Breaking News

Tag Archives: ಯುವಕನ ಮೇಲೆ ಹಲ್ಲೆ… ಆರೋಪಿಗಳ ಬಂಧನ… ಕೆಲಕಾಲ ಗೊಂದಲದ ವಾತಾವರಣ..

ಯುವಕನ ಮೇಲೆ ಹಲ್ಲೆ… ಆರೋಪಿಗಳ ಬಂಧನ… ಕೆಲಕಾಲ ಗೊಂದಲದ ವಾತಾವರಣ..

Cnewstv.in / 7.4.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಯುವಕನ ಮೇಲೆ ಹಲ್ಲೆ… ಆರೋಪಿಗಳ ಬಂಧನ… ಕೆಲಕಾಲ ಗೊಂದಲದ ವಾತಾವರಣ.. ಶಿವಮೊಗ್ಗ : ಇಂದು ಸಂಜೆ ನಗರದಲ್ಲಿ ಯುವಕನೊಬ್ಬನ ಮೇಲೆ ಆರು ಜನರ ಗುಂಪೊಂದು ಹಲ್ಲೆ ನಡೆಸಿದ್ದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಎನ್ ಟಿ ರಸ್ತೆ ನ್ಯೂಮಂಡ್ಲಿಯ ಮಧು ( 22) ಎಂಬುವವರು ಹೂವಿನ ಮಾರ್ಕೇಟ್ ನಲ್ಲಿ ಕೆಲಸ ಮಾಡುತ್ತಿದ್ದು, ಇಂದು ಮದ್ಯಾಹ್ನ ನ್ಯೂಮಂಡ್ಲಿಯ 1 ನೇ ಕ್ರಾಸ್ ನ ಸಿದ್ದೇಶ್ವರ ರೈಸ್ ಮಿಲ್ ರಸ್ತೆಯಲ್ಲಿರುವ ವ್ಯಕ್ತಿಯೊಬ್ಬರಿಗೆ ...

Read More »