Breaking News

Tag Archives: ರಸ್ತೆ ಅಪಘಾತ : ಮಗ-ಸೊಸೆ ಕಳೆದುಕೊಂಡ ಶಾಸಕ.

ರಸ್ತೆ ಅಪಘಾತ : ಮಗ-ಸೊಸೆ ಕಳೆದುಕೊಂಡ ಶಾಸಕ.

Cnewstv.in / 31.08.2021 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಬೆಂಗಳೂರು : ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ರಾತ್ರಿ 1.30 ರ ಸಮಯಕ್ಕೆ ಆಡಿ ಕ್ಯೂ 3 ಕಾರು ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದ ಕರುಣಾಸಾಗರ ಮತ್ತು ಬಿಂದು ರನ್ನು ಹೊಸೂರ ಶಾಸಕ ವೈ ಪ್ರಕಾಶ್ ಅವರ ಪುತ್ರ ಮತ್ತು ಸೊಸೆ ಎಂದು ಗುರುತಿಸಲಾಗಿದೆ ಇನ್ನುಳಿದಂತೆ ಅವರ ಸ್ನೇಹಿತರಾದ ಇಶಿತಾ, ಅಕ್ಷಯ್ ಗೋಯಲ್, ಧನುಶ್, ...

Read More »