Breaking News

ಸಿನಿಮಾ

ನಟ ದಿಗಂತ್ ಗೆ ಅಪಘಾತ : ಏರ್ ಲಿಫ್ಟ್ ಮೂಲಕ ಗೋವಾದಿಂದ ಬೆಂಗಳೂರಿಗೆ..

Cnewstv.in / 21.06.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ನಟ ದಿಗಂತ್ ಗೆ ಅಪಘಾತ : ಏರ್ ಲಿಫ್ಟ್ ಮೂಲಕ ಗೋವಾದಿಂದ ಬೆಂಗಳೂರಿಗೆ.. ಬೆಂಗಳೂರು : ಚಿತ್ರನಟ ದಿಗಂತ್ ಗೆ ಅಪಘಾತವಾಗಿದ್ದು ಏರ್ ಲಿಫ್ಟ್ ಮೂಲಕ ಗೋವಾದಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ. ಕುಟುಂಬದವರೊಂದಿಗೆ ಗೋವಾ ಪ್ರವಾಸದಲ್ಲಿದ್ದಾಗ ದಿಗಂತ, ಸಮುದ್ರ ತೀರದಲ್ಲಿ ಸೋಮರ್ ಸಾಲ್ಟ್ ಹೊಡೆಯುವಾಗ ಕುತ್ತಿಗೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಸದ್ಯ ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆತರಲಾಗುತ್ತಿದೆ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ...

Read More »

ವಿಕ್ರಾಂತ್ ರೋಣ ಜೂನ್ 23ಕ್ಕೆ ಟ್ರೇಲರ್ ಬಿಡುಗಡೆ.‌

Cnewstv.in / 18.06.2022 / ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ವಿಕ್ರಾಂತ್ ರೋಣ ಜೂನ್ 23ಕ್ಕೆ ಟ್ರೇಲರ್ ಬಿಡುಗಡೆ.‌ ಬೆಂಗಳೂರು : ಬಹುನಿರೀಕ್ಷಿತ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು ಇದೇ ತಿಂಗಳು ಜೂನ್ 23ಕ್ಕೆ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಕೆಜಿಎಫ್ ಚಾಪ್ಟರ್ 2, 777 ಚಾರ್ಲಿ, ಚಿತ್ರಗಳು ಈಗಾಗಲೇ ಸೂಪರ್ ಹಿಟ್ ಆಗಿದ್ದು, ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ವಿಕ್ರಾಂತ್ ರೋಣ ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯ ...

Read More »

ಕನ್ನಡ ಸಿನಿಮಾ ಹಿಸ್ಟರಿಯಲ್ಲಿ ವಿಭಿನ್ನ ದಾಖಲೆಗೆ ಮುಂದಾಗಿರುವ 777 ಚಾರ್ಲಿ

Cnewstv.in / 16.05.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಕನ್ನಡ ಸಿನಿಮಾ ಹಿಸ್ಟರಿಯಲ್ಲಿ ವಿಭಿನ್ನ ದಾಖಲೆಗೆ ಮುಂದಾಗಿರುವ 777 ಚಾರ್ಲಿ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಿನಿಮಾ 777 ಚಾರ್ಲಿ ಯಾವಾಗ ರಿಲೀಸ್ ಅಗತ್ತೆ ಅಂತ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಇಂದು ಬೆಳಿಗ್ಗೆ 777 ಚಾರ್ಲಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಎಲ್ಲರ ಗಮನವನ್ನು ಸೆಳೆದಿದ್ದು, ಸಿನಿಮಾದ ಮೇಲೆ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ. ಪರಭಾಷಾ ನಟನಟಿಯರು ಕೂಡ 777 ಚಾರ್ಲಿ ಟ್ರೈಲರ್ ಅನ್ನು ತಮ್ಮ ಸಾಮಾಜಿಕ ಜಾಲಾತಾಣ ಖಾತೆಯಲ್ಲಿ ಶೇರ್ ಮಾಡಿದ್ದಾರೆ ...

Read More »

ಹಾಸ್ಯನಟ ಮೋಹನ್ ಜುನೇಜಾ ಅನಾರೋಗ್ಯದಿಂದ ನಿಧನ.

Cnewstv.in / 07.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹಾಸ್ಯನಟ ಮೋಹನ್ ಜುನೇಜಾ ಅನಾರೋಗ್ಯದಿಂದ ನಿಧನ. ಬೆಂಗಳೂರು : ಸ್ಯಾಂಡ್ ವುಡ್‌ ನಾ ಖ್ಯಾತ ಹಾಸ್ಯ ನಟ ಮೋಹನ್ ಜುನೇಜಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ನಟ ಮೋಹನ್ ಜುನೇಜಾ ಬೆಂಗಳೂರಿನ ಹೆಸರುಘಟ್ಟದಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.‌ 150 ಕ್ಕೂ ಹೆಚ್ಚು ಸಿನಿಮಾದಲ್ಲಿ ಹಾಸ್ಯ ನಟನಾಗಿ ನಟಿಸಿದ್ದಾರೆ. ಇತ್ತೀಚೆಗೆ ತೆರೆ ಕಂಡ ಕೆಜಿಎಫ್ ಸಿನಿಮಾ ...

Read More »

ಮ್ಯಾನ್‌ ಆಫ್‌ ದಿ ಮ್ಯಾಚ್‌..

Cnewstv.in / 04.05.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮ್ಯಾನ್‌ ಆಫ್‌ ದಿ ಮ್ಯಾಚ್‌.. ಮ್ಯಾನ್‌ ಆಫ್‌ ದಿ ಮ್ಯಾಚ್‌’ ಕಥೆ ಅಲ್ಲ ಮಾತುಕತೆಮ್ಯಾನ್‌ ಆಫ್‌ ದಿ ಮ್ಯಾಚ್‌… ಇದು ಕಥೆ ಅಲ್ಲ. ಮಾತುಕತೆ. ಇದರಲ್ಲಿ ಎಲ್ಲವೂ ಇದೆ. ಆದರೆ ಇದು ಶಿಷ್ಟ ಪ್ರಕಾರದ ಸಿನಿಮಾ ಅಲ್ಲ… ಎನ್ನುತ್ತಲೇ ಮಾತಿಗಿಳಿದವರು ನಿರ್ದೇಶಕ ಡಿ. ಸತ್ಯ ಪ್ರಕಾಶ್‌. ರಾಮಾ ರಾಮಾ ರೇ… ಒಂದಲ್ಲಾ ಎರಡಲ್ಲಾ… ಜಯನಗರ ಫೋರ್ತ್‌ ಬ್ಲಾಕ್‌ ಚಿತ್ರಗಳ ನಂತರ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಪ್ರಯೋಗಕ್ಕಿಳಿದಿದ್ದಾರೆ. ಈ ಚಿತ್ರ ಮೇ ...

Read More »

ಬಾಕ್ಸ್ ಆಫೀಸ್ : KGF 2 ಸಮೀಪಕ್ಕೂ ಬರಲಾಗದ ರನ್ ವೇ 32, ಹೀರೋಪಂತಿ.

Cnewstv.in / 02.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬಾಕ್ಸ್ ಆಫೀಸ್ : KGF 2 ಸಮೀಪಕ್ಕೂ ಬರಲಾಗದ ರನ್ ವೇ 32, ಹೀರೋಪಂತಿ. ಬೆಂಗಳೂರು : ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ ಗಳಲ್ಲಿ ಒಂದಾದ ಅಜಯ್ ದೇವಗನ್ ಅಭಿನಯದ ರನ್ ವೇ 32 ಹಾಗೂ ಟೈಗರ್ ಶ್ರಾಫ್ ಅಭಿನಯದ ಹೋರೋಪಂತಿ ಚಿತ್ರ KGF 2 ಚಿತ್ರದ ಸಮೀಪಕ್ಕೂ ಬರಲಾಗುತ್ತಿಲ್ಲ. ಅಷ್ಟರಮಟ್ಟಿಗೆ KGF 2 ಪೈಪೋಟಿ ನೀಡುತ್ತಿದೆ. KGF ಸಿನಿಮಾ ತೆರೆಕಂಡು ಮೂರು ವಾರಗಳು ಕಳೆದರೂ ಸಹ ...

Read More »

ಬಾಕ್ಸ್ ಆಫೀಸ್ : KGF 2 ಸಮೀಪಕ್ಕೂ ಬರಲಾಗದ ರನ್ ವೇ 32, ಹೀರೋಪಂತಿ.

Cnewstv.in / 02.05.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಬಾಕ್ಸ್ ಆಫೀಸ್ : KGF 2 ಸಮೀಪಕ್ಕೂ ಬರಲಾಗದ ರನ್ ವೇ 32, ಹೀರೋಪಂತಿ. ಬೆಂಗಳೂರು : ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ ಗಳಲ್ಲಿ ಒಂದಾದ ಅಜಯ್ ದೇವಗನ್ ಅಭಿನಯದ ರನ್ ವೇ 32 ಹಾಗೂ ಟೈಗರ್ ಶ್ರಾಫ್ ಅಭಿನಯದ ಹೋರೋಪಂತಿ ಚಿತ್ರ KGF 2 ಚಿತ್ರದ ಸಮೀಪಕ್ಕೂ ಬರಲಾಗುತ್ತಿಲ್ಲ. ಅಷ್ಟರಮಟ್ಟಿಗೆ KGF 2 ಪೈಪೋಟಿ ನೀಡುತ್ತಿದೆ. KGF ಸಿನಿಮಾ ತೆರೆಕಂಡು ಮೂರು ವಾರಗಳು ಕಳೆದರೂ ಸಹ ...

Read More »

ಹಿಂದಿ ರಾಷ್ಟ್ರ ಭಾಷೆ ವಾರ್ : ಕಿಚ್ಚನಿಗೆ ಬಾರಿ ಬೆಂಬಲ. ಅಜಯ್ ದೇವಗನ್ ಗೆ ನೆಟ್ಟಿಗರಿಂದ ಫುಲ್ ಕ್ಲಾಸ್…

Cnewstv.in / 28.04.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹಿಂದಿ ರಾಷ್ಟ್ರ ಭಾಷೆ ವಾರ್ : ಕಿಚ್ಚನಿಗೆ ಬಾರಿ ಬೆಂಬಲ. ಅಜಯ್ ದೇವಗನ್ ಗೆ ನೆಟ್ಟಿಗರಿಂದ ಫುಲ್ ಕ್ಲಾಸ್… ಬೆಂಗಳೂರು : ನಟ ಕಿಚ್ಚ ಸುದೀಪ್ ಗೆ ಕನ್ನಡಿಗರು ಬಾರಿ ಬೆಂಬಲವನ್ನ ವ್ಯಕ್ತಪಡಿಸುತ್ತಿದ್ದಾರೆ. ಅಜಯ್ ದೇವಗನ್ ವಿರುದ್ಧ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ತಿರುಗೇಟು ನೀಡಿದ ನಟ ಸುದೀಪ್ ಅವರ ಹೇಳಿಕೆಯಿಂದ ಕೆರಳಿದಂತೆ ಕಂಡ ಬಾಲಿವುಡ್ ನಟ ...

Read More »

ಹಿಂದಿ ರಾಷ್ಟ್ರ ಭಾಷೆ ಅಂದ ಅಜಯ್ ದೇವಗನ್ ಗೆ ಖಡಕ್ ತಿರುಗೇಟು ಕೊಟ್ಟ ಕಿಚ್ಚ ಸುದೀಪ್.

Cnewstv.in / 27.04.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹಿಂದಿ ರಾಷ್ಟ್ರ ಭಾಷೆ ಅಂದ ಅಜಯ್ ದೇವಗನ್ ಗೆ ಖಡಕ್ ತಿರುಗೇಟು ಕೊಟ್ಟ ಕಿಚ್ಚ ಸುದೀಪ್. ಬೆಂಗಳೂರು : The Deadliest Gangster Ever ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಸುದೀಪ್ ಅವರ ‘ಹಿಂದಿ ಇನ್ನು ರಾಷ್ಟ್ರ ಭಾಷೆಯಲ್ಲ’ ಎಂಬ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯಿಸಿದ್ದಾರೆ ಪ್ಯಾನ್-ಇಂಡಿಯನ್ ಚಿತ್ರಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುದೀಪ್, ‘ಯಾರೋ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ...

Read More »

KGF 2 ಸಿನಿಮಾ ನೋಡುತ್ತಿದ್ದಾಗ ಚಿತ್ರಮಂದಿರದ ಒಳಗೆ ಯುವಕನ‌ ಮೇಲೆ ಗುಂಡಿನ ದಾಳಿ.

Cnewstv.in / 20.04.2022 /  ಹಾವೇರಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. KGF 2 ಸಿನಿಮಾ ನೋಡುತ್ತಿದ್ದಾಗ ಚಿತ್ರಮಂದಿರದ ಒಳಗೆ ಯುವಕನ‌ ಮೇಲೆ ಗುಂಡಿನ ದಾಳಿ. ಹಾವೇರಿ : ಕೆಜಿಎಫ್ 2 ಸಿನಿಮಾ ನೋಡುತ್ತಿದ್ದಾಗ ಚಿತ್ರಮಂದಿರದ ಒಳಗೆ ಪ್ರೇಕ್ಷಕರ ಮಧ್ಯದಲ್ಲಿ ಯುವಕನ ಮೇಲೆ ಗುಂಡು ಹಾರಿಸಿದ ಘಟನೆ ಹಾವೇರಿಯ ಶಿಗ್ಗಾಂನಲ್ಲಿ ನಡೆದಿದೆ. ಹಾವೇರಿ : ಕೋಪದ ಕೈಯಲ್ಲಿ ಬುದ್ಧಿ ಕೊಟ್ಟರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಇದ್ದಾಗಿದೆ. ಕೆಜಿಎಫ್ 2 ಚಿತ್ರ ವೀಕ್ಷಿಸುತ್ತಿದ್ದಾಗ ಪ್ರೇಕ್ಷಕನು ಎದುರುಗಡೆ ಸೀಟಿನ ಮೇಲೆ ಕಾಲು ...

Read More »

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Hosanagara JDS Kerala K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments