Breaking News

Tag Archives: ಶಿವಮೊಗ್ಗ ಸೂಳೆಬೈಲು ರಸ್ತೆಯಲ್ಲಿ ಕಾರಿಗೆ ಕಲ್ಲುತೂರಿದ ದುಷ್ಕರ್ಮಿಗಳು.. ಕೆಲಕಾಲ ಬಿಗುವಿನ ವಾತಾವರಣ..

ಶಿವಮೊಗ್ಗ ಸೂಳೆಬೈಲು ರಸ್ತೆಯಲ್ಲಿ ಕಾರಿಗೆ ಕಲ್ಲುತೂರಿದ ದುಷ್ಕರ್ಮಿಗಳು.. ಕೆಲಕಾಲ ಬಿಗುವಿನ ವಾತಾವರಣ..

Cnewstv.in / 07.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಶಿವಮೊಗ್ಗ ಸೂಳೆಬೈಲು ರಸ್ತೆಯಲ್ಲಿ ಕಾರಿಗೆ ಕಲ್ಲುತೂರಿದ ದುಷ್ಕರ್ಮಿಗಳು.. ಕೆಲಕಾಲ ಬಿಗುವಿನ ವಾತಾವರಣ.. ಶಿವಮೊಗ್ಗ : ನಗರದ ಸೂಳೆಬೈಲು ಸಮೀಪದ ಇಂದಿರಾನಗರದಲ್ಲಿ ಮತ್ತೂರಿನ ಕಡೆಗೆ ಹೋಗುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.‌ ದುಷ್ಕರ್ಮಿಗಳ ಈ ಕೃತ್ಯದಿಂದಾಗಿ ಕಾರಿನ ಹಿಂಬದಿಯ ಗ್ಲಾಸ್ ಪೀಸ್ ಪೀಸ್ ಅಗಿದೆ.‌ ಕೆಲಸಮಯ ಸೂಳೆಬೈಲಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದರೆ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದ್ದು ತಿಳಿಗೊಳಿಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ...

Read More »