Breaking News

Tag Archives: ಶಿರಾಳಕೊಪ್ಪ ಬಂದ್..

ಖಾಲಿ‌ ರಸ್ತೆ, ಮುಚ್ಚಿದ ಅಂಗಡಿ ಮುಂಗಟ್ಟು, ಶಿರಾಳಕೊಪ್ಪ ಬಂದ್..

Cnewstv / 30.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಖಾಲಿ‌ ರಸ್ತೆ, ಮುಚ್ಚಿದ ಅಂಗಡಿ ಮುಂಗಟ್ಟು, ಶಿರಾಳಕೊಪ್ಪ ಬಂದ್.. ಶಿವಮೊಗ್ಗ : ಹಿಂದುಗಳ ಮೇಲೆ ನಡೆಯುತ್ತಿರುವ ನಿರಂತರವಾದ ದೌರ್ಜನ್ಯ ಮತ್ತು ದಬ್ಬಾಕೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಶಿರಾಳಕೊಪ್ಪ ಬಂದ್ ಮಾಡಲಾಗಿದೆ. ಶಿರಾಳಕೊಪ್ಪದಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಂನ ಮಂತಾಂದ ಶಕ್ತಿಗಳಿಂದ ಹಿಂದುಗಳ ಮೇಲೆ ನಡೆಯುತ್ತಿರುವ ನಿರಂತರವಾದ ದೌರ್ಜನ್ಯ ಮತ್ತು ದಬ್ಬಾಕೆಯನ್ನು ಖಂಡಿಸಿ, ಆ ಮೂಲಭೂತವಾದಿಗಳ ಕೈಗೊಂಬೆಗಳಾಗಿ ಹಿಂದುಗಳಿಗೆ ನಿರಂತರವಾಗಿ ಕಿರುಕುಳವನ್ನು ಕೊಟ್ಟು ದೌರ್ಜನ್ಯವನ್ನು ಎಸಗುತ್ತಿರುವ ಷೋಅಸ್ ಅಧಿಕಾಲಗಳ ಕ್ರಮವನ್ನು ವಿರೋಧಿಸಿ, ...

Read More »