ಶಿವಮೊಗ್ಗ ಕ್ಷೇತ್ರದ ಲೇಕಸಭೆ ಚುನಾವಣೆಯ ಬಿ.ಜೆ.ಪಿ ಅಭ್ಯರ್ಧಿಯಾಗಿ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ ರಾಘವೇಂದ್ರ ಎಂದು ಘೋಷಣೆ ಮಾಡಲಾಯಿತು. ಇಂದು ಬೆಳ್ಳಗ್ಗೆ ಬಿ.ವೈ ರಾಘವೇಂದ್ರ, ಬಿ.ಎಸ್.ಯಡಿಯೂರಪ್ಪ, ರುದ್ರೇಗೌಡ ಹಾಗು ಪಕ್ಷದ ಅನೇಕ ಹಿರಿಯರು ಸೇರಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.ನವೆಂಬರ್ 3 ರಂದು ಉಪ ಚುನಾವಣೆ ನಡೆಯಲಿದ್ದು, 6 ರಂದು ಫಲಿತಾಂಶ ಹೊರಬಿಳಲಿದೆ. ಈ ಚುನಾವಣೆಯ ಅಧಿಕಾರವಧಿ ಕೇವಲ 4 ತಿಂಗಳು, ಅದರೂ ಸಹ ಈ ಚುನಾವಣೆ ಪತ್ರಿಷ್ಧೆಯಾಗಿದ್ದು, ಗೆಲ್ಲುವ ವಿಶ್ವಾಸ ವ್ಯಕ್ತವಾಗುತ್ತಿದೆ.
Recent Comments