Breaking News

Tag Archives: ಶಿವಮೊಗ್ಗ ದಸರಾ : ತುಂಗಾ ಅರತಿ ಸಂಭ್ರಮ.

ಶಿವಮೊಗ್ಗ ದಸರಾ : ತುಂಗಾ ಅರತಿ ಸಂಭ್ರಮ.

Cnewstv.in / 3.10.2022/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ ದಸರಾ : ತುಂಗಾ ಅರತಿ ಸಂಭ್ರಮ. ಶಿವಮೊಗ್ಗ : ಮಹಾನಗರಪಾಲಿಕೆ ವತಿಯಿಂದ ಮೊದಲ ಬಾರಿಗೆ ತುಂಗಾ ಅರತಿ ನೆರವೇರಿಸಲಾಯಿತು. ಶಿವಮೊಗ್ಗ ಮಹಾನಗರ ಪಾಲಿಕೆ ದಸರಾ ನಾಡಹಬ್ವ ದಸರಾ ಪ್ರಯುಕ್ತ ತುಂಗಾ ಅರತಿ ಪೂಜೆಯನ್ನ ನೆರವೇರಿಸಲಾಯಿತು.‌ ಗಂಗಾನದಿಗೆ ಗಂಗಾವತಿ ನಡೆಸಲಾಗುತ್ತಿತ್ತು ಆದರೆ ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ತುಂಗಾ ನದಿಗೆ ತುಂಗಾ ಆರತಿಯನ್ನು ನೆರವೇರಿಸಲಾಯಿತು. ಕೊಪಲಯ್ಯನ ಛತ್ರದ ಬಳಿಯಿರುವ ತುಂಗಾ ಮಂಟಪವನ್ನು ಮದುವನಗಿತ್ತಿಯಂತೆ ಅಲಂಕರಿಸಲಾಗಿತ್ತು. ತುಂಗಾ ಸೇತುವೆ ವಿದ್ಯುತ್ ದೀಪಗಳಿಂದ ...

Read More »