Breaking News

Tag Archives: SSLC ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಗೆ ಶಾಕ್.‌ ಮನೆಹೊರಗೆ ಬದುಕಿದ್ದಾಗಲೇ ತಿಥಿ ಪೂಜೆ..

SSLC ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಗೆ ಶಾಕ್.‌ ಮನೆಹೊರಗೆ ಬದುಕಿದ್ದಾಗಲೇ ತಿಥಿ ಪೂಜೆ..

Cnewstv.in / 28.03.2022 / ವಿಜಯಪುರ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. SSLC ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಗೆ ಶಾಕ್.‌ ಮನೆಹೊರಗೆ ಬದುಕಿದ್ದಾಗಲೇ ತಿಥಿ ಪೂಜೆ.. ವಿಜಯಪುರ : ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಮನೆಯಿಂದ ಹೊರಗೆ ಹೋರಟ ವಿದ್ಯಾರ್ಥಿಗೆ ಶಾಕ್ ಆಗಿತ್ತು. ಮನೆಯ ಹೊರಗೆ ವಿದ್ಯಾರ್ಥಿಯ ತಿಥಿ ಪೂಜೆ ನಡೆದಿತ್ತು. ಹೌದು ಈ ಘಟನೆ ನಡೆದಿರುವುದು ವಿಜಯಪುರ ತಾಲೂಕಿನ ಅರಕೇರಿ ತಾಂಡಾದಲ್ಲಿ..‌ ಪರೀಕ್ಷಾ ವಿದ್ಯಾರ್ಥಿ ಸಚಿನ್ ಪರೀಕ್ಷೆಯನ್ನು ಬರೆಯಲು ಸಕಲ ಸಿದ್ಧತೆಯನ್ನು ಮಾಡಿಕೊಂಡು ಮನೆಯಿಂದ ಹೊರಗೆ ಬಂದರೆ ...

Read More »