Breaking News

Tag Archives: ಹರ್ಷ ಹತ್ಯೆ ಪ್ರಕರಣ : 6 ಅರೋಪಿಗಳ ಬಂಧನ.

ಹರ್ಷ ಹತ್ಯೆ ಪ್ರಕರಣ : 6 ಅರೋಪಿಗಳ ಬಂಧನ.

Cnewstv.in / 22.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಹರ್ಷ ಹತ್ಯೆ ಪ್ರಕರಣ : 6 ಅರೋಪಿಗಳ ಬಂಧನ. ಶಿವಮೊಗ್ಗ : ಭಜರಂಗದಳದ ಕಾರ್ಯಕರ್ತನಾದ ಹರ್ಷ (28) ಭಾನುವಾರ ರಾತ್ರಿ ಹೋಟೆಲ್‌ ಗೆ ಹೋಗಿ ಊಟ ಮಾಡಿಕೊಂಡು ಬರುವಾಗ ಯಾರೋ ದುಷ್ಕರ್ಮಿಗಳು ಕಾಮತ್‌ ಪೆಟ್ರೋಲ್‌ ಬಂಕ್ ಎದುರು ಭಾರತೀ ಕಾಲೋನಿ ಕ್ರಾಸ್‌ ನ ರಸ್ತೆಯಲ್ಲಿ ಹರ್ಷನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೆನ್ನೆ ಇಬ್ಬರು ಆರೋಪಿತರಾದ ಎ-1 ಮಹಮ್ಮದ್‌ ಖಾಸಿಫ್‌ (30)ಬುದ್ಧಾನಗರ, ಎ-2 ...

Read More »