Breaking News

Tag Archives: ಸಂಸ್ಕಾರವಂತ ರಾಷ್ಟ್ರಪ್ರೇಮಿಗಳನ್ನು ನಿರ್ಮಿಸಬೇಕಿದೆ : ರಾಧಾಕೃಷ್ಣ

ಸಂಸ್ಕಾರವಂತ ರಾಷ್ಟ್ರಪ್ರೇಮಿಗಳನ್ನು ನಿರ್ಮಿಸಬೇಕಿದೆ : ರಾಧಾಕೃಷ್ಣ

Cnewstv.in / 18.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಸಂಸ್ಕಾರವಂತ ರಾಷ್ಟ್ರಪ್ರೇಮಿಗಳನ್ನು ನಿರ್ಮಿಸಬೇಕಿದೆ : ರಾಧಾಕೃಷ್ಣ ಶಿವಮೊಗ್ಗ: ಭಾರತ ಹಿಂದೂ ರಾಷ್ಟ್ರವಾಗಬೇಕೆಂಬ ಪರಿಕಲ್ಪನೆ ಎಲ್ಲರ ಭಾವನೆಯಾಗಬೇಕು. ಈ ದಿಸೆಯಲ್ಲಿ ಸಂಸ್ಕಾರವಂತ ರಾಷ್ಟ್ರಪ್ರೇಮಿಗಳನ್ನು ನಿರ್ಮಿಸಬೇಕಿದೆ ಎಂದು ಆರ್.ಎಸ್.ಎಸ್. ಪ್ರಚಾರ ವಿಭಾಗದ ರಾಧಾಕೃಷ್ಣ ಹೇಳಿದರು. ಇಂದು ಮಧುಕೃಪಾದ ಕಚೇರಿಯಲ್ಲಿ ಪತ್ರಿಕಾ ಸಂಪಾದಕರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಸಶಕ್ತ ಹಿಂದೂ ರಾಷ್ಟ್ರವಾಗಿ ಬದಲಾಗಬೇಕೆಂಬುದು ಎಲ್ಲರ ಅಪೇಕ್ಷೆಯಾಗಿದೆ. ಸಮೃದ್ಧ ಭಾರತ ಎಲ್ಲಾ ಭಾರತೀಯರ ಕನಸಾಗಿದೆ. ಆದರೆ, ದೇಶ ಭಕ್ತ ಹಿಂದೂಗಳ ...

Read More »