Breaking News

Tag Archives: ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರು.

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರು.

Cnewstv.in / 04.09.2021/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಬೆಂಗಳೂರು : ಶಿಕ್ಷಕರ ದಿನಾಚರಣೆ ಹಿನ್ನಲೆಯಲ್ಲಿ ಸರ್ಕಾರ ರಾಜ್ಯಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡುತ್ತದೆ. ಈ ಬಾರಿಯೂ ಸಹ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು ಉಮೇಶ್ ಟಿ.ಪಿ- ಚಿತ್ರದುರ್ಗ ಹೇಮಾ ಪಿ.ಅಂಗಡಿ- ಬೆಳಗಾವಿ ಚಂದ್ರು ವೈ- ರಾಯಚೂರು ಪರಮೇಶ್ವರಯ್ಯ- ಬಳ್ಳಾರಿ ಮಾರುತಿ ಭಜಂತ್ರಿ- ಧಾರವಾಡ ಪ್ರಕಾಶ್ ಕೆ.ಎಸ್- ಶಿವಮೊಗ್ಗ ಶಿವಶಂಕರಯ್ಯ- ತುಮಕೂರು ಪಂಚಯ್ಯ ರಾಚಯ್ಯ- ಗದಗ ಸದಪ್ಪ ಏಳಗಂಟಿ-ಬಾಗಲಕೋಟೆ ಗೋಪಾಲ ಸ್ವಾಮಿ-ಚಾಮರಾಜನಗರ ಕೃಷ್ಣಪ್ಪ-ರಾಮನಗರ ...

Read More »