Breaking News

Monthly Archives: December 2018

ಬಿಎಸ್ ವೈ ಬಗ್ಗೆ ಹಗುರವಾಗಿ ಮಾತನಾಡುವಂತಿಲ್ಲ : ಆಯನೂರು ಮಂಜುನಾಥ್

ರಾಜಕೀಯ ಪ್ರೇರಿತವಾಗಿ ವಕೀಲರಾಗಿದ್ದ ಸಿರಾಜುದ್ದೀನ್ ಭಾಷ ಹಾಗೂ ಬಾಲರಾಜ್ ಅವರು ಜೆಡಿಎಸ್ ಪಕ್ಷದ ಬೆಂಬಲದಿಂದ ಬಿಎಸ್ ವೈ ವಿರುದ್ದ ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಹಿಂದಿನ ರಾಜ್ಯಪಾಲ ಭಾರದ್ವಾಜ್ ರ ಅನುಮತಿ ಪಡೆದು ನ್ಯಾಯಾಲಯದಲ್ಲಿ ಬಿಎಸ್ ವೈ ವಿರುದ್ದ ರಾಜಕೀಯ ಪ್ರೇರಿತವಾಗಿ ದಾವೆ ಹೂಡಲಾಗಿತ್ತು. ರಾಜ್ಯ ಹೈಕೋರ್ಟ್ ನಲ್ಲಿ ಡಿನೋಟಿಫಕೇಷನ್ ಪ್ರಕರಣ ವಜಾಗೊಳಿಸಿತ್ತು. ಮತ್ತೆ ಸುಪ್ರೀಂ ಕೋರ್ಟ್ ಗೆ ದಾವೆ ಹೂಡಿದ್ದು ಅದನ್ನು ಸಹ ನಿನ್ನೆ ನ್ಯಾಯಾಲಯ ವಜಾಗೊಳಿಸಿದೆ. ಇನ್ನು ಮುಂದೆ ಬಿಎಸ್ ವೈ ನ ಜೈಲಿಗೆ ಹೋಗಿಬಂದರು ಎಂದು ...

Read More »

ಸುತ್ತೂರು ಮಠ ಕಾರ್ಯಕ್ರಮದ ಕಾರ್ಯಾಲಯ ಉದ್ಘಾಟನೆ.

ಶಿವಮೊಗ್ಗ ವೆಂಕಟೇಶನಗರದ ಬಸವಕೇಂದ್ರದಲ್ಲಿ ಇಂದು ಸುತ್ತೂರು ಮಠ ಕಾರ್ಯಕ್ರಮದ ಕಾರ್ಯಾಲಯವನ್ನು ಶಿವಮೊಗ್ಗ ಬಿಜೆಪಿ ನೂತನ ಲೋಕಸಭಾ ಸಂಸದರಾದ ಬಿ.ವೈ ರಾಘವೇಂದ್ರ ರವರು ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಜಯಂತಿ ಮಹೋತ್ಸವ ಸಮಿತಿ ಅಧ್ಯಕ್ಷರಾದ ಎಸ್ ರುದ್ರೇಗೌಡ್ರು. ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಮಹಾಸ್ವಾಮಿಗಳು. ರಾಜಶೇಖರ್. ಬೆನಕಪ್ಪ.  ಸಮಿತಿಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

Read More »

ಭತ್ತ ಖರೀದಿಗೆ ನೋಂದಣಿ ಕಾರ್ಯ ಆರಂಭ: ಕೆ.ಎ ದಯಾನಂದ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿಗೆ ನೋಂದಣಿ ಕಾರ್ಯವನ್ನು ಜಿಲ್ಲೆಯ ಶಿವಮೊಗ್ಗ ಭದ್ರಾವತಿ ಸಾಗರ ಸೊರಬ ಶಿಕಾರಿಪುರ ಹೊಸನಗರ ಮತ್ತು ತೀರ್ಥಹಳ್ಳಿಯ, 7 ಎಪಿಎಂಸಿಗಳಲ್ಲಿ ಡಿಸೆಂಬರ್ 5 ರಿಂದ 15 ರವರೆಗೆ ನಡೆಯಲಿದೆ. ಸಾಮಾನ್ಯ ಭತ್ತಕ್ಕೆ 1750 ರೂಪಾಯಿ ಹಾಗೂ 1770 ರೂಪಾಯಿ ಎ ಗ್ರೇಡ್ ಭತ್ತಕ್ಕೆ ನಿಗದಿಪಡಿಸಲಾಗಿದೆ. ಮತ್ತು ಭತ್ತ ಖರೀದಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲಾಗಿದ್ದು, ರೈತರು ನೋಂದಣಿ ಸಂದರ್ಭದಲ್ಲಿ ಅರ್ಧ ದಿಂದ 1 ಕೆಜಿವರೆಗೆ ಭತ್ತದ ಸ್ಯಾಂಪಲ್ ನೀಡಬೇಕು. ಸ್ಯಾಂಪಲ್ ಆಧರಿಸಿ ಗುಣಮಟ್ಟ ನಿರ್ಮಿಸಿದ ನಂತರ ಅದೇ ಗುಣಮಟ್ಟದ ಭತ್ತವನ್ನು ...

Read More »