Breaking News

Tag Archives: ಬೇಲೂರು ಗೋಪಾಲಕೃಷ್ಣ

ಬಸ್ ಸ್ಟ್ಯಾಂಡ್ ರಾಘು.. ಅಲ್ಲ ಏರ್ಪೋರ್ಟ್ ರಾಘು..

Cnewstv / 08.11.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಬಸ್ ಸ್ಟ್ಯಾಂಡ್ ರಾಘು.. ಅಲ್ಲ ಏರ್ಪೋರ್ಟ್ ರಾಘು.. ಶಿವಮೊಗ್ಗ : ಸಂಸದ ಬಿ ವೈ ರಾಘವೇಂದ್ರ ರವರು ಇನ್ನು ಮುಂದೆ ಬಸ್ಟಾಂಡ್ ರಾಘು ಅಲ್ಲ, ಏರ್ಪೋರ್ಟ್ ರಾಘು ಎಂದು ಸಾಗರ ಶಾಸಕ ಬೇಲೂರು ಗೋಪಾಲಕೃಷ್ಣ ವ್ಯಂಗ್ಯವಾಡಿದ್ದಾರೆ. ಎಂ ಪಿ ರಾಘವೇಂದ್ರ ಅವರು ನಾಲ್ಕು ವರ್ಷಗಳ ಕಾಲ ಸುಮ್ಮನಿರುತ್ತಾರೆ. 4 ವರ್ಷದ ನಂತರ ನಾನೊಬ್ಬರೇ ಟವರ್ ತಂದೆ, ಬ್ರಿಡ್ಜ್ ಗಳನ್ನು ತಂದೆ ಎಂದು ಹೇಳಿಕೆ ನೀಡುತ್ತಾರೆ. ಏರ್ಪೋರ್ಟ್ ಯಾವ ಸರ್ಕಾರ ಅಧಿಕಾರದಲ್ಲಿರುತ್ತದೆಯೋ ...

Read More »