Breaking News

Tag Archives: ಭಾವಸರ್ ವಿಷನ್ ಇಂಡಿಯಾ ವತಿಯಿಂದ ಉಚಿತ ವೆರಿಕೋಸ್ ತಪಾಸಣಾ ಶಿಬಿರ.

ಭಾವಸರ್ ವಿಷನ್ ಇಂಡಿಯಾ ವತಿಯಿಂದ ಉಚಿತ ವೆರಿಕೋಸ್ ತಪಾಸಣಾ ಶಿಬಿರ.

Cnewstv / 01.03.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399. ಭಾವಸರ್ ವಿಷನ್ ಇಂಡಿಯಾ ವತಿಯಿಂದ ಉಚಿತ ವೆರಿಕೋಸ್ ತಪಾಸಣಾ ಶಿಬಿರ. ಶಿವಮೊಗ್ಗ : ಮಾರ್ಚ್ 5ರಂದು ವೆರಿಕೋಸ್ ವಿಷನ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ಈ ತಪಾಸಣಾ ಶಿಬಿರವನ್ನು ಶೃಂಗೇರಿಯ ಹೆಸರಾಂತ ಆಯುರ್ವೇದಿಕ್ ವೈದ್ಯರಾದ ಡಾ. ಎಂ.ವಿ. ಉರಾಳ್ ರವರು ನಡೆಸಿಕೊಡಲಿದ್ದಾರೆ. ವೆರಿಕೋಸ್ ವೇನ್ಸ್ ರೋಗಕ್ಕೆ ಹಲವಾರು ಜನರು ತುತ್ತಾಗುತ್ತಿದ್ದು ನಿರಂತರವಾಗಿ ನಿಂತುಕೊಂಡು ಅಥವಾ ಕುಳಿತುಕೊಂಡು ಕೆಲಸ ಮಾಡುವ ಜನರಿಗೆ ಈ ಕಾಯಿಲೆ ಪಿಡುಗಾಗಿ ಕಾಡುತ್ತಿದೆ. ತಜ್ಞಆಯುರ್ವೇದ ವೈದ್ಯರಾದ ಡಾ.ಎಂ.ವಿ. ಉರಾಳ್ ...

Read More »