Breaking News

Monthly Archives: July 2023

YST ತೆರಿಗೆಯನ್ನು ಕಾಂಗ್ರೆಸ್ನ ಕಾರ್ಯಕರ್ತರು ಬಿಡಿಸಿದ್ದಾರೆ.

Cnewstv / 05.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 YST ತೆರಿಗೆಯನ್ನು ಕಾಂಗ್ರೆಸ್ನ ಕಾರ್ಯಕರ್ತರಾಗಿ ಬಿಡಿಸಿದ್ದೇವೆ. ಈಗಲಾದರೂ ತನಿಖೆ ಮಾಡಿ. ಶಿವಮೊಗ್ಗ‌ : YST ತೆರಿಗೆಯನ್ನು ಕಾಂಗ್ರೆಸ್ನ ಕಾರ್ಯಕರ್ತನಾಗಿ ನಾನು ಬಿಡಿಸಿದ್ದೇನೆ. ಈಗಲಾದರೂ ತನಿಖೆ ಮಾಡಿ ಎಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್ ಪಿ ಗಿರೀಶ್ ಸವಾಲು ಹಾಕಿದ್ದಾರೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನ ಖಂಡಿಸಿ ಇಂದು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ರವರ ಮನೆಗೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಮಾಧ್ಯಮದವರು ಮಾತನಾಡಿದ ಅವರು, ...

Read More »

ಕಳೆದ 24 ಗಂಟೆಯಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ?? ಜಿಲ್ಲೆಯ ಜಲಾಶಯಗಳ ಮಟ್ಟ‌ ಎಷ್ಟು ಗೊತ್ತಾ ??

Cnewstv / 05.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಕಳೆದ 24 ಗಂಟೆಯಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ?? ಜಿಲ್ಲೆಯ ಜಲಾಶಯಗಳ ಮಟ್ಟ‌ ಎಷ್ಟು ಗೊತ್ತಾ ?? ಶಿವಮೊಗ್ಗ : ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 82.30 ಮಿಮಿ ಮಳೆಯಾಗಿದ್ದು, ಸರಾಸರಿ 11.76 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ 44.57 ಮಿಮಿ ಮಳೆ ದಾಖಲಾಗಿದೆ. ಶಿವಮೊಗ್ಗ 2.20 ಮಿಮಿ., ಭದ್ರಾವತಿ ...

Read More »

ಸಾಗರ : ಚಲನಚಿತ್ರ ನಟಿಯ ಮೇಲೆ ಹಲ್ಲೆ.. ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.‌

Cnewstv / 04.07.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಸಾಗರ : ಚಲನಚಿತ್ರ ನಟಿಯ ಮೇಲೆ ಹಲ್ಲೆ.. ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.‌ ಶಿವಮೊಗ್ಗ : ಸಾಗರ ತಾಲೂಕಿನ ಉಳ್ಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾಸ್ಪಾಡಿಯಲ್ಲಿ ಕಿರುತೆರೆ ಮತ್ತು ಚಲನಚಿತ್ರ ನಟಿ ಅನೂಗೌಡರವರ ಮೇಲೆ ಮಾರಣಾಂತಿ ಹಲ್ಲೆ ನೆಡೆದಿದೆ.‌ ಕಾಸ್ಪಡಿಯಲ್ಲಿ ಅನುಗೌಡರವರ ಜಮೀನು ಇದೆ. ಅಲ್ಲಿ ಅವರ ಅಪ್ಪ ಅಮ್ಮ ವಾಸವಾಗಿದ್ದರು. ಬೆಂಗಳೂರಿನಿಂದ ಅನೂಗೌಡರವರು ಅಗಾಗ ಬರುತ್ತಿದ್ದರು. ಇದೇ ಜಮೀನಿನ ವಿವಾದದಿಂದ ಅನುಗೌಡ ಮೇಲೆ ಹಲ್ಲೆ ನೆಡೆಸಿದ್ದಾರೆ. ಅನೂ ಗೌಡ ...

Read More »

ಶಿವಮೊಗ್ಗ : ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡೇಟು..

Cnewstv / 03.072023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಶಿವಮೊಗ್ಗ : ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡೇಟು.. ಶಿವಮೊಗ್ಗ : ಶಿವಮೊಗ್ಗ ನಗರದ ಹೊರವಲಯದಲ್ಲಿ ರೌಡಿಶೀಟರ್ ಸೈಫುಲ್ಲಾ ಖಾನ್ ಅಲಿಯಾಸ್ ಸೈಫು ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ಶಿವಮೊಗ್ಗ ತಾಲೂಕಿನ ಅಯನೂರು ಸಮೀಪದ ದೊಡ್ಡದಾನವಂದಿ ಗ್ರಾಮದ ಹತ್ತಿರ ಈ ಘಟನೆ ನಡೆದಿದೆ. ಪ್ರಕರಣ ಒಂದರಲ್ಲಿ ಬಂಧನಕ್ಕೆ ತೆರಳಿದ ವೇಳೆ ಪೊಲೀಸರ ಮೇಲೆ ಸೈಫು ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಜಯನಗರ ಪಿಎಸ್ಐ ನವೀನ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ...

Read More »

ಸಿನಿಮಿಯಾ ರೀತಿ ನಡುರಾತ್ರಿ ಬಾರ್ ಮುಂದೆ ನಡೆದಿದ್ದೇನು ?? ಇಲ್ಲಿದೆ ವೈರಲ್ ವಿಡಿಯೋ..

Cnewstv / 01.072023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. NSUI ಕಾರ್ಯಕರ್ತರಿಂದ ನಡಿಯಿತಾ ಹಲ್ಲೆ ?? ಸಿನಿಮಿಯಾ ರೀತಿ ನಡುರಾತ್ರಿ ಬಾರ್ ಮುಂದೆ ನಡೆದಿದ್ದೇನು ?? ಇಲ್ಲಿದೆ ವೈರಲ್ ವಿಡಿಯೋ.. ಶಿವಮೊಗ್ಗ : ಸವಾರ್ ಲೈನ್ ರಸ್ತೆಯ ಬಾರ್ ಒಂದರ ಮುಂದೆ ಸಿನಿಮಿಯಾ ರೀತಿಯಲ್ಲಿ ಹೊಡೆದಾಟ ಒಂದು ನಡೆದಿದೆ.‌ ಹಲ್ಲೆ ನಡೆಸಿದ ಯುವಕರ ಗುಂಪು NSUI ಕಾರ್ಯಕರ್ತರದ್ದು ಎಂಬ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಡಿದ ಅಮಲಿನಲ್ಲಿ ನಡುರಾತ್ರಿ ರಸ್ತೆಯ ಮೇಲೆ ಬೀದಿ ಕಾಳಗ ನಡೆಸಿದ್ದು, ಯುವಕನ ಬಟ್ಟೆ ...

Read More »