Breaking News

Tag Archives: ಭರ್ಮಪ್ಪ ನಗರದಲ್ಲಿ ಕಲ್ಲು ಬೀಸಿದವರು ಅಂದರ್..

ಭರ್ಮಪ್ಪ ನಗರದಲ್ಲಿ ಕಲ್ಲು ಬೀಸಿದವರು ಅಂದರ್..

Cnewstv.in / 25.10.2022 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಭರ್ಮಪ್ಪ ನಗರದಲ್ಲಿ ಕಲ್ಲು ಬೀಸಿದವರು ಅಂದರ್.. ಶಿವಮೊಗ್ಗ : ನಿನ್ನೆ ರಾತ್ರಿ ಭರ್ಮಪ್ಪ ನಗರದಲ್ಲಿ ಯುವಕನ ಮೇಲೆ ಕಲ್ಲು ಬೀಸಿ ಹಲ್ಲೆ ಮಾಡಿದವರನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನ ಮಾರ್ಕೆಟ್ ಫೌಜಾನ್ (22) ಅಜರ್ ಅಲಿಯಾಸ್ ಅಜ್ಜು (24), ಫರಾಜ್ (21) ಎಂದು ಗುರುತಿಸಲಾಗಿದೆ. ಇನ್ನು ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.‌ ಆರೋಪಿಗಳು ನೆನ್ನೆ ರಾತ್ರಿ 11 ಗಂಟೆಗೆ 2 ಬೈಕುಗಳಲ್ಲಿ ಸೀಗೆಹಟ್ಟಿಗೆ ಹೋಗಿ ಪ್ರವೀಣನಿಗೆ ಅವಾಚ್ಯಶಬ್ದಗಳಿಂದ ಬೈದಿದ್ದು, ...

Read More »