Breaking News

Tag Archives: ಸಂತರ ನಡೆ ಸಾಂತ್ವನದ ಕಡೆ.

ಸಂತರ ನಡೆ ಸಾಂತ್ವನದ ಕಡೆ.

Cnewstv.in / 26.02.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಸಂತರ ನಡೆ ಸಾಂತ್ವನದ ಕಡೆ. ಶಿವಮೊಗ್ಗ : ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬವನ್ನು ಇಂದು ವಿವಿಧ ಮಠಾಧೀಶರು ಭೇಟಿ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.‌ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ವಿವಿಧ ಮಠಾಧೀಶರು ಇಂದು ಭೇಟಿ ನೀಡಿದರು.‌ ನಂತರ ಮಾತನಾಡಿದ ಶರಣರು, ಸಂತರ ನಡೆ ಸಾಂತ್ವನದ ಕಡೆಗೆ ಎಂಬಂತೆ ನಾವೆಲ್ಲಾ ಮಠಾಧೀಶರು ಹರ್ಷ ಅವರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಆತ್ಮಸ್ಥೈರ್ಯವನ್ನು ಹೇಳಿದ್ದೇವೆ.‌ ಹರ್ಷ ಹತ್ಯೆಯಾಗಿರುವ ...

Read More »