Breaking News

Tag Archives: ಸಿದ್ದರಾಮಯ್ಯ ಕಾಲದಲ್ಲಿ ಮನೆಗೆ ಬೀಗ ಹಾಕ್ತಾ ಇರಲಿಲ್ಲ ?? ಸಿದ್ದುಗೆ ಟಾಂಗ್ ಕೊಟ್ಟ ಕೆ ಎಸ್ ಈಶ್ವರಪ್ಪ.

ಸಿದ್ದರಾಮಯ್ಯ ಕಾಲದಲ್ಲಿ ಮನೆಗೆ ಬೀಗ ಹಾಕ್ತಾ ಇರಲಿಲ್ಲ ?? ಸಿದ್ದುಗೆ ಟಾಂಗ್ ಕೊಟ್ಟ ಕೆ ಎಸ್ ಈಶ್ವರಪ್ಪ.

Cnewstv.in / 25.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಸಿದ್ದರಾಮಯ್ಯ ಕಾಲದಲ್ಲಿ ಮನೆಗೆ ಬೀಗ ಹಾಕ್ತಾ ಇರಲಿಲ್ಲ ?? ಸಿದ್ದುಗೆ ಟಾಂಗ್ ಕೊಟ್ಟ ಕೆ ಎಸ್ ಈಶ್ವರಪ್ಪ. ಶಿವಮೊಗ್ಗ : ರಾಜ್ಯ ಸರ್ಕಾರ ಸಾಲದಲ್ಲಿ ಮುಳುಗಿದೆ ಎಂದು ಸಿದ್ದರಾಮಯ್ಯನವರು ಹೇಳಿದ ಮಾತಿಗೆ ಕೆಎಸ್ ಈಶ್ವರಪ್ಪನವರು ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದ ಕಾಲದಲ್ಲಿ ವಜ್ರ ವೈಡೂರ್ಯಗಳನ್ನು ರಸ್ತೆಯಲ್ಲಿ ಮಾರಾಟ ಮಾಡ್ತಾಯಿದ್ರು. ಯಾರ ಮನೆಗೂ ಬೀಗ ಹಾಕ್ತಿರ್ಲಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವಿಜಯನಗರ ಸಾಮ್ರಾಜ್ಯ ಆಗಿತ್ತು. ಈಗ ಮಾತ್ರ ಸರ್ಕಾರ ...

Read More »