Breaking News

Tag Archives: ಯುವಕರ ನಡುವೆ ಗಲಾಟೆ.. ಮೂವರ ಮೇಲೆ ಚಾಕುವಿನಿಂದ ಹಲ್ಲೆ..

ಯುವಕರ ನಡುವೆ ಗಲಾಟೆ.. ಮೂವರ ಮೇಲೆ ಚಾಕುವಿನಿಂದ ಹಲ್ಲೆ..

Cnewstv / 10.11.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಯುವಕರ ನಡುವೆ ಗಲಾಟೆ.. ಮೂವರ ಮೇಲೆ ಚಾಕುವಿನಿಂದ ಹಲ್ಲೆ.. ಶಿವಮೊಗ್ಗ : ಯುವಕರ ನಡುವೆ ವೈಯಕ್ತಿಕ ಕಾರಣಕ್ಕೆ ಗಲಾಟೆಯಾಗಿದ್ದು, ಮೂವರಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಹೌದು ನಿನ್ನೆ ರಾತ್ರಿ ಜೆಪಿ ನಗರದ ಬಳಿ ಈ ಘಟನೆ ನಡೆದಿದೆ. ಕಳೆದ 15 ದಿನಗಳ ಹಿಂದೆ ಕೂಡ ಗಲಾಟೆ ಮಾಡಿಕೊಂಡಿದ್ದರು.. ಹಲ್ಲೆಗೊಳಗಾದವರನ್ನು ಶಿವಮೊಗ್ಗದ ಟಿಪ್ಪು ಟಿಪ್ಪು ನಗರದ ಸಮೀರ್ (23) ಫರಾಜ್ (24) ಮೇಲೆ ಹಲ್ಲೆ ನಡೆಸಿದ್ದು ಗಾಯಗಳಾಗಿದೆ ಹಾಗೂ ಜೆಪಿ ನಗರದ ...

Read More »