Breaking News

Tag Archives: ಶೈನಿಂಗ್ ಸ್ಟಾರ್ ಪ್ರದೀಪ್ ರವರ ಹುಟ್ಟು ಹಬ್ಬದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ.

ಶೈನಿಂಗ್ ಸ್ಟಾರ್ ಪ್ರದೀಪ್ ರವರ ಹುಟ್ಟು ಹಬ್ಬದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ.

Cnewstv.in / 24.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಟೈಗರ್‌, ಜಾಲಿ ಡೇಸ್, ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಕನ್ನಡ ಚಿತ್ರರಂಗದ ಯುವ ನಾಯಕ ಶೈನಿಂಗ್ ಸ್ಟಾರ್ ಪ್ರದೀಪ್ ರವರ ಹುಟ್ಟು ಹಬ್ಬದ ಪ್ರಯುಕ್ತ ಶೈನಿಂಗ್ ಸ್ಟಾರ್ ಗೆಳೆಯರ ಬಳಗ ವತಿಯಿಂದ ಸಾಲು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶೈನಿಂಗ್ ಸ್ಟಾರ್ ಪ್ರದೀಪ್ ಗೆಳೆಯರ ಬಳಗದಿಂದ ಅರುಣ್ ನವುಲೆ , ಕುಮರೇಶ್, ವೆಂಕಟೇಶ್ ಕಲ್ಲೂರು, ಪವನ್ ,ಶಶಿಕುಮಾರ್ ಸಿರಿಗೆರೆ, ಕಲೀಮ್ ಅಹಮ್ಮದ್, ಸುಹಾಸ್ ಗೌಡ , ...

Read More »