Breaking News

Tag Archives: RDPR

ಸಾಮಾಜಿಕ ಜಾಲತಾಣ ಸ್ಪರ್ಧೆಯಲ್ಲಿ ಶಿವಮೊಗ್ಗ ನಂಬರ್ ಓನ್

  ಶಿವಮೊಗ್ಗ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿಗಳಿಗೂ ಫೇಸ್ ಬುಕ್ ಪೇಜ್ ನಲ್ಲಿ ತಮ್ಮ ಹಿಂಬಾಲಕರನ್ನು ವೃದ್ಧಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ನಂಬರ್ ಓನ್ ಸ್ಥಾನಕ್ಕೆ ಏರಿದೆ. ಜುಲೈ 16 ರಿಂದ ಸೆಪ್ಟಂಬರ್ 15 ರವರೆಗಿನ ಅವಧಿಯಲ್ಲಿ ಯಾರು ಹೆಚ್ಚು ಫೇಸ್ ಬುಕ್ ಹಿಂಬಾಲಕರನ್ನು ಹೊಂದುತ್ತಾರೆಯೋ ಅವರು ಪ್ರಥಮ ಸ್ಥಾನ ಪಡೆಯುತ್ತಾರೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಘೋಷಿಸಿತ್ತು. ಅದರಂತೆ ಈ ಅವಧಿಯಲ್ಲಿ ಶಿವಮೊಗ್ಗ ಜಿಲ್ಲಾ ...

Read More »

ಎಸಿಬಿ ಬಲೆಗೆ ಬಿದ್ದ ಪಿಡಿಒ.

ವಮೊಗ್ಗ ತಾಲೂಕಿನ ಕೊನಗವಳ್ಳಿ ಗ್ರಾಮ‌ಪಂಚಾಯತ್ ಪಿಡಿಒ ಶಾರದಾ ಬಾಯಿ ಮ್ಯಾಗಿನ ಮನಿ ಅಂಬೇಡ್ಕರ್ ಅವಾಸ್ ಯೋಜನೆಯ ಮನೆ ನಿರ್ಮಾಣಕ್ಕೆ ಹಣದ ಅಮಿಷ ಒಡ್ಡಿದ್ದರು. ೨ ನೇ ಹಂತದ ಬಿಲ್ ಪಾಸ್ ಮಾಡಲು ೫ ಸಾವಿರ ಹಣಕ್ಕೆ ಬೇಡಿಕೆಯನ್ನು ಸೇವಾಲಾಲ್ ನಗರ ನಿವಾಸಿ ಚಂದ್ರ ನಾಯ್ಕ್ ಎಂಬುವವರಿಗೆ ನೀಡಿದ್ದರು. ಇಂದು‌ ೨ ಸಾವಿರ ಹಣ ಪಡೆಯುವಾಗ ಎಸಿಬಿ ಅಧಿಕಾರಿ ವೇಣುಗೋಪಾಲ ನೇತೃತ್ವದಲ್ಲಿ‌ ದಾಳಿ ನಡೆಸಿದ್ದಾಗ ಸಿಕ್ಕಿಬಿದ್ದಿದ್ದಾರೆ.

Read More »