Breaking News

Tag Archives: ಶಿವಮೊಗ್ಗ : ಸಾವರ್ಕರ್ ಸಾಮ್ರಾಜ್ಯ..

ಶಿವಮೊಗ್ಗ : ಸಾವರ್ಕರ್ ಸಾಮ್ರಾಜ್ಯ..

Cnewstv.in / 19.10.2022/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಸಾವರ್ಕರ್ ಸಾಮ್ರಾಜ್ಯ.. ಶಿವಮೊಗ್ಗ : ದೇಶದ ಅತ್ಯಂತ ವಿವಾದಿತ ಮತ್ತು ಜನಪ್ರಿಯ ವ್ಯಕ್ತಿ ವೀರ ಸಾವರ್ಕರ್ ಅವರ  ಸ್ವಾತಂತ್ರ್ಯ ಹೋರಾಟ. ದೇಶಭಕ್ತಿಯನ್ನು ಬಿಂಬಿಸುವ ಕಾರ್ಯಕ್ರಮ ಸಾವರ್ಕರ್ ಸಾಮ್ರಾಜ್ಯವನ್ನು ಅ.22  ರಂದು ಸಂಜೆ 5 ಗಂಟೆಗೆ ನಗರದ ಸೈನ್ಸ್ ಮೈದಾನದಲ್ಲಿ ಆಯೋಜಿಸಲಾಗಿದೆ. ಇಂದು ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, ಶ್ರೀಗಂಧ, ಸಾಮಗಾನ ಸಂಸ್ಥೆ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತನ್ನ ಅಧ್ಯಕ್ಷತೆಯಲ್ಲಿ ...

Read More »