Breaking News

Tag Archives: ಭಗವದ್ಗೀತಾ ಪಾರಾಯಣ ಮತ್ತು ಕಂಠಪಾಠ ಮಹಾಯಜ್ಞ ಕಾರ್ಯಕ್ರಮ

ಭಗವದ್ಗೀತಾ ಪಾರಾಯಣ ಮತ್ತು ಕಂಠಪಾಠ ಮಹಾಯಜ್ಞ ಕಾರ್ಯಕ್ರಮ

  ಶಿವಮೊಗ್ಗ : ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪ್ರಸನ್ನನಾಥ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಭಗವದ್ಗೀತಾ ಪಾರಾಯಣ/ಕಂಠಪಾಠ ಮಹಾಯಜ್ಞ ಕಾರ್ಯಕ್ರಮವನ್ನು ಮನೆ ಮನಗಳಲ್ಲಿ ಮೊಳಗಿಸುವ ಕಾರ್ಯವನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಸಂಸ್ಕೃತ ಭಾರತಿ, ವಾಸವಿ ವಿದ್ಯಾಲಯ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದೊಂದು ಸಮಾಜಮುಖೀ ಕಾರ್ಯಕ್ರಮವಾಗಿದ್ದು ಇದರಲ್ಲಿ ಸಮಾಜದ ಎಲ್ಲಾ ಬಂಧು ಬಾಂಧವರು ಮುಕ್ತವಾಗಿ ಭಗವದ್ಗೀತೆಯನ್ನು ಕಲಿಯಲು ಅವಕಾಶ ಕಲ್ಪಿಸಲಾಗಿದೆ. *ಭಗವದ್ಗೀತಾ ಪಾರಾಯಣ/ಕಂಠಪಾಠ ಯಾಕೆ?* ಭಗವದ್ಗೀತೆಯು ಮಾನವ ಸಮಾಜದ ಏಳಿಗೆಯನ್ನು ಬಯಸುತ್ತದೆ. ಜಾತಿ-ಜಾತಿಗಳ ನಡುವಿನ ಮನಸ್ತಾಪ, ...

Read More »