Breaking News

Tag Archives: ಮಾದಕ ವಸ್ತುಗಳನ್ನು ಸೇವಿಸಿ ಜನರಿಗೆ ತೊಂದರೆ ಕೊಡುತ್ತಿದ್ದವರು ವಿರುದ್ದ

ಮಾದಕ ವಸ್ತುಗಳನ್ನು ಸೇವಿಸಿ ಜನರಿಗೆ ತೊಂದರೆ ಕೊಡುತ್ತಿದ್ದವರು ವಿರುದ್ದ, ಪ್ರಕರಣ ದಾಖಲು.

Cnewstv.in / 14.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಮಾದಕ ವಸ್ತುಗಳನ್ನು ಸೇವಿಸಿ ಜನರಿಗೆ ತೊಂದರೆ ಕೊಡುತ್ತಿದ್ದವರು ವಿರುದ್ದ, ಪ್ರಕರಣ ದಾಖಲು. ಶಿವಮೊಗ್ಗ : ಮಾದಕ ವಸ್ತುವನ್ನು ಸೇವಿಸಿ, ಜನರಿಗೆ ತೊಂದರೆ ಕೊಡುತ್ತಿದ್ದವರನ್ನು ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ. ತುಂಬಾ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸಂದೀಪ್, ಕಾಂತರಾಜ್,‌ಕಿರಣ್ ಮೊರೆಯವರು, ಸಂಜೆ 7 ಗಂಟೆಗೆ, ಮೇಲಿನ ತುಂಗಾನಗರದ ಶನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮೂವರು ಆರೋಪಿಗಳನ್ನು ಅನುಮಾನಾಸ್ಪದವಾಗಿ ಓಡಾಡುವುದನ್ನು ಗಮನಿಸಿದ್ದಾರೆ. ಅಲ್ಲದೆ ಅ ಮೂರು ಜನ ಆರೋಪಿತರು ಮಾದಕ ವಸ್ತುಗಳ ...

Read More »