Breaking News

Tag Archives: https://cnewstv.in/?p=11895

ಶಿವಪ್ಪನಾಯಕ ಮಾಲ್‌ ಲಿಸ್ ಅವ್ಯವಹಾರ ಸಿ.ಬಿ.ಐ. ತನಿಕೆಗೆ ಆಗಬೇಕು – ಕರ್ನಾಟಕ ರಾಜ್ಯ ಗೆಳೆಯರ ಬಳಗ

Cnewstv / 17.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಶಿವಪ್ಪನಾಯಕ ಮಾಲ್‌ ಲಿಸ್ ಅವ್ಯವಹಾರ ಸಿ.ಬಿ.ಐ. ತನಿಕೆಗೆ ಆಗಬೇಕು – ಕರ್ನಾಟಕ ರಾಜ್ಯ ಗೆಳೆಯರ ಬಳಗ ಶಿವಮೊಗ್ಗ : ಶಿವಪ್ಪನಾಯಕ ಮಾಲ್‌ನ ಲಿಸ್ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು ಸಿ.ಬಿ.ಐ. ತನಿಕೆಗೆ ಆಗಬೇಕು ಮತ್ತು ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ಅಥವಾ ನಮ್ಮ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡು ತನಿಖೆ ಮಾಡಬೇಕೆಂದು ಅಗ್ರಹಿಸಿ ಕರ್ನಾಟಕ ರಾಜ್ಯ ಗೆಳೆಯರ ಬಳಗದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇದನ್ನು ಒದಿ ...

Read More »