Breaking News

Tag Archives: ಮೊದಲು ಶ್ರೀರಾಮಸೇನೆ ಬಜರಂಗದಳದ ಮೇಲೆ ಬುಲ್ಡೋಜ ಮಾಡಬೇಕು…ಕಾಂಗ್ರೆಸ್ ಮೇಲೆ ಗೂಬೆ ಕೂರಿಸೋ ಕೆಲಸ ಮಾಡಬಾರದು

ಮೊದಲು ಶ್ರೀರಾಮಸೇನೆ ಬಜರಂಗದಳದ ಮೇಲೆ ಬುಲ್ಡೋಜ ಮಾಡಬೇಕು…ಕಾಂಗ್ರೆಸ್ ಮೇಲೆ ಗೂಬೆ ಕೂರಿಸೋ ಕೆಲಸ ಮಾಡಬಾರದು

Cnewstv.in / 25.04.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮೊದಲು ಶ್ರೀರಾಮಸೇನೆ ಬಜರಂಗದಳದ ಮೇಲೆ ಬುಲ್ಡೋಜ ಮಾಡಬೇಕು…ಕಾಂಗ್ರೆಸ್ ಮೇಲೆ ಗೂಬೆ ಕೂರಿಸೋ ಕೆಲಸ ಮಾಡಬಾರದು ಶಿವಮೊಗ್ಗ : ಬೋವಿ ಸಮಾಜದ ಕಾರ್ಯಕ್ರಮಕ್ಕೆಂದು ಶಿವಮೊಗ್ಗಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು ರಾಜ್ಯದಲ್ಲಿ ಬುಲ್ಡೋಜರ್ ಕಾನೂನು‌ ವಿಚಾರ : ಮೊದಲು ಶ್ರೀರಾಮಸೇನೆ, ಭಜರಂಗದಳ, ಶ್ರೀರಾಮಸೇನೆ, ಆರ್ ಎಸ್ ಎಸ್ ಹಾಗೂ ಹಿಂದೂ ಮಹಾಸಭಾಕ್ಕೆ ಬುಲ್ಡೋಜರ್ ಹೊಡಿಬೇಕು..ಅವರಿಗೆ ಹೊಡೆದ್ರೇ ಎಲ್ಲವೂ ಸರಿಯಾಗುತ್ತೆ.. ಸಮಾಜವು ಸರಿಯಾಗುತ್ತೆ. ತಗೋಬಂದು ...

Read More »