Breaking News

Tag Archives: ಶಿವಮೊಗ್ಗ ನಗರದ ಕಸ ಸಂಗ್ರಹಣೆ ಸಮಸ್ಯೆಯನ್ನು ಕೂಡಲೇ ಪರಿಹರಿಸಿ – ಯಮುನಾ ರಂಗೇಗೌಡ.

ಶಿವಮೊಗ್ಗ ನಗರದ ಕಸ ಸಂಗ್ರಹಣೆ ಸಮಸ್ಯೆಯನ್ನು ಕೂಡಲೇ ಪರಿಹರಿಸಿ – ಯಮುನಾ ರಂಗೇಗೌಡ.

Cnewstv.in / 04.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಶಿವಮೊಗ್ಗ ನಗರದ ಕಸ ಸಂಗ್ರಹಣೆ ಸಮಸ್ಯೆಯನ್ನು ಕೂಡಲೇ ಪರಿಹರಿಸಿ – ಯಮುನಾ ರಂಗೇಗೌಡ. ಶಿವಮೊಗ್ಗ : ನಗರದ ಕಸ ಸಂಗ್ರಹಣೆ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಮಹಾಪೌರರಿಗೆ ಒತ್ತಾಯಿಸಿದರು. ನಗರದಲ್ಲಿ ಪೌರಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸುವಂತ ಸರ್ಕಾರಕ್ಕೆ ಒತ್ತಾಯಿಸಿ 3 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಕಾರಣದಿಂದ ಶಿವಮೊಗ್ಗ ನಗರದಲ್ಲಿ ಮನೆಗಳಿಂದ ಕಸ ಸಂಗ್ರಹದ ಕಾರ್ಯ ಹಾಗೂ ಕಸ ವಿಲೆವಾರಿ ಕಾರ್ಯ ...

Read More »