ನೀರು, ಶಿವಮೊಗ್ಗ : ಸಂಜೆ ಸುರಿದ ಒಂದು ಗಂಟೆ ಮಳೆಗೆ ನಗರದ ಜನತೆ ತತ್ತರಿಸಿದ್ದಾರೆ. ಬೈಪಾಸ್ ರಸ್ತೆಯ ಕಿಯಾ ಷೋ ರೂಮ್ ಮುಂಭಾಗದ 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಚಾನಲ್ ನಿಂದ ಸತತವಾಗಿ ನೀರು ಹರಿಸುತ್ತಿದ್ದು ಸುಮಾರು ಒಂದು ಗಂಟೆಯಿಂದ ಒಳಹರಿವು ಜಾಸ್ತಿಯಾಗುವುದು ಜನರಲ್ಲಿ ಆತಂಕವನ್ನು ಹೆಚ್ಚು ಮಾಡಿದೆ. ಆರ್ ಎಂಎಲ್ ನಗರ, ಎಂಟಿ ರಸ್ತೆಗಳಲ್ಲಿನ ರಾಜಕಾಲುವೆ, ಚರಂಡಿ ...

Read More »

110 ನೇ ವರ್ಷಕ್ಕೆ ಮುನ್ನಡೆದ ಸಿಟಿ ಕೋ-ಆಪರೇಟಿವ್ ಬ್ಯಾಂಕ್.

Cnewstv.in / 04.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. 110 ನೇ ವರ್ಷಕ್ಕೆ ಮುನ್ನಡೆ ಸಿಟಿ ಕೋ-ಆಪರೇಟಿವ್ ಬ್ಯಾಂಕ್. ಶಿವಮೊಗ್ಗ: ನಗರದ ಸಿಟಿ ಕೋ-ಆಪರೇಟಿವ್ ಬ್ಯಾಂಕ್ 110 ನೇ ವರ್ಷಕ್ಕೆ ಮುನ್ನಡೆದಿದ್ದು, ಪ್ರಸಕ್ತ ವರ್ಷದಲ್ಲಿ 85.32 ಲಕ್ಷ.ರೂ. ನಿವ್ವಳ ಲಾಭವನ್ನು ಗಳಿಸಿದೆ ಎಂದು ಬ್ಯಾಂಕ್ ನ ಅಧ್ಯಕ್ಷರಾದ ಉಮಾಶಂಕರ ಉಪಾಧ್ಯಾಯ ಅವರು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿಂದು ಬ್ಯಾಂಕ್‌ನ ಪ್ರಗತಿಯನ್ನು ವಿವರಿಸಿದ ಅವರು 3.45 ಕೋ.ರೂ, ಗಳ ಷೇರು ಬಂಡವಾಳ,85.32 ಕೋ.ರೂ ಠೇವಣಿಯನ್ನು ಮತ್ತು ೧೦೫.೭ ಕೋ ರೂ.ಗಳ ದುಡಿಯುವ ಬಂಡವಾಳವನ್ನು ...

Read More »