Breaking News

Tag Archives: ಹೇಡಿಯಂತೆ ಓಡಿಹೋಗಿರುವ ಮೌಲ್ವಿಯನ್ನು ಬಂಧಿಸಬೇಕು.

ಗಲಾಟೆಗೆ ಪ್ರಚೋದನೆ ನೀಡಿದ ಮೌಲ್ವಿ ಹೇಡಿಯಂತೆ ಓಡಿ ಹೋಗಿದ್ದಾನೆ.

Cnewstv.in / 20.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಗಲಾಟೆಗೆ ಪ್ರಚೋದನೆ ನೀಡಿದ ಮೌಲ್ವಿ ಹೇಡಿಯಂತೆ ಓಡಿ ಹೋಗಿದ್ದಾನೆ. ಶಿವಮೊಗ್ಗ : ಶಾಂತಿಯಿಂದ ಇದ್ದ ಕರ್ನಾಟಕದಲ್ಲಿ ಗಲಭೆಗಳ ಮೂಲಕ ಶಾಂತಿ ಕದಡಲಾಗಿದೆ. ಹುಬ್ಬಳ್ಳಿಯ ಘಟನೆಯ ಬಗ್ಗೆ ಮಾತನಾಡಿದ ಕೆ.ಎಸ್. ಈಶ್ವರಪ್ಪ ನವರು ಮೌಲ್ವಿ ಪೊಲೀಸ್ ಜೀಪ್ ಮೇಲೆ ನಿಂತು ಪ್ರಚೋದನ ಭಾಷಣ ಮಾಡಿದ್ದಾನೆ. RSS ಮುರ್ದಾಬಾದ್ ಘೋಷಣೆಗಗಳನ್ನು ಕೋಗಿದ್ದಾರೆ. ಕಲ್ಲೂ ತೂರಾಟ ಮಾಡಿರುವ ಪುಂಡರನ್ನು ನೇರವಾಗಿ ಎದುರಿಸುವ ಶಕ್ತಿ ಹಿಂದೂ ಸಂಘಟನೆಗಳಿಗೆ ಇದೆ ಆದರೆ ಕಾನೂನು ಕೈಗೆ ತೆಗೆದುಕೊಳ್ಳಲ್ಲ. ...

Read More »