Breaking News

Tag Archives: “SAVE VISL” ಎಂದು ಪ್ರಧಾನಿಗೆ ರಕ್ತದಲ್ಲೇ ಪತ್ರ ಬರೆದ ಕಾರ್ಮಿಕರು.

“SAVE VISL” ಪ್ರಧಾನಿಗೆ ರಕ್ತದಲ್ಲೇ ಪತ್ರ ಬರೆದ ಕಾರ್ಮಿಕರು.

Cnewstv / 27.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. “SAVE VISL” ಎಂದು ಪ್ರಧಾನಿಗೆ ರಕ್ತದಲ್ಲೇ ಪತ್ರ ಬರೆದ ಕಾರ್ಮಿಕರು. ಶಿವಮೊಗ್ಗ : ಭದ್ರಾವತಿಯ ವಿಐಎಸ್ಎಲ್ ಉಳಿವಿಗಾಗಿ ಕಾರ್ಮಿಕರು ಪ್ರಧಾನಿಗೆ ತಮ್ಮ ರಕ್ತದಲ್ಲೇ ಪತ್ರ ಬರೆದಿದ್ದಾರೆ. ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಮುಚ್ಚಲು ಅದೇಶ ನೀಡಿದೆ. ಈ ಪ್ರಸ್ತಾಪ ಕೈಬಿಡಲು ಅಗ್ರಹಿಸಿ ವಿಐಎಸ್ಎಲ್ ನೌಕರರು ಹಾಗೂ ಕಾರ್ಮಿಕರು ಕಳೆದ 68 ದಿನದಿಂದ ಕಾರ್ಖಾನೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಕಾರ್ಖಾನೆ ಉಳಿವಿಗಾಗಿ ಕಾರ್ಮಿಕರು ರಕ್ತಪತ್ರ ಚಳುವಳಿ ಆರಂಭ ...

Read More »