Breaking News

Tag Archives: ಸಂಘಟಿತ ಪ್ರಯತ್ನ ಈ ಗೆಲುವಿಗೆ ಮತ್ತೊಂದು ಸಾಕ್ಷಿ.‌

ಸಂಘಟಿತ ಪ್ರಯತ್ನ ಈ ಗೆಲುವಿಗೆ ಮತ್ತೊಂದು ಸಾಕ್ಷಿ.‌

Cnewstv / 17.05.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಸಂಘಟಿತ ಪ್ರಯತ್ನ ಈ ಗೆಲುವಿಗೆ ಮತ್ತೊಂದು ಸಾಕ್ಷಿ.‌ ಶಿವಮೊಗ್ಗ : ಶಿವಮೊಗ್ಗ ನಗರ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಎಸ್ ಎನ್ ಚನ್ನಬಸಪ್ಪನವರು, ಇಂದು ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ, ನನ್ನ ಮತದಾರರ ನಂಬಿಕೆಗೆ ಚುತಿ ಬರುವಂತೆ ನಾನು ಎಂದು ನಡೆದುಕೊಳ್ಳುವುದಿಲ್ಲ, ಸಂಘಟಿತ ಪ್ರಯತ್ನ ಈ ಗೆಲುವಿಗೆ ಮತ್ತೊಂದು ಸಾಕ್ಷಿ ಎಂದು ಹೇಳಿದರು. ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದ ಅವರು, ಶಿವಮೊಗ್ಗ ಮತದಾರರಿಗೆ ಮೊದಲು ನನ್ನ‌ ...

Read More »