Breaking News

Tag Archives: ವರುಣನ ಆಗಮನದಿಂದ ತಂಪಾದ ಮಲೆನಾಡು..

ವರುಣನ ಆಗಮನದಿಂದ ತಂಪಾದ ಮಲೆನಾಡು..

Cnewstv / 30.05.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ವರುಣನ ಆಗಮನದಿಂದ ತಂಪಾದ ಮಲೆನಾಡು.. ಶಿವಮೊಗ್ಗ : ಕಳೆದ ಕೆಲವು ತಿಂಗಳಿನಿಂದ ಬಿಸಿಲ ಜಳದಿಂದ ಬಳಲುತ್ತಿದ್ದ ಶಿವಮೊಗ್ಗ ನಗರದ ಜನತೆಗೆ ಇಂದು ಬಿಗ್ ರಿಲೀಸ್ ಸಿಕ್ಕಿದೆ. ಶಿವಮೊಗ್ಗ ನಗರ ಕೂಲ್ ಆಗಿದೆ. ನಿನ್ನೆ ಸಂಜೆ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಇಂದು ಮಲೆನಾಡಿನಾದ್ಯಂತ ಸಂಪೂರ್ಣವಾಗಿ ಕಪ್ಪು ಮೋಡ ಕವಿದು ತಂಪಾದ ವಾತಾವರಣದೆ. ಬಿರುಬಿಸಿಲಿನಿಂದ ತಪಮಾನ ಗಣನೀಯವಾಗಿ ಹೆಚ್ಚಿತ್ತು. ಇದೀಗ ಸುರಿಯುತ್ತಿರುವ ಮಳೆಯಿಂದ ಮಲೆನಾಡು ಏಕಾಏಕಿ ಕೂಲ್ ಅಗಿದೆ. ಇನ್ನು ...

Read More »