Breaking News

Tag Archives: ಸಂತೋಷ್ ಪಾಟೀಲ್ ಪರವಾಗಿ ನಿಂತ ಜಿಲ್ಲಾ ವೀರಶೈವ ಸಮುದಾಯ..

ಸಂತೋಷ್ ಪಾಟೀಲ್ ಪರವಾಗಿ ನಿಂತ ಜಿಲ್ಲಾ ವೀರಶೈವ – ಲಿಂಗಾಯತ ಸಮುದಾಯ..

Cnewstv.in / 16.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಸಂತೋಷ್ ಪಾಟೀಲ್ ಪರವಾಗಿ ನಿಂತ ಜಿಲ್ಲಾ ವೀರಶೈವ – ಲಿಂಗಾಯತ ಸಮುದಾಯ.. ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಇದೀಗ ಜಿಲ್ಲಾ ವೀರಶೈವ – ಲಿಂಗಾಯತ ಸಮುದಾಯದ ಮುಖಂಡರು ಸಂತೋಷ್ ಪಾಟೀಲ್ ಪರವಾಗಿ ನಿಂತಿದ್ದಾರೆ. ನೆನ್ನೆ ವೀರಶೈವ ಸಮಾಜದ ಪ್ರಮುಖರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಸಂತೋಷ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅತನ ಕುಟುಂಬಕ್ಕೆ ಸಮಾಜದ ವತಿಯಿಂದ ದೇಣಿಗೆಯನ್ನು ಸಂಗ್ರಹಿಸುವ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಸಂತೋಷ್ ...

Read More »