Breaking News

Tag Archives: https://youtu.be/ICpb6ztjf_U

ಇವತ್ತಿನ ಮಕ್ಕಳಿಗೆ ಸುಖದೇವ್ ಹಾಗೂ ರಾಜಗುರು ಬಗ್ಗೆ ಹೇಳುವ ಅವಶ್ಯಕತೆ ಇಲ್ಲವಾ ??

Cnewstv / 7.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಇವತ್ತಿನ ಮಕ್ಕಳಿಗೆ ಸುಖದೇವ್ ಹಾಗೂ ರಾಜಗುರು ಬಗ್ಗೆ ಹೇಳುವ ಅವಶ್ಯಕತೆ ಇಲ್ಲವಾ ?? ಶಿವಮೊಗ್ಗ : ಇವತ್ತಿನ ಮಕ್ಕಳಿಗೆ ಸುಖದೇವ್ ಹಾಗೂ ರಾಜಗುರು ಬಗ್ಗೆ ಹೇಳುವ ಅವಶ್ಯಕತೆ ಇಲ್ಲವಾ..ಕಾಂಗ್ರೆಸ್ ಸರ್ಕಾರ ಪಠ್ಯಪುಸ್ತಕ ಬದಲಾವಣೆ ಮಾಡಿದು ದ್ವೇಷದ ರಾಜಕಾರಣವಾಗಿದೆ ವಿಧಾನಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ರವರು ಹೇಳಿದ್ದಾರೆ.‌ 6 ಮತ್ತು 10ನೇ ತರಗತಿಯ ಕನ್ನಡ ಭಾಷೆಗೆ ಸಂಬಂಧಿಸಿದಂತೆ 9 ಪಠ್ಯಗಳನ್ನು, ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ 9 ಪಠ್ಯಪುಸ್ತಕಗಳನ್ನು ತಿದ್ದುಪಡಿ ...

Read More »