Breaking News

Tag Archives: ಶಿವಮೊಗ್ಗದಲ್ಲಿ ಹಿಂದೂ ಯುವಕರ ಆಕ್ರೋಶ ಇನ್ನು ಮುಗಿದಿಲ್ಲ ಇದರ ಮಧ್ಯೆ ಇಂಥ ಘಟನೆ ನಡೆದಿದೆ. ವೆಂಕಟೇಶ ಅರೋಗ್ಯ ‌ವಿಚಾರಿಸಿದ – ಸಚಿವ ಈಶ್ವರಪ್ಪ..

ಶಿವಮೊಗ್ಗದಲ್ಲಿ ಹಿಂದೂ ಯುವಕರ ಆಕ್ರೋಶ ಇನ್ನು ಮುಗಿದಿಲ್ಲ ಇದರ ಮಧ್ಯೆ ಇಂಥ ಘಟನೆ ನಡೆದಿದೆ – ಸಚಿವ ಈಶ್ವರಪ್ಪ..

Cnewstv.in / 05.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಶಿವಮೊಗ್ಗದಲ್ಲಿ ಹಿಂದೂ ಯುವಕರ ಆಕ್ರೋಶ ಇನ್ನು ಮುಗಿದಿಲ್ಲ ಇದರ ಮಧ್ಯೆ ಇಂಥ ಘಟನೆ ನಡೆದಿದೆ. ವೆಂಕಟೇಶ ಅರೋಗ್ಯ ‌ವಿಚಾರಿಸಿದ – ಸಚಿವ ಈಶ್ವರಪ್ಪ.. ಶಿವಮೊಗ್ಗ : ಮೊನ್ನೆ ರಾತ್ರಿ ದುಷ್ಕರ್ಮಿಗಳು ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕಲ್ಲು ತೂರಾಟ ನಡೆಸಿದರು. ಪರಿಣಾಮವಾಗಿ ವೆಂಕಟೇಶ್ ಎಂಬುವವರು ಗಾಯಗೊಂಡಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಸಚಿವರಾದ ಕೆಎಸ್ ಈಶ್ವರಪ್ಪನವರು ಆಸ್ಪತ್ರೆಗೆ ಭೇಟಿ ನೀಡಿ ವೆಂಕಟೇಶ್ ಅವರ ಆರೋಗ್ಯ ವಿಚಾರಿಸಿದರು. ಶಿವಮೊಗ್ಗದಲ್ಲಿ ಹಿಂದೂ ...

Read More »