Breaking News

Tag Archives: ಶಾಸಕರಿಂದ ಶಾಂತಿ ಕದಡುವ ಯತ್ನ-ಸರ್ಕಾರಿ ಆಸ್ತಿ ನಾಶ.

ಶಾಸಕರಿಂದ ಶಾಂತಿ ಕದಡುವ ಯತ್ನ-ಸರ್ಕಾರಿ ಆಸ್ತಿ ನಾಶ.

Cnewstv / 15.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಶಾಸಕರಿಂದ ಶಾಂತಿ ಕದಡುವ ಯತ್ನ-ಸರ್ಕಾರಿ ಆಸ್ತಿ ನಾಶ. ಶಿವಮೊಗ್ಗ : ಮೆಸ್ಕಾಂ ಕಚೇರಿಗೆ ಕಲ್ಲು ಹೊಡೆದ ವ್ಯಕ್ತಿಯನ್ನು ಬಂಧಿಸಲು ಐ ಏನ್ ಟಿ ಯು ಸಿ ಜಿಲ್ಲಾಧ್ಯಕ್ಷರಾದ ಬೊಮ್ಮನಕಟ್ಟೆ ವಿನಯ್ ಅವರ ನೇತೃತ್ವದಲ್ಲಿ ಎಸ್ಪಿ ಅವರಿಗೆ ದೂರು ನೀಡಲಾಯಿತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಿಕ್ಕುತೋಚದಂತಾಗಿರುವ ಬಿಜೆಪಿ ಕಾರ್ಯಕರ್ತರು ಸರ್ಕಾರದ ಆಸ್ತಿ ನಾಶಗೊಳಿಸುವ ಹೀನಕೃತ್ಯಕ್ಕೆ ಕೈ ಹಾಕಿರುವುದು ಶೋಭೆ ತರುವಂತದ್ದಲ್ಲ. ಸರ್ಕಾರದ ಆಸ್ತಿ ರಕ್ಷಿಸಬೇಕಾದ ಶಿವಮೊಗ್ಗ ನಗರದ ...

Read More »