ಒಬ್ಬ ವ್ಯಕ್ತಿಯ ಸಾಮರ್ಥ್ಯ ಅಥವಾ ದೌರ್ಭಲ್ಯ ಎನ್ನುವುದು ಕೇವಲ ಲಿಂಗನೆಲೆಗೆ ಸೇರಿದ್ದಲ್ಲ ವೈಯಕ್ತಿಕವಾದುದು.ಸ್ತ್ರೀಪುರುಷರ ನಡುವೆ ಜೈವಿಕಭಿನ್ನತೆ ಇದೆ ನಿಜ ಅದು ನೈಸರ್ಗಿಕವಾದುದು.ಸಾಂಸ್ಕ್ರತಿಕ ಹೇರಿಕೆಯಾಗಿ ಮಾಡಿದ್ದು ಸಮಾಜ.ಸ್ತ್ರೀಸಮಾನತೆಯ ಹೋರಾಟಕ್ಕೆ ಸಂದ ಜಯ ಕೋರ್ಟ್ ತೀರ್ಪು ಹೊರತು ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಕ್ಕಲ್ಲ.ಮುಟ್ಟಾಗದೆ ಹುಟ್ಟಾಗಲಾರದು ಎಂಬ ಪವಿತ್ರ ಕಲ್ಪನೆಯಿದ್ದರೆ ಕೋರ್ಟ್ ತೀರ್ಮಾನವನ್ನು ಅಲ್ಲಗಳೆಯುತ್ತಿರಲಿಲ್ಲವೇನೊ……...ಋತುಚಕ್ರ, ಇನ್ನಿತರೆ ಅಸಹಾಯಕ ಸ್ಥಿತಿ ಗಳಕಾರಣವೊಡ್ಡಿ,ಸರ್ಕಾರ ಅವಕಾಶ ಮಾಡಿ ಕೊಟ್ಟರೂ ಆಚರಣೆಗಳ ಧಿಕ್ಕರಿಸಿ ಪ್ರವೇಶಿಸುವ ಧೈರ್ಯ ಆಕೆಯೇ ಮಾಡಲಾರಳು.ಅಷ್ಟಕ್ಕೂ ದೇವಸ್ಥಾನ ಪ್ರವೇಶ ಆಕೆಯ ವೈಯಕ್ತಿಕ ಮನಸ್ಥಿತಿ ಬೇಡವೆನ್ನುವುದು ಸಮಂಜಸವಲ್ಲ.ನಮ್ಮ ಆಲೋಚನೆಗಳ ಆಧ್ಯತೆ ಬದಲಾಗಬೇಕು ...
Read More »- ಜನವಿರೋಧಿ ಕಾಂಗ್ರೆಸ್ ಗೆ ನಿಯಂತ್ರಣ ಹಾಕಬೇಕಿದೆ : ಶಾಸಕ ಹರೀಶ್ ಪೂಂಜ ...
- ಅಭ್ಯರ್ಥಿಗಳ ಗೆಲುವಿಗೆ ಅವಿರತ ಶ್ರಮಿಸೋಣ ಮತದಾರರ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಪ್ರತಾಪ್ ಸಿಂಹ ನಾಯಕ್ ಕರೆ ...
- ಪಾಪಿಯೊಬ್ಬ ಪಾಪ್ಯುಲರ್ ಆಗಿದ್ದಾನೆ.. ...
- ನಡುರಸ್ತೆಯಲ್ಲೇ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ ...
- ಅರಮನೆ ಅಂತ ಮತದಾನ ಕೇಂದ್ರ, ಮತದಾನ ಮಾಡಿದವರೇ ಪ್ರಭು… ...
- ಬಿಜೆಪಿಯವರು ದೇಶದ ಸಂಪತ್ತನ್ನು 22 ಜನರ ಕೈಗೆ ನೀಡಿದ್ದಾರೆ – ರಾಹುಲ್ ಗಾಂಧಿ. ...
- ಯಡಿಯೂರಪ್ಪ ಮತ್ತು ರಾಘವೇಂದ್ರ ಅವರು ಸೋಲಿನ ಭಯದಿಂದ ತೊಂದರೆ ನೀಡಿದ್ದಾರೆ. ...
- ಮೇ. 07 ರಂದು ಮತ ಚಲಾಯಿಸಲು ವೇತನ ಸಹಿತ ರಜೆ. ...
- ಅಹಂಕಾರದಿಂದ ಚುನಾವಣೆ ನಡೆಸಿದರೆ , ಜನ ಪಾಠ ಕಲಿಸುತ್ತಾರೆ. ಅಕ್ಕ ತಮ್ಮ ಅಂತಾ ನೋಡೊಲ್ಲ.. ...
- ಖಾಸಗಿ ಬಸ್ ನಿಲ್ದಾಣದ ಮೊಬೈಲ್ ಅಂಗಡಿಯಲ್ಲಿ ಬೆಂಕಿ ಅವಘಡ. ...
Recent Comments