Breaking News

Tag Archives: ಶಿವಮೊಗ್ಗ ಭಾವುಸಾರ ಕ್ಷತ್ರಿಯ ಯುವಕ ಸಂಘದ ವತಿಯಿಂದ ಗೋವುಗಳಿಗೆ ಆಹಾರ ವ್ಯವಸ್ಥೆ

ಶಿವಮೊಗ್ಗ ಭಾವುಸಾರ ಕ್ಷತ್ರಿಯ ಯುವಕ ಸಂಘದ ವತಿಯಿಂದ ಗೋವುಗಳಿಗೆ ಆಹಾರ ವ್ಯವಸ್ಥೆ

  Cnewstv.in / Shivamogga / 17.05.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಕೋವಿಡ್-19 ಲಾಕ್ ಡೌನ್ ಆದ ಕಾರಣದಿಂದ ಗೋವುಗಳಿಗೆ ಮೇಯಿಸಲು ತೊಂದರೆಯಾಗುತ್ತಿರುವುದರಿಂದ ಜ್ಞಾನೇಶ್ವರಿ ಗೋಶಾಲೆಗೆ ಶಿವಮೊಗ್ಗ ಭಾವುಸಾರ ಕ್ಷತ್ರಿಯ ಯುವಕ ಸಂಘದ ವತಿಯಿಂದ ಗೋವುಗಳಿಗೆ ಹಿಂಡಿ ಬೂಸಾ ಆಹಾರವನ್ನು ನೀಡಲಾಯಿತು. ಕಾರ್ಯಕ್ರಮ ದ ನೇತೃತ್ವವನ್ನು ಸಂಘದ ಅಧ್ಯಕ್ಷರಾದ ವಿನಯ್ ತಾಂದ್ಲೆಯವರು ವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಭಾವಸಾರ ಕ್ಷತ್ರಿಯ ಸೊಸೈಟಿಯ ಅಧ್ಯಕ್ಷರಾದ ಗಿರೀಶ್ ನಾಜರೆ, ರಾಕೇಶ್ ಸಾಕ್ರೆ, ಯುವಕ ಸಂಘದ ಪ್ರಧಾನ ಕಾರ್ಯದರ್ಶಿಯಾದ ಸಚಿನ್ ಬೇದ್ರೆ,ಯುವಕ ಸಂಘದ ...

Read More »