Breaking News

Tag Archives: ಸಿಂಹಿಣಿ ಸಾವು.

ಹುಲಿ-ಸಿಂಹಧಾಮದಲ್ಲಿ, ಸಿಂಹಗಳ ನಡುವೆ ಕಾದಾಟ, ಸಿಂಹಿಣಿ ಸಾವು.

Cnewstv.in / 01.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಹುಲಿ-ಸಿಂಹಧಾಮದಲ್ಲಿ, ಸಿಂಹಗಳ ನಡುವೆ ಕಾದಾಟ, ಸಿಂಹಿಣಿ ಸಾವು. ಶಿವಮೊಗ್ಗ : ತಾವರೆಕೊಪ್ಪ ದಲ್ಲಿರುವ ಹುಲಿ-ಸಿಂಹಧಾಮದಲ್ಲಿ ಸಿಂಹಗಳ ನಡುವೆ ಕಾದಾಟ ವಾಗಿದ್ದು ಸಿಂಹಿಣಿ ಮೃತಪಟ್ಟಿದೆ. 10 ವರ್ಷದ ಸಿಂಹಿನಿ ಮಾನ್ಯ ಹಾಗೂ 16 ವರ್ಷದ ಯಶವಂತ ಎಂಬ ಗಂಡು ಸಿಂಹವನ್ನು ಒಂದೇ ಎನ್ ಕ್ಲೌಸರ್ ನಲ್ಲಿ ಬಿಡಲಾಗಿತ್ತು. ಎರಡರ ನಡುವೆ ಜಗಳವಾಗಿತ್ತು. ನಂತರ ಎರಡು ಸಿಂಹಗಳನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು.‌ ಜಗಳದಿಂದ ತೀವ್ರವಾಗಿ ಗಾಯಗೊಂಡಿದ್ದ ಮನ್ಯ ಸಿಂಹಿನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ...

Read More »