Breaking News

Tag Archives: ಸಹಜಸ್ಥಿತಿಯತ್ತ ನಗರ.

ಸೆಕ್ಷನ್ 144 ನಿಷೇದಾಜ್ಞೆ ಅಂತ್ಯ, ಸಹಜಸ್ಥಿತಿಯತ್ತ ನಗರ.

Cnewstv.in / 10.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಸೆಕ್ಷನ್ 144 ನಿಷೇದಾಜ್ಞೆ ಅಂತ್ಯ, ಸಹಜಸ್ಥಿತಿಯತ್ತ ನಗರ. ಶಿವಮೊಗ್ಗ : ಹಿಜಾಬ್ – ಕೇಸರಿ ಶಾಲು ಸಂಬಂಧಿಸಿದಂತೆ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ಹೋದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಡಾ. ನಾಗರಾಜುರವರು 2 ದಿನಗಳ ನಿಷೇದಾಜ್ಞೆ ಹೊರಡಿಸಿದ್ದರು. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ನಿನ್ನೆ ನಗರದ ಪ್ರಮುಖ ರಸ್ತೆಗಳಲ್ಲಿ ಹಾಗು ವೃತ್ತಗಳಲ್ಲಿ ಪೊಲೀಸರು ರೂಟ್ ಮಾರ್ಚ್ ಮಾಡಿದ್ದರು. ನೆನ್ನೆ ರಾತ್ರಿಗೆ ನಿಷೇದಾಜ್ಞೆ ಅವಧಿ ಮುಗಿದಿದೆ. ಇಂದು ಬೆಳಿಗ್ಗೆ ಶಿವಮೊಗ್ಗ ನಗರ ಸಹಜ ಸ್ಥಿತಿಯತ್ತ ...

Read More »